AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಡಿಮೆ ರೇಟ್​ಗೆ ಮೊಬೈಲ್ ಸಿಗುತ್ತೆ ಎಂದು ಲಿಂಕ್ ಕ್ಲಿಕ್ ಮಾಡಿದ, ಮುಂದೇನಾಯ್ತು?

ತುಮಕೂರು: ಹೇಳಿ ಕೇಳಿ ಇದು ಕಲಿಯುಗ ಸ್ವಲ್ಪ ಯಾಮಾರಿ ಕಣ್ ಮುಚ್ಕೊಂಡ್ರೆ ಕಿಡ್ನಿನೇ ಕದ್ದುಕೊಂಡು ಹೋಗೋ ಜನ ಇದಾರೆ. ಇಂತ ಜನರ ನಡುವೆ ಇನ್ನು ಆನ್​ಲೈನ್​ನಲ್ಲಿ ಕೇಳ್ಬೇಕಾ ಸ್ವಲ್ಪ ಯಾಮಾರಿದ್ರೂ ನೀವು ಕಷ್ಟ ಪಟ್ಟು ಸಂಪಾದಿಸಿರೋ ಇರೋ ಬರೋ ಹಣವನ್ನೆಲ್ಲಾ ಕದ್ದು ಮೂರು ನಾಮ ಹಾಕಿ ಹೋಗ್ತಾರೆ. ಹೌದು, ನಂಬಲಿಕ್ಕೆ ಆಗ್ತಿಲ್ಲ ಅಲ್ವಾ. ಹೀಗೆ ನಂಬಿ ತುಮಕೂರಿನ ಯುವಕ ನಯನ್ ಕುಮಾರ್ ಎಂಬಾತ 30 ಸಾವಿರದ ಮೊಬೈಲ್ 3 ಸಾವಿರಕ್ಕೆ ಸಿಗುತ್ತೆ ಅಂತ ಯಾಮಾರಿದ್ದಾನೆ. ಹಣ ಕಟ್ಟಿಸಿಕೊಳ್ಳುವವರೆಗೂ […]

ಕಡಿಮೆ ರೇಟ್​ಗೆ ಮೊಬೈಲ್ ಸಿಗುತ್ತೆ ಎಂದು ಲಿಂಕ್ ಕ್ಲಿಕ್ ಮಾಡಿದ, ಮುಂದೇನಾಯ್ತು?
ಸಾಂದರ್ಭಿಕ ಚಿತ್ರ
ಸಾಧು ಶ್ರೀನಾಥ್​
| Edited By: |

Updated on:Jun 27, 2020 | 2:47 PM

Share

ತುಮಕೂರು: ಹೇಳಿ ಕೇಳಿ ಇದು ಕಲಿಯುಗ ಸ್ವಲ್ಪ ಯಾಮಾರಿ ಕಣ್ ಮುಚ್ಕೊಂಡ್ರೆ ಕಿಡ್ನಿನೇ ಕದ್ದುಕೊಂಡು ಹೋಗೋ ಜನ ಇದಾರೆ. ಇಂತ ಜನರ ನಡುವೆ ಇನ್ನು ಆನ್​ಲೈನ್​ನಲ್ಲಿ ಕೇಳ್ಬೇಕಾ ಸ್ವಲ್ಪ ಯಾಮಾರಿದ್ರೂ ನೀವು ಕಷ್ಟ ಪಟ್ಟು ಸಂಪಾದಿಸಿರೋ ಇರೋ ಬರೋ ಹಣವನ್ನೆಲ್ಲಾ ಕದ್ದು ಮೂರು ನಾಮ ಹಾಕಿ ಹೋಗ್ತಾರೆ.

ಹೌದು, ನಂಬಲಿಕ್ಕೆ ಆಗ್ತಿಲ್ಲ ಅಲ್ವಾ. ಹೀಗೆ ನಂಬಿ ತುಮಕೂರಿನ ಯುವಕ ನಯನ್ ಕುಮಾರ್ ಎಂಬಾತ 30 ಸಾವಿರದ ಮೊಬೈಲ್ 3 ಸಾವಿರಕ್ಕೆ ಸಿಗುತ್ತೆ ಅಂತ ಯಾಮಾರಿದ್ದಾನೆ. ಹಣ ಕಟ್ಟಿಸಿಕೊಳ್ಳುವವರೆಗೂ ನವರಂಗಿ ನಾಟಕ ಮಾಡಿದ ಆನ್​ಲೈನ್ ಖದೀಮರು ಯಾವಾಗ ಹಣ ಕ್ರೆಡಿಟ್ ಆಯ್ತೋ ಆಗ ಟಾಟಾ ಬಾಯ್ ಬಾಯ್ ಹೇಳಿದ್ದಾರೆ.

ನಯನ್ ಕುಮಾರ್ ತನ್ನ ಸಹೋದರ ಕಳುಹಿಸಿದ ಲಿಂಕ್ ಒತ್ತಿದ್ದಾರೆ. ಅದರಲ್ಲಿ 80 ಪರ್ಸೆಂಟ್​ ಡಿಸ್ಕೌಂಟ್​ನಲ್ಲಿ ಮೊಬೈಲ್ ದೊರೆಯುತ್ತೆ ಅನ್ನೋ ಮಾಹಿತಿ ನೋಡಿದ್ದಾನೆ. ಇಷ್ಟು ಕಡಿಮೆಗೆ ಮೊಬೈಲ್ ಸಿಗುತ್ತೆ ಅಂತ ಪರ್ಚೇಸ್ ಮಾಡಿಯೇ ಬಿಟ್ಟಿದ್ದಾನೆ. ಯುಪಿಐ ಪಿನ್ ಬಳಸಿ ಯಾವಾಗ ಹಣ ಕಟ್ಟಿದ್ನೋ ಆನಂತರ ಡೊಮೈನ್ ಪರ್ಚೇಸ್ ನೋಟಿಫಿಕೇಷನ್ ಕೂಡ ಬಂದಿಲ್ಲ. ಇತ್ತ ಎಲ್ಲಿಗೆ ಹಣ ಕೊಟ್ಟಿದ್ದೇನೆ ಎನ್ನೋದು ಗೊತ್ತಾಗಿಲ್ಲ.

ಕೊನೆಗೆ ನಯನ್ ಕುಮಾರ್ ತುಮಕೂರಿನ ಸೈಬರ್ ಠಾಣೆ ಮೆಟ್ಟಿಲೇರಿದ್ದಾರೆ. ಬ್ಯಾಂಕ್ ಡೀಟೇಲ್ಸ್​ ಸಮೇತ ದೂರು ಕೊಡ್ತಾರೆ. ಯುಪಿಐ ಮುಖಾಂತರ ಸ್ವ ಇಚ್ಛೆಯಿಂದ ಹಣ ಕಳುಹಿಸಿದ್ದು ಕಳ್ಳರನ್ನ ಹಿಡಿಯೋದು ಕಷ್ಟ ಅಂತ ಪೊಲೀಸರು ಕೈ ಚಲ್ತಿದ್ದಾರೆ.

Published On - 2:47 pm, Sat, 27 June 20

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ