AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Baldwin School ನೀಡಿದ ಕೊರೊನಾಘಾತ, ಬೀದಿಗೆ ಬಿದ್ದ 50 ಶಿಕ್ಷಕರು-ಸಿಬ್ಬಂದಿ

ಬೆಂಗಳೂರು: ಕೊರೊನಾದಿಂದಾಗಿ ಎಲ್ಲೆಡೆ ಜನಜೀವನವೇ ಅಸ್ಯವ್ಯಸ್ತವಾಗಿದೆ. ಅಂಥದ್ರಲ್ಲಿ ಬೆಂಗಳೂರಿನ ಬಾಲ್ಡ್​ವಿನ್‌ ಶಾಲೆಯ ಆಡಳಿತ ಮಂಡಳಿ ಕೊರೊನಾಗಿಂತಲೂ ಭಯಾನಕವಾದ ನಿರ್ಧಾರ ತೆಗೆದುಕೊಂಡಿದೆ. ಶಾಲೆಯ 50 ಸಿಬ್ಬಂದಿಯನ್ನ ಏಕಾಏಕಿ ವಜಾ ಮಾಡಿದೆ. ಕೊರೊನಾ ಬಂದ್ರೆ ಕೆಲ ದಿನಗಳಲ್ಲಿಯೇ ಗುಣಮುಖರಾಗಬಹುದು. ಆದ್ರೆ ಬಾಲ್ಡ್‌ವಿನ್‌ ಶಾಲಾ ಮಂಡಳಿ ಈ ಶಿಕ್ಷಕರ ಭವಿಷ್ಯಕ್ಕೇನೆ ಕೊಡಲಿ ಏಟು ನೀಡಿದೆ. ಈ ಮೂಲಕ ಶಿಕ್ಷಕರ ಪಾಲಿಗೆ ಕೊರೊನಾಕ್ಕಿಂತಲೂ ಭಯಾನಕವಾಗಿದೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ಶಾಲಾ ಸಿಬ್ಬಂದಿ ಕಂಗಾಲಾಗಿದ್ದಾರೆ. ಹೀಗೆ ಹೇಳದೇ ಕೇಳದೆ ಏಕಾಏಕಿ ತಮ್ಮನ್ನ ವಜಾ ಮಾಡಿರುವುದಕ್ಕೆ […]

Baldwin School ನೀಡಿದ ಕೊರೊನಾಘಾತ, ಬೀದಿಗೆ ಬಿದ್ದ 50 ಶಿಕ್ಷಕರು-ಸಿಬ್ಬಂದಿ
Guru
| Edited By: |

Updated on:Jul 09, 2020 | 2:57 PM

Share

ಬೆಂಗಳೂರು: ಕೊರೊನಾದಿಂದಾಗಿ ಎಲ್ಲೆಡೆ ಜನಜೀವನವೇ ಅಸ್ಯವ್ಯಸ್ತವಾಗಿದೆ. ಅಂಥದ್ರಲ್ಲಿ ಬೆಂಗಳೂರಿನ ಬಾಲ್ಡ್​ವಿನ್‌ ಶಾಲೆಯ ಆಡಳಿತ ಮಂಡಳಿ ಕೊರೊನಾಗಿಂತಲೂ ಭಯಾನಕವಾದ ನಿರ್ಧಾರ ತೆಗೆದುಕೊಂಡಿದೆ. ಶಾಲೆಯ 50 ಸಿಬ್ಬಂದಿಯನ್ನ ಏಕಾಏಕಿ ವಜಾ ಮಾಡಿದೆ.

ಕೊರೊನಾ ಬಂದ್ರೆ ಕೆಲ ದಿನಗಳಲ್ಲಿಯೇ ಗುಣಮುಖರಾಗಬಹುದು. ಆದ್ರೆ ಬಾಲ್ಡ್‌ವಿನ್‌ ಶಾಲಾ ಮಂಡಳಿ ಈ ಶಿಕ್ಷಕರ ಭವಿಷ್ಯಕ್ಕೇನೆ ಕೊಡಲಿ ಏಟು ನೀಡಿದೆ. ಈ ಮೂಲಕ ಶಿಕ್ಷಕರ ಪಾಲಿಗೆ ಕೊರೊನಾಕ್ಕಿಂತಲೂ ಭಯಾನಕವಾಗಿದೆ.

ಈ ಅನಿರೀಕ್ಷಿತ ಬೆಳವಣಿಗೆಯಿಂದ ಶಾಲಾ ಸಿಬ್ಬಂದಿ ಕಂಗಾಲಾಗಿದ್ದಾರೆ. ಹೀಗೆ ಹೇಳದೇ ಕೇಳದೆ ಏಕಾಏಕಿ ತಮ್ಮನ್ನ ವಜಾ ಮಾಡಿರುವುದಕ್ಕೆ ಶಾಲಾ ಆಡಳಿತ ವಿರುದ್ಧ ಗರಂ‌ ಆಗಿದ್ದಾರೆ. ಈ ಸಬಂಧ ನ್ಯಾಯ ಬೇಕು ಎಂದು ಶಾಲಾ ಆವರಣದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ.

Published On - 12:48 pm, Thu, 9 July 20

Follow Us
ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ
ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು