AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಜನತೆಗೆ BBMP ತೆರಿಗೆ Shock

ಬೆಂಗಳೂರು: ನಗರದ ನಿವಾಸಿಗಳಿಗೆ ತೆರಿಗೆ ಶಾಕ್​ ನೀಡಲು ಬಿಬಿಎಂಪಿ ಮುಂದಾಗಿದೆ. ಹೌದು, ಪಾಲಿಕೆಯು ಇದೀಗ ಆಸ್ತಿ ತೆರಿಗೆ, ಪ್ಲ್ಯಾನ್ ಅಪ್ರೂವಲ್ ಹಾಗೂ ಖಾತಾ ಹಂಚಿಕೆಯ ದರವನ್ನು ಏರಿಕೆ ಮಾಡುವ ಜೊತೆಗೆ ಭೂಸಾರಿಗೆ ಸೆಸ್ ಜಾರಿಗೆ ತರಲು ಸಹ BBMP ತೀರ್ಮಾನ ಕೈಗೊಂಡಿದೆ. ತನ್ನ ಆದಾಯವನ್ನ ಹೆಚ್ಚಿಸಲು ಮುಂದಾದ ಪಾಲಿಕೆ ಆಸ್ತಿ‌ ತೆರಿಗೆ ಶೇಕಡಾ 15 ರಿಂದ 30ರಷ್ಟು ಹೆಚ್ಚಳಕ್ಕೆ ಚಿಂತನೆ ನಡೆಸಿದ್ದು ಪ್ಲ್ಯಾನ್ ಅಪ್ರೂವಲ್​ ಶುಲ್ಕವನ್ನು ಶೇಕಡಾ 25ರಷ್ಟು ಹೆಚ್ಚಳ ಮಾಡಲು ರೆಡಿಯಾಗಿದೆ. ಜೊತೆಗೆ, ಆಸ್ತಿ ನೋಂದಾಯಿಸುವಾಗ […]

ಬೆಂಗಳೂರು ಜನತೆಗೆ BBMP ತೆರಿಗೆ Shock
ಬಿಬಿಎಂಪಿ
KUSHAL V
| Edited By: |

Updated on: Sep 18, 2020 | 10:42 AM

Share

ಬೆಂಗಳೂರು: ನಗರದ ನಿವಾಸಿಗಳಿಗೆ ತೆರಿಗೆ ಶಾಕ್​ ನೀಡಲು ಬಿಬಿಎಂಪಿ ಮುಂದಾಗಿದೆ. ಹೌದು, ಪಾಲಿಕೆಯು ಇದೀಗ ಆಸ್ತಿ ತೆರಿಗೆ, ಪ್ಲ್ಯಾನ್ ಅಪ್ರೂವಲ್ ಹಾಗೂ ಖಾತಾ ಹಂಚಿಕೆಯ ದರವನ್ನು ಏರಿಕೆ ಮಾಡುವ ಜೊತೆಗೆ ಭೂಸಾರಿಗೆ ಸೆಸ್ ಜಾರಿಗೆ ತರಲು ಸಹ BBMP ತೀರ್ಮಾನ ಕೈಗೊಂಡಿದೆ.

ತನ್ನ ಆದಾಯವನ್ನ ಹೆಚ್ಚಿಸಲು ಮುಂದಾದ ಪಾಲಿಕೆ ಆಸ್ತಿ‌ ತೆರಿಗೆ ಶೇಕಡಾ 15 ರಿಂದ 30ರಷ್ಟು ಹೆಚ್ಚಳಕ್ಕೆ ಚಿಂತನೆ ನಡೆಸಿದ್ದು ಪ್ಲ್ಯಾನ್ ಅಪ್ರೂವಲ್​ ಶುಲ್ಕವನ್ನು ಶೇಕಡಾ 25ರಷ್ಟು ಹೆಚ್ಚಳ ಮಾಡಲು ರೆಡಿಯಾಗಿದೆ. ಜೊತೆಗೆ, ಆಸ್ತಿ ನೋಂದಾಯಿಸುವಾಗ ಖಾತಾ ಶುಲ್ಕ ಹೆಚ್ಚಳಕ್ಕೆ ಸಹ ನಿರ್ಧಾರ ತೆಗೆದುಕೊಂಡಿದೆ.

ನೋಂದಣಿ ಶುಲ್ಕದ ಆಧಾರದ ಮೇಲೆ ಖಾತಾ ಶುಲ್ಕ ಹೆಚ್ಚಳ ಮಾಡಲಾಗುವುದು. ಇದಲ್ಲದೆ, ಗಾರ್ಬೆಜ್ ಸೆಸ್ ಕೂಡ ಹೆಚ್ಚಳ ಮಾಡುವುದಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ. ರೋಡ್ ಕಟಿಂಗ್ ಚಾರ್ಜ್ಸ್ ಹೆಚ್ಚಳ ಮಾಡಲು ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ಟಿವಿ9ಗೆ BBMP ಆಯುಕ್ತ ಮಂಜುನಾಥ ಪ್ರಸಾದ್ ಹೇಳಿಕೆ ಕೊಟ್ಟಿದ್ದಾರೆ.

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ