Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ ಜ್ಯೋತಿಷಿಗೆ 9.20 ಲಕ್ಷ ರೂ. ನಾಮ ಹಾಕಿದ ಅಮೆರಿಕಾದ ರಚೆಲ್​!

ದಾವಣಗೆರೆ: ಗಿಫ್ಟ್ ಆಸೆಗೆ ಬಿದ್ದು ಜ್ಯೋತಿಷಿಯೊಬ್ಬರು 9.20 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಗಡಿಮಾಕುಂಟೆ ಬಳಿ ನಡೆದಿದೆ. ಗಡಿಮಾಕುಂಟೆ ಗ್ರಾಮದ ಜ್ಯೋತಿಷಿ ಹಾಗೂ ಪೋಸ್ಟ್​ ಮ್ಯಾನ್ ಆಗಿರು ವಿರೂಪಾಕ್ಷಯ್ಯ 9.20 ಲಕ್ಷ ರೂ ಕಳೆದುಕೊಂಡಿದ್ದಾರೆ. ಅಮೆರಿಕದ ಕ್ಯಾಲಿಫೋರ್ನಿಯಾದ ರಚೆಲ್​ ಎಂಬಾತನಿಗೆ ಫೇಸ್​ಬುಕ್​ನಲ್ಲಿ ವಿರೂಪಾಕ್ಷಯ್ಯ ಭವಿಷ್ಯ ಹೇಳಿದ್ದರು.‌ ನೀವು ಹೇಳಿದ ಭವಿಷ್ಯದಂತೆ ನನ್ನ ಜೀವನದಲ್ಲಿ ನಡೆದಿದೆ. ನೀವು ಹೇಳಿದಂತೆ ನನ್ನ ಜೀವನದಲ್ಲಿ ಎಲ್ಲ ಒಳ್ಳೆಯದಾಗಿದೆ. ನಿಮಗೆ ಗಿಫ್ಟ್ ನೀಡಬೇಕು ಅದಕ್ಕೆ ಶುಲ್ಕವಾಗುತ್ತೆ ಎಂದಿದ್ದ. […]

ದಾವಣಗೆರೆ ಜ್ಯೋತಿಷಿಗೆ 9.20 ಲಕ್ಷ ರೂ. ನಾಮ ಹಾಕಿದ ಅಮೆರಿಕಾದ ರಚೆಲ್​!
Follow us
ಆಯೇಷಾ ಬಾನು
|

Updated on: Aug 22, 2020 | 10:37 AM

ದಾವಣಗೆರೆ: ಗಿಫ್ಟ್ ಆಸೆಗೆ ಬಿದ್ದು ಜ್ಯೋತಿಷಿಯೊಬ್ಬರು 9.20 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಗಡಿಮಾಕುಂಟೆ ಬಳಿ ನಡೆದಿದೆ.

ಗಡಿಮಾಕುಂಟೆ ಗ್ರಾಮದ ಜ್ಯೋತಿಷಿ ಹಾಗೂ ಪೋಸ್ಟ್​ ಮ್ಯಾನ್ ಆಗಿರು ವಿರೂಪಾಕ್ಷಯ್ಯ 9.20 ಲಕ್ಷ ರೂ ಕಳೆದುಕೊಂಡಿದ್ದಾರೆ. ಅಮೆರಿಕದ ಕ್ಯಾಲಿಫೋರ್ನಿಯಾದ ರಚೆಲ್​ ಎಂಬಾತನಿಗೆ ಫೇಸ್​ಬುಕ್​ನಲ್ಲಿ ವಿರೂಪಾಕ್ಷಯ್ಯ ಭವಿಷ್ಯ ಹೇಳಿದ್ದರು.‌ ನೀವು ಹೇಳಿದ ಭವಿಷ್ಯದಂತೆ ನನ್ನ ಜೀವನದಲ್ಲಿ ನಡೆದಿದೆ. ನೀವು ಹೇಳಿದಂತೆ ನನ್ನ ಜೀವನದಲ್ಲಿ ಎಲ್ಲ ಒಳ್ಳೆಯದಾಗಿದೆ. ನಿಮಗೆ ಗಿಫ್ಟ್ ನೀಡಬೇಕು ಅದಕ್ಕೆ ಶುಲ್ಕವಾಗುತ್ತೆ ಎಂದಿದ್ದ.

ಇದನ್ನು ನಂಬಿದ ವಿರೂಪಾಕ್ಷಯ್ಯ ರಚೆಲ್ ಬ್ಯಾಂಕ್ ಖಾತೆಗೆ ಹಣ ಹಾಕಿದ್ದಾರೆ. ಬಳಿಕ ಗಿಫ್ಟ್ ಇಲ್ಲ, ಹಣವೂ ನೀಡದೆ ರಚೆಲ್ ಎಸ್ಕೇಪ್ ಆಗಿದ್ದಾನೆ. ಶುಲ್ಕದ ನೆಪದಲ್ಲಿ 9.20 ಲಕ್ಷ ರೂಪಾಯಿ ವಂಚನೆ ಮಾಡಿದ್ದಾನೆ. ಈ ಕುರಿತು ದಾವಣಗೆರೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PSL 2025: ಟಿ20 ಪಂದ್ಯದಲ್ಲಿ ಟೆಸ್ಟ್ ಆಡಿದ ಬಾಬರ್ ಆಝಂ
PSL 2025: ಟಿ20 ಪಂದ್ಯದಲ್ಲಿ ಟೆಸ್ಟ್ ಆಡಿದ ಬಾಬರ್ ಆಝಂ
ಸಾಲಿಗ್ರಾಮಕ್ಕೆ ಪ್ರತಿನಿತ್ಯ ಪೂಜೆ, ನೈವೇದ್ಯ ಅರ್ಪಿಸಬೇಕಾ? ಇಲ್ಲಿದೆ ವಿವರಣೆ
ಸಾಲಿಗ್ರಾಮಕ್ಕೆ ಪ್ರತಿನಿತ್ಯ ಪೂಜೆ, ನೈವೇದ್ಯ ಅರ್ಪಿಸಬೇಕಾ? ಇಲ್ಲಿದೆ ವಿವರಣೆ
VIDEO: ಔಟಾ... ನಾಟೌಟಾ... ಇದು ಕನ್ನಡಿಗನ ಕೂಲ್ ಕ್ಯಾಚ್​
VIDEO: ಔಟಾ... ನಾಟೌಟಾ... ಇದು ಕನ್ನಡಿಗನ ಕೂಲ್ ಕ್ಯಾಚ್​
ಸುಬ್ರಹ್ಮಣ್ಯನ ಲಹರಿಯುಳ್ಳ ಈ ದಿನದ ರಾಶಿ ಭವಿಷ್ಯ ಇಲ್ಲಿದೆ ನೋಡಿ
ಸುಬ್ರಹ್ಮಣ್ಯನ ಲಹರಿಯುಳ್ಳ ಈ ದಿನದ ರಾಶಿ ಭವಿಷ್ಯ ಇಲ್ಲಿದೆ ನೋಡಿ
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ