AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ ಜ್ಯೋತಿಷಿಗೆ 9.20 ಲಕ್ಷ ರೂ. ನಾಮ ಹಾಕಿದ ಅಮೆರಿಕಾದ ರಚೆಲ್​!

ದಾವಣಗೆರೆ: ಗಿಫ್ಟ್ ಆಸೆಗೆ ಬಿದ್ದು ಜ್ಯೋತಿಷಿಯೊಬ್ಬರು 9.20 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಗಡಿಮಾಕುಂಟೆ ಬಳಿ ನಡೆದಿದೆ. ಗಡಿಮಾಕುಂಟೆ ಗ್ರಾಮದ ಜ್ಯೋತಿಷಿ ಹಾಗೂ ಪೋಸ್ಟ್​ ಮ್ಯಾನ್ ಆಗಿರು ವಿರೂಪಾಕ್ಷಯ್ಯ 9.20 ಲಕ್ಷ ರೂ ಕಳೆದುಕೊಂಡಿದ್ದಾರೆ. ಅಮೆರಿಕದ ಕ್ಯಾಲಿಫೋರ್ನಿಯಾದ ರಚೆಲ್​ ಎಂಬಾತನಿಗೆ ಫೇಸ್​ಬುಕ್​ನಲ್ಲಿ ವಿರೂಪಾಕ್ಷಯ್ಯ ಭವಿಷ್ಯ ಹೇಳಿದ್ದರು.‌ ನೀವು ಹೇಳಿದ ಭವಿಷ್ಯದಂತೆ ನನ್ನ ಜೀವನದಲ್ಲಿ ನಡೆದಿದೆ. ನೀವು ಹೇಳಿದಂತೆ ನನ್ನ ಜೀವನದಲ್ಲಿ ಎಲ್ಲ ಒಳ್ಳೆಯದಾಗಿದೆ. ನಿಮಗೆ ಗಿಫ್ಟ್ ನೀಡಬೇಕು ಅದಕ್ಕೆ ಶುಲ್ಕವಾಗುತ್ತೆ ಎಂದಿದ್ದ. […]

ದಾವಣಗೆರೆ ಜ್ಯೋತಿಷಿಗೆ 9.20 ಲಕ್ಷ ರೂ. ನಾಮ ಹಾಕಿದ ಅಮೆರಿಕಾದ ರಚೆಲ್​!
ಆಯೇಷಾ ಬಾನು
|

Updated on: Aug 22, 2020 | 10:37 AM

Share

ದಾವಣಗೆರೆ: ಗಿಫ್ಟ್ ಆಸೆಗೆ ಬಿದ್ದು ಜ್ಯೋತಿಷಿಯೊಬ್ಬರು 9.20 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಗಡಿಮಾಕುಂಟೆ ಬಳಿ ನಡೆದಿದೆ.

ಗಡಿಮಾಕುಂಟೆ ಗ್ರಾಮದ ಜ್ಯೋತಿಷಿ ಹಾಗೂ ಪೋಸ್ಟ್​ ಮ್ಯಾನ್ ಆಗಿರು ವಿರೂಪಾಕ್ಷಯ್ಯ 9.20 ಲಕ್ಷ ರೂ ಕಳೆದುಕೊಂಡಿದ್ದಾರೆ. ಅಮೆರಿಕದ ಕ್ಯಾಲಿಫೋರ್ನಿಯಾದ ರಚೆಲ್​ ಎಂಬಾತನಿಗೆ ಫೇಸ್​ಬುಕ್​ನಲ್ಲಿ ವಿರೂಪಾಕ್ಷಯ್ಯ ಭವಿಷ್ಯ ಹೇಳಿದ್ದರು.‌ ನೀವು ಹೇಳಿದ ಭವಿಷ್ಯದಂತೆ ನನ್ನ ಜೀವನದಲ್ಲಿ ನಡೆದಿದೆ. ನೀವು ಹೇಳಿದಂತೆ ನನ್ನ ಜೀವನದಲ್ಲಿ ಎಲ್ಲ ಒಳ್ಳೆಯದಾಗಿದೆ. ನಿಮಗೆ ಗಿಫ್ಟ್ ನೀಡಬೇಕು ಅದಕ್ಕೆ ಶುಲ್ಕವಾಗುತ್ತೆ ಎಂದಿದ್ದ.

ಇದನ್ನು ನಂಬಿದ ವಿರೂಪಾಕ್ಷಯ್ಯ ರಚೆಲ್ ಬ್ಯಾಂಕ್ ಖಾತೆಗೆ ಹಣ ಹಾಕಿದ್ದಾರೆ. ಬಳಿಕ ಗಿಫ್ಟ್ ಇಲ್ಲ, ಹಣವೂ ನೀಡದೆ ರಚೆಲ್ ಎಸ್ಕೇಪ್ ಆಗಿದ್ದಾನೆ. ಶುಲ್ಕದ ನೆಪದಲ್ಲಿ 9.20 ಲಕ್ಷ ರೂಪಾಯಿ ವಂಚನೆ ಮಾಡಿದ್ದಾನೆ. ಈ ಕುರಿತು ದಾವಣಗೆರೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?