AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಲಿಕೆಯಲ್ಲಿ ಶಾಸಕ-ಕಾರ್ಪೊರೇಟರ್ ಮಧ್ಯೆ ಮಾತಿನ ಚಕಮಕಿ, ವಿಷಯ ಏನು?

ಬೆಂಗಳೂರು: ಜೆಡಿಎಸ್ ಶಾಸಕ ಹಾಗೂ ಹಿರಿಯ ಬಿಜೆಪಿ ಕಾರ್ಪೊರೇಟರ್ ನಡುವೆ ಆಂಬ್ಯುಲೆನ್ಸ್​ಗಳ ವಿಷಯದಲ್ಲಿ ಶುರುವಾದ ವಾಗ್ವಾದ, ಹೊಡೆದಾಟದ ಹಂತ ತಲುಪಿದ ಪ್ರಸಂಗ ಬೆಂಗಳೂರು ಮಹಾನಗರ ಪಾಲಿಕೆಯ ಆವರಣದಲ್ಲಿ ಮಂಗಳವಾರದಂದು ನಡೆಯಿತು. ವಾಸ್ತವದಲ್ಲಿ, ವಾದ-ವಿವಾದ ಆರಂಭಗೊಂಡಿದ್ದು ಶಾಸಕ ರಮೇಶ್ ಗೌಡ ಹಾಗೂ ಮೇಯರ್ ಗೌತಮ್ ಕುಮಾರ್ ಮಧ್ಯೆ. ಕೊವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ಚರ್ಚೆ ನಡೆಯುತ್ತಿದ್ದಾಗ ರಮೇಶ್, ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಪಾಲಿಕೆಯಲ್ಲಿ ಆಂಬುಲೆನ್ಸ್​ಗಳಿಲ್ಲ ಎಂದು ಹೇಳಿದರು. ಆವರ ಆರೋಪದಿಂದ ಕೊಂಚ ಸಂಯಮ ಕಳೆದುಕೊಂಡ ಮೇಯರ್, ಪಾಲಿಕೆಯಲ್ಲಿ 700 ಆಂಬುಲೆನ್ಸ್​ಗಳಿವೆ […]

ಪಾಲಿಕೆಯಲ್ಲಿ ಶಾಸಕ-ಕಾರ್ಪೊರೇಟರ್ ಮಧ್ಯೆ ಮಾತಿನ ಚಕಮಕಿ, ವಿಷಯ ಏನು?
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​| Edited By: |

Updated on:Jul 30, 2020 | 3:08 PM

Share

ಬೆಂಗಳೂರು: ಜೆಡಿಎಸ್ ಶಾಸಕ ಹಾಗೂ ಹಿರಿಯ ಬಿಜೆಪಿ ಕಾರ್ಪೊರೇಟರ್ ನಡುವೆ ಆಂಬ್ಯುಲೆನ್ಸ್​ಗಳ ವಿಷಯದಲ್ಲಿ ಶುರುವಾದ ವಾಗ್ವಾದ, ಹೊಡೆದಾಟದ ಹಂತ ತಲುಪಿದ ಪ್ರಸಂಗ ಬೆಂಗಳೂರು ಮಹಾನಗರ ಪಾಲಿಕೆಯ ಆವರಣದಲ್ಲಿ ಮಂಗಳವಾರದಂದು ನಡೆಯಿತು.

ವಾಸ್ತವದಲ್ಲಿ, ವಾದ-ವಿವಾದ ಆರಂಭಗೊಂಡಿದ್ದು ಶಾಸಕ ರಮೇಶ್ ಗೌಡ ಹಾಗೂ ಮೇಯರ್ ಗೌತಮ್ ಕುಮಾರ್ ಮಧ್ಯೆ. ಕೊವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ಚರ್ಚೆ ನಡೆಯುತ್ತಿದ್ದಾಗ ರಮೇಶ್, ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಪಾಲಿಕೆಯಲ್ಲಿ ಆಂಬುಲೆನ್ಸ್​ಗಳಿಲ್ಲ ಎಂದು ಹೇಳಿದರು. ಆವರ ಆರೋಪದಿಂದ ಕೊಂಚ ಸಂಯಮ ಕಳೆದುಕೊಂಡ ಮೇಯರ್, ಪಾಲಿಕೆಯಲ್ಲಿ 700 ಆಂಬುಲೆನ್ಸ್​ಗಳಿವೆ ಎಂದು ಜೋರು ದನಿಯಲ್ಲಿ ಹೇಳಿದರು.

‘ಸುಮ್ಸುಮ್ನೆ ಓಳು ಬಿಡಬೇಡಿ, ತಂದು ನಿಲ್ಲಿಸಿ ನೋಡೋಣ’ ಎಂದು ರಮೇಶ್ ಗೌಡ ಸವಾಲು ಹಾಕಿದರು. ಗೌಡರ ಮಾತಿನಿಂದ ರೊಚ್ಚಿಗೆದ್ದ ಪಾಲಿಕೆಯ ಹಿರಿಯ ಬಿಜೆಪಿ ಸದಸ್ಯ ಪದ್ಮನಾಭರೆಡ್ಡಿ, ಅವರ ಮೇಲೆ ಏರಿಹೋದರು. ತನ್ನನ್ನು ತಡೆಯಲು ಬಂದವರ ಮೇಲೂ ಕೋಪ ಕಾರಿದರು. ಅವರಿಬ್ಬರ ನಡುವೆ ಶುರುವಾದ ಮಾತಿನ ಚಕಮಕಿ ಕೈ-ಕೈ ಮಿಲಾಯಿಸುವ ಹಂತ ಸಹ ತಲುಪಿತ್ತು. ಕೂಡಲೇ ಮಧ್ಯೆ ಪ್ರವೇಶಿಸಿದ ಇತರ ಸದಸ್ಯರು, ಆವೇಶದಿಂದ ಕೂಗಾಡುತ್ತಿದ್ದ ಗೌಡ ಹಾಗೂ ರೆಡ್ಡಿಯನ್ನು ಸಮಾಧಾನಪಡಿಸಿದರು.

Published On - 6:13 pm, Tue, 28 July 20

Follow Us
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ