AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Baldwin School ನೀಡಿದ ಕೊರೊನಾಘಾತ, ಬೀದಿಗೆ ಬಿದ್ದ 50 ಶಿಕ್ಷಕರು-ಸಿಬ್ಬಂದಿ

ಬೆಂಗಳೂರು: ಕೊರೊನಾದಿಂದಾಗಿ ಎಲ್ಲೆಡೆ ಜನಜೀವನವೇ ಅಸ್ಯವ್ಯಸ್ತವಾಗಿದೆ. ಅಂಥದ್ರಲ್ಲಿ ಬೆಂಗಳೂರಿನ ಬಾಲ್ಡ್​ವಿನ್‌ ಶಾಲೆಯ ಆಡಳಿತ ಮಂಡಳಿ ಕೊರೊನಾಗಿಂತಲೂ ಭಯಾನಕವಾದ ನಿರ್ಧಾರ ತೆಗೆದುಕೊಂಡಿದೆ. ಶಾಲೆಯ 50 ಸಿಬ್ಬಂದಿಯನ್ನ ಏಕಾಏಕಿ ವಜಾ ಮಾಡಿದೆ. ಕೊರೊನಾ ಬಂದ್ರೆ ಕೆಲ ದಿನಗಳಲ್ಲಿಯೇ ಗುಣಮುಖರಾಗಬಹುದು. ಆದ್ರೆ ಬಾಲ್ಡ್‌ವಿನ್‌ ಶಾಲಾ ಮಂಡಳಿ ಈ ಶಿಕ್ಷಕರ ಭವಿಷ್ಯಕ್ಕೇನೆ ಕೊಡಲಿ ಏಟು ನೀಡಿದೆ. ಈ ಮೂಲಕ ಶಿಕ್ಷಕರ ಪಾಲಿಗೆ ಕೊರೊನಾಕ್ಕಿಂತಲೂ ಭಯಾನಕವಾಗಿದೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ಶಾಲಾ ಸಿಬ್ಬಂದಿ ಕಂಗಾಲಾಗಿದ್ದಾರೆ. ಹೀಗೆ ಹೇಳದೇ ಕೇಳದೆ ಏಕಾಏಕಿ ತಮ್ಮನ್ನ ವಜಾ ಮಾಡಿರುವುದಕ್ಕೆ […]

Baldwin School ನೀಡಿದ ಕೊರೊನಾಘಾತ, ಬೀದಿಗೆ ಬಿದ್ದ 50 ಶಿಕ್ಷಕರು-ಸಿಬ್ಬಂದಿ
Guru
| Edited By: |

Updated on:Jul 09, 2020 | 2:57 PM

Share

ಬೆಂಗಳೂರು: ಕೊರೊನಾದಿಂದಾಗಿ ಎಲ್ಲೆಡೆ ಜನಜೀವನವೇ ಅಸ್ಯವ್ಯಸ್ತವಾಗಿದೆ. ಅಂಥದ್ರಲ್ಲಿ ಬೆಂಗಳೂರಿನ ಬಾಲ್ಡ್​ವಿನ್‌ ಶಾಲೆಯ ಆಡಳಿತ ಮಂಡಳಿ ಕೊರೊನಾಗಿಂತಲೂ ಭಯಾನಕವಾದ ನಿರ್ಧಾರ ತೆಗೆದುಕೊಂಡಿದೆ. ಶಾಲೆಯ 50 ಸಿಬ್ಬಂದಿಯನ್ನ ಏಕಾಏಕಿ ವಜಾ ಮಾಡಿದೆ.

ಕೊರೊನಾ ಬಂದ್ರೆ ಕೆಲ ದಿನಗಳಲ್ಲಿಯೇ ಗುಣಮುಖರಾಗಬಹುದು. ಆದ್ರೆ ಬಾಲ್ಡ್‌ವಿನ್‌ ಶಾಲಾ ಮಂಡಳಿ ಈ ಶಿಕ್ಷಕರ ಭವಿಷ್ಯಕ್ಕೇನೆ ಕೊಡಲಿ ಏಟು ನೀಡಿದೆ. ಈ ಮೂಲಕ ಶಿಕ್ಷಕರ ಪಾಲಿಗೆ ಕೊರೊನಾಕ್ಕಿಂತಲೂ ಭಯಾನಕವಾಗಿದೆ.

ಈ ಅನಿರೀಕ್ಷಿತ ಬೆಳವಣಿಗೆಯಿಂದ ಶಾಲಾ ಸಿಬ್ಬಂದಿ ಕಂಗಾಲಾಗಿದ್ದಾರೆ. ಹೀಗೆ ಹೇಳದೇ ಕೇಳದೆ ಏಕಾಏಕಿ ತಮ್ಮನ್ನ ವಜಾ ಮಾಡಿರುವುದಕ್ಕೆ ಶಾಲಾ ಆಡಳಿತ ವಿರುದ್ಧ ಗರಂ‌ ಆಗಿದ್ದಾರೆ. ಈ ಸಬಂಧ ನ್ಯಾಯ ಬೇಕು ಎಂದು ಶಾಲಾ ಆವರಣದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ.

Published On - 12:48 pm, Thu, 9 July 20

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ