AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Baldwin School ನೀಡಿದ ಕೊರೊನಾಘಾತ, ಬೀದಿಗೆ ಬಿದ್ದ 50 ಶಿಕ್ಷಕರು-ಸಿಬ್ಬಂದಿ

ಬೆಂಗಳೂರು: ಕೊರೊನಾದಿಂದಾಗಿ ಎಲ್ಲೆಡೆ ಜನಜೀವನವೇ ಅಸ್ಯವ್ಯಸ್ತವಾಗಿದೆ. ಅಂಥದ್ರಲ್ಲಿ ಬೆಂಗಳೂರಿನ ಬಾಲ್ಡ್​ವಿನ್‌ ಶಾಲೆಯ ಆಡಳಿತ ಮಂಡಳಿ ಕೊರೊನಾಗಿಂತಲೂ ಭಯಾನಕವಾದ ನಿರ್ಧಾರ ತೆಗೆದುಕೊಂಡಿದೆ. ಶಾಲೆಯ 50 ಸಿಬ್ಬಂದಿಯನ್ನ ಏಕಾಏಕಿ ವಜಾ ಮಾಡಿದೆ. ಕೊರೊನಾ ಬಂದ್ರೆ ಕೆಲ ದಿನಗಳಲ್ಲಿಯೇ ಗುಣಮುಖರಾಗಬಹುದು. ಆದ್ರೆ ಬಾಲ್ಡ್‌ವಿನ್‌ ಶಾಲಾ ಮಂಡಳಿ ಈ ಶಿಕ್ಷಕರ ಭವಿಷ್ಯಕ್ಕೇನೆ ಕೊಡಲಿ ಏಟು ನೀಡಿದೆ. ಈ ಮೂಲಕ ಶಿಕ್ಷಕರ ಪಾಲಿಗೆ ಕೊರೊನಾಕ್ಕಿಂತಲೂ ಭಯಾನಕವಾಗಿದೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ಶಾಲಾ ಸಿಬ್ಬಂದಿ ಕಂಗಾಲಾಗಿದ್ದಾರೆ. ಹೀಗೆ ಹೇಳದೇ ಕೇಳದೆ ಏಕಾಏಕಿ ತಮ್ಮನ್ನ ವಜಾ ಮಾಡಿರುವುದಕ್ಕೆ […]

Baldwin School ನೀಡಿದ ಕೊರೊನಾಘಾತ, ಬೀದಿಗೆ ಬಿದ್ದ 50 ಶಿಕ್ಷಕರು-ಸಿಬ್ಬಂದಿ
Guru
| Edited By: |

Updated on:Jul 09, 2020 | 2:57 PM

Share

ಬೆಂಗಳೂರು: ಕೊರೊನಾದಿಂದಾಗಿ ಎಲ್ಲೆಡೆ ಜನಜೀವನವೇ ಅಸ್ಯವ್ಯಸ್ತವಾಗಿದೆ. ಅಂಥದ್ರಲ್ಲಿ ಬೆಂಗಳೂರಿನ ಬಾಲ್ಡ್​ವಿನ್‌ ಶಾಲೆಯ ಆಡಳಿತ ಮಂಡಳಿ ಕೊರೊನಾಗಿಂತಲೂ ಭಯಾನಕವಾದ ನಿರ್ಧಾರ ತೆಗೆದುಕೊಂಡಿದೆ. ಶಾಲೆಯ 50 ಸಿಬ್ಬಂದಿಯನ್ನ ಏಕಾಏಕಿ ವಜಾ ಮಾಡಿದೆ.

ಕೊರೊನಾ ಬಂದ್ರೆ ಕೆಲ ದಿನಗಳಲ್ಲಿಯೇ ಗುಣಮುಖರಾಗಬಹುದು. ಆದ್ರೆ ಬಾಲ್ಡ್‌ವಿನ್‌ ಶಾಲಾ ಮಂಡಳಿ ಈ ಶಿಕ್ಷಕರ ಭವಿಷ್ಯಕ್ಕೇನೆ ಕೊಡಲಿ ಏಟು ನೀಡಿದೆ. ಈ ಮೂಲಕ ಶಿಕ್ಷಕರ ಪಾಲಿಗೆ ಕೊರೊನಾಕ್ಕಿಂತಲೂ ಭಯಾನಕವಾಗಿದೆ.

ಈ ಅನಿರೀಕ್ಷಿತ ಬೆಳವಣಿಗೆಯಿಂದ ಶಾಲಾ ಸಿಬ್ಬಂದಿ ಕಂಗಾಲಾಗಿದ್ದಾರೆ. ಹೀಗೆ ಹೇಳದೇ ಕೇಳದೆ ಏಕಾಏಕಿ ತಮ್ಮನ್ನ ವಜಾ ಮಾಡಿರುವುದಕ್ಕೆ ಶಾಲಾ ಆಡಳಿತ ವಿರುದ್ಧ ಗರಂ‌ ಆಗಿದ್ದಾರೆ. ಈ ಸಬಂಧ ನ್ಯಾಯ ಬೇಕು ಎಂದು ಶಾಲಾ ಆವರಣದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ.

Published On - 12:48 pm, Thu, 9 July 20

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ