ಉಡುಪಿಯ ಅಷ್ಟಮಿಯಲ್ಲಿ ಭಾರತದ ಡ್ಯಾನ್ಸಿಂಗ್ ಸೆನ್ಸೇಷನ್ ಶ್ರೇಯಾ ಆಚಾರ್ಯರಿಂದ ಮೈನವಿರೇಳಿಸುವ ಕುಣಿತ!

ಅಲ್ಲಿಂದ ಅವರು ಹುಲಿ ವೇಷ ತಾಸೆ ಪೆಟ್ಟಿಗೆಗೂ ಭರ್ಜರಿಯಾಗಿ ಸ್ಟೆಪ್ಸ್ ಹಾಕುತ್ತಾರೆ. ಅವರ ಕುಣಿತ ಕಂಡು ಪ್ರೇರಿತರಾಗುವ ಯುವತಿಯರು ಮತ್ತು ಮಕ್ಕಳು ಸಹ ಅವರೊಂದಿಗೆ ಕುಣಿಯಲಾರಂಭಿಸುತ್ತಾರೆ. ಅಷ್ಟಮಿ, ವಿಟ್ಲಪಿಂಡಿ, ಶ್ರೀಕೃಷ್ಣ ಲೀಲೋತ್ಸದಲ್ಲಿ ಶ್ರೇಯಾ ಆಚಾರ್ಯ ಎಲ್ಲ ಲೈಮ್ ಲೈಟನ್ನು ತಮ್ಮತ್ತ ಸೆಳೆದುಕೊಂಡಿದ್ದು ಸುಳ್ಳಲ್ಲ.

|

Updated on: Sep 07, 2023 | 7:34 PM

ಉಡುಪಿ: ಡ್ಯಾನ್ಸಿಂಗ್ ಕ್ಷೇತ್ರದಲ್ಲಿ ಶ್ರೇಯಾ ಆಚಾರ್ಯ (Shreya Acharya) ದೊಡ್ಡ ಹೆಸರು. ಕುಣಿತದ ಬೇರೆ ಬೇರೆ ಪ್ರಾಕಾರಗಳಲ್ಲಿ (dance forms) ಅವರು ಪರಿಣಿತಿ ಸಾಧಿಸಿದ್ದಾರೆ. ಶ್ರೇಯಾ ಒಬ್ಬ ಉದಯೋನ್ಮುಖ ಹಿಂದಿ ಗಾಯಕಿಯೂ (singer) ಹೌದು. ಅವರನ್ನು ಬಹುಮುಖ ಪ್ರತಿಭೆಯ ಕಲಾವಿದೆ ಅಂದರೆ ತಪ್ಪಿಲ್ಲ, ಇಂಥ ಶ್ರೇಯಾ ಕೃಷ್ಣ ಜನ್ಮಾಷ್ಟಮಿಯ (Krishna Janmashtami) ದಿನವಾಗಿರುವ ಇಂದು ಉಡುಪಿಯಲ್ಲಿ ಕಾಣಿಸಿದರು. ಅವರಿದ್ದಲ್ಲಿ ಕುಣಿತ ಇರದಿರಲು ಸಾಧ್ಯವೇ? ನಗರದಲ್ಲಿ ಅಷ್ಟಮಿ ಆಚರಣೆ ವಿಜೃಂಭಣೆಯಿಂದ ನಡೆಯುತ್ತಿದ್ದಾಗ ಅವರು ಭಗವತಿ ನಾಸಿಕ್ ತಂಡದ ಜೊತೆ ನೋಡುಗರ ಮೈನವಿರೇಳುವಂತೆ ಡ್ಯಾನ್ಸ್ ಮಾಡಿದರು ಮಾರಾಯ್ರೇ. ಕುಣಿಯುವಾಗ ಶ್ರೇಯಾ ದಣಿಯುವುದಿಲ್ಲ ಅನಿಸುತ್ತದೆ. ಅಲ್ಲಿಂದ ಅವರು ಹುಲಿ ವೇಷ ತಾಸೆ ಪೆಟ್ಟಿಗೆಗೂ ಭರ್ಜರಿಯಾಗಿ ಸ್ಟೆಪ್ಸ್ ಹಾಕುತ್ತಾರೆ. ಅವರ ಕುಣಿತ ಕಂಡು ಪ್ರೇರಿತರಾಗುವ ಯುವತಿಯರು ಮತ್ತು ಮಕ್ಕಳು ಸಹ ಅವರೊಂದಿಗೆ ಕುಣಿಯಲಾರಂಭಿಸುತ್ತಾರೆ. ಅಷ್ಟಮಿ, ವಿಟ್ಲಪಿಂಡಿ, ಶ್ರೀಕೃಷ್ಣ ಲೀಲೋತ್ಸದಲ್ಲಿ ಶ್ರೇಯಾ ಆಚಾರ್ಯ ಎಲ್ಲ ಲೈಮ್ ಲೈಟನ್ನು ತಮ್ಮತ್ತ ಸೆಳೆದುಕೊಂಡಿದ್ದು ಸುಳ್ಳಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಕಿಮ್ಸ್​ ಆವರಣದಲ್ಲೇ ಡಿಜೆ ಹಾಡಿಗೆ ಕುಣಿದ ವಿದ್ಯಾರ್ಥಿಗಳು; ವಿಡಿಯೋ ನೋಡಿ
ಕಿಮ್ಸ್​ ಆವರಣದಲ್ಲೇ ಡಿಜೆ ಹಾಡಿಗೆ ಕುಣಿದ ವಿದ್ಯಾರ್ಥಿಗಳು; ವಿಡಿಯೋ ನೋಡಿ
ಗಣೇಶನ ಪೆಂಡಾಲ್​ನಲ್ಲಿ ಚಂದ್ರಯಾನ-3 ಯಶೋಗಾಥೆ, ನೆಟ್ಟಿಗರು ಮೂಕವಿಸ್ಮಿತ!
ಗಣೇಶನ ಪೆಂಡಾಲ್​ನಲ್ಲಿ ಚಂದ್ರಯಾನ-3 ಯಶೋಗಾಥೆ, ನೆಟ್ಟಿಗರು ಮೂಕವಿಸ್ಮಿತ!
ನಿಮ್ಮ ಅಮ್ಮನಿಗೂ ಗೊತ್ತಾಯಿತು ನೋಡಿ ನಿಮ್ಮ ಕೆಲಸದ ಬಗ್ಗೆ
ನಿಮ್ಮ ಅಮ್ಮನಿಗೂ ಗೊತ್ತಾಯಿತು ನೋಡಿ ನಿಮ್ಮ ಕೆಲಸದ ಬಗ್ಗೆ
ಹುಬ್ಬಳ್ಳಿ: ಗಣೇಶ ವಿಸರ್ಜನೆ ವೇಳೆ ಪೊಲೀಸರ ಸಖತ್​​ ಡ್ಯಾನ್ಸ್​​: Video
ಹುಬ್ಬಳ್ಳಿ: ಗಣೇಶ ವಿಸರ್ಜನೆ ವೇಳೆ ಪೊಲೀಸರ ಸಖತ್​​ ಡ್ಯಾನ್ಸ್​​: Video
ಇನ್​ಸ್ಪೆಕ್ಟರ್​ ಸೇವೆಗೆ ಪ್ರಧಾನಿ ಮೋದಿ ಶ್ಲಾಘನೆ
ಇನ್​ಸ್ಪೆಕ್ಟರ್​ ಸೇವೆಗೆ ಪ್ರಧಾನಿ ಮೋದಿ ಶ್ಲಾಘನೆ
ಕೀರ್ತಿ ಪತಾಕೆ ಹಾರಿಸ್ತೀವಿ ಅಂತಿದ್ದಾರೆ ಯಾದಗಿರಿಯ ಈ ಕ್ರೀಡಾಪಟುಗಳು, ಆದರೆ
ಕೀರ್ತಿ ಪತಾಕೆ ಹಾರಿಸ್ತೀವಿ ಅಂತಿದ್ದಾರೆ ಯಾದಗಿರಿಯ ಈ ಕ್ರೀಡಾಪಟುಗಳು, ಆದರೆ
ಗಣೇಶೋತ್ಸವದಲ್ಲಿ ಕಾಂತಾರಾ ಚಿತ್ರದ ಪಂಜುರ್ಲಿ ನೃತ್ಯ ಪ್ರದರ್ಶನ
ಗಣೇಶೋತ್ಸವದಲ್ಲಿ ಕಾಂತಾರಾ ಚಿತ್ರದ ಪಂಜುರ್ಲಿ ನೃತ್ಯ ಪ್ರದರ್ಶನ
‘ಕಾವೇರಿಗೆ ನಾನು ಜೀವ ಕೊಡ್ತೀನಿ’ ಎಂದ ನಟ ರಾಘವೇಂದ್ರ ರಾಜ್​ಕುಮಾರ್​
‘ಕಾವೇರಿಗೆ ನಾನು ಜೀವ ಕೊಡ್ತೀನಿ’ ಎಂದ ನಟ ರಾಘವೇಂದ್ರ ರಾಜ್​ಕುಮಾರ್​
ಜನರ ಸಮಸ್ಯೆಗಳನ್ನು ಆಲಿಸಿದ ಉತ್ತರ ವಿಭಾಗದ ಹೊಸ ಡಿಸಿಪಿ ಸೈದಲು ಅಡಾವತ್
ಜನರ ಸಮಸ್ಯೆಗಳನ್ನು ಆಲಿಸಿದ ಉತ್ತರ ವಿಭಾಗದ ಹೊಸ ಡಿಸಿಪಿ ಸೈದಲು ಅಡಾವತ್
ಬಂದ್ ಆಚರಿಸುವ ಬದಲು ಸರ್ಕಾರದ ಪ್ರಯತ್ನಗಳಿಗೆ ಸಹಕಾರ ನೀಡಲಿ:ಡಿಕೆ ಶಿವಕುಮಾರ್
ಬಂದ್ ಆಚರಿಸುವ ಬದಲು ಸರ್ಕಾರದ ಪ್ರಯತ್ನಗಳಿಗೆ ಸಹಕಾರ ನೀಡಲಿ:ಡಿಕೆ ಶಿವಕುಮಾರ್