AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ ಜ್ಯೋತಿಷಿಗೆ 9.20 ಲಕ್ಷ ರೂ. ನಾಮ ಹಾಕಿದ ಅಮೆರಿಕಾದ ರಚೆಲ್​!

ದಾವಣಗೆರೆ: ಗಿಫ್ಟ್ ಆಸೆಗೆ ಬಿದ್ದು ಜ್ಯೋತಿಷಿಯೊಬ್ಬರು 9.20 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಗಡಿಮಾಕುಂಟೆ ಬಳಿ ನಡೆದಿದೆ. ಗಡಿಮಾಕುಂಟೆ ಗ್ರಾಮದ ಜ್ಯೋತಿಷಿ ಹಾಗೂ ಪೋಸ್ಟ್​ ಮ್ಯಾನ್ ಆಗಿರು ವಿರೂಪಾಕ್ಷಯ್ಯ 9.20 ಲಕ್ಷ ರೂ ಕಳೆದುಕೊಂಡಿದ್ದಾರೆ. ಅಮೆರಿಕದ ಕ್ಯಾಲಿಫೋರ್ನಿಯಾದ ರಚೆಲ್​ ಎಂಬಾತನಿಗೆ ಫೇಸ್​ಬುಕ್​ನಲ್ಲಿ ವಿರೂಪಾಕ್ಷಯ್ಯ ಭವಿಷ್ಯ ಹೇಳಿದ್ದರು.‌ ನೀವು ಹೇಳಿದ ಭವಿಷ್ಯದಂತೆ ನನ್ನ ಜೀವನದಲ್ಲಿ ನಡೆದಿದೆ. ನೀವು ಹೇಳಿದಂತೆ ನನ್ನ ಜೀವನದಲ್ಲಿ ಎಲ್ಲ ಒಳ್ಳೆಯದಾಗಿದೆ. ನಿಮಗೆ ಗಿಫ್ಟ್ ನೀಡಬೇಕು ಅದಕ್ಕೆ ಶುಲ್ಕವಾಗುತ್ತೆ ಎಂದಿದ್ದ. […]

ದಾವಣಗೆರೆ ಜ್ಯೋತಿಷಿಗೆ 9.20 ಲಕ್ಷ ರೂ. ನಾಮ ಹಾಕಿದ ಅಮೆರಿಕಾದ ರಚೆಲ್​!
ಆಯೇಷಾ ಬಾನು
|

Updated on: Aug 22, 2020 | 10:37 AM

Share

ದಾವಣಗೆರೆ: ಗಿಫ್ಟ್ ಆಸೆಗೆ ಬಿದ್ದು ಜ್ಯೋತಿಷಿಯೊಬ್ಬರು 9.20 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಗಡಿಮಾಕುಂಟೆ ಬಳಿ ನಡೆದಿದೆ.

ಗಡಿಮಾಕುಂಟೆ ಗ್ರಾಮದ ಜ್ಯೋತಿಷಿ ಹಾಗೂ ಪೋಸ್ಟ್​ ಮ್ಯಾನ್ ಆಗಿರು ವಿರೂಪಾಕ್ಷಯ್ಯ 9.20 ಲಕ್ಷ ರೂ ಕಳೆದುಕೊಂಡಿದ್ದಾರೆ. ಅಮೆರಿಕದ ಕ್ಯಾಲಿಫೋರ್ನಿಯಾದ ರಚೆಲ್​ ಎಂಬಾತನಿಗೆ ಫೇಸ್​ಬುಕ್​ನಲ್ಲಿ ವಿರೂಪಾಕ್ಷಯ್ಯ ಭವಿಷ್ಯ ಹೇಳಿದ್ದರು.‌ ನೀವು ಹೇಳಿದ ಭವಿಷ್ಯದಂತೆ ನನ್ನ ಜೀವನದಲ್ಲಿ ನಡೆದಿದೆ. ನೀವು ಹೇಳಿದಂತೆ ನನ್ನ ಜೀವನದಲ್ಲಿ ಎಲ್ಲ ಒಳ್ಳೆಯದಾಗಿದೆ. ನಿಮಗೆ ಗಿಫ್ಟ್ ನೀಡಬೇಕು ಅದಕ್ಕೆ ಶುಲ್ಕವಾಗುತ್ತೆ ಎಂದಿದ್ದ.

ಇದನ್ನು ನಂಬಿದ ವಿರೂಪಾಕ್ಷಯ್ಯ ರಚೆಲ್ ಬ್ಯಾಂಕ್ ಖಾತೆಗೆ ಹಣ ಹಾಕಿದ್ದಾರೆ. ಬಳಿಕ ಗಿಫ್ಟ್ ಇಲ್ಲ, ಹಣವೂ ನೀಡದೆ ರಚೆಲ್ ಎಸ್ಕೇಪ್ ಆಗಿದ್ದಾನೆ. ಶುಲ್ಕದ ನೆಪದಲ್ಲಿ 9.20 ಲಕ್ಷ ರೂಪಾಯಿ ವಂಚನೆ ಮಾಡಿದ್ದಾನೆ. ಈ ಕುರಿತು ದಾವಣಗೆರೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಡಿಯೋ: ಡಿಕೆಶಿ ತಿನಿಸಿದ ಸ್ವೀಟನ್ನು ಬಾಯಿಂದ ತೆಗೆದು ಎಸೆದ ಸಿದ್ದರಾಮಯ್ಯ!
ವಿಡಿಯೋ: ಡಿಕೆಶಿ ತಿನಿಸಿದ ಸ್ವೀಟನ್ನು ಬಾಯಿಂದ ತೆಗೆದು ಎಸೆದ ಸಿದ್ದರಾಮಯ್ಯ!
ಡಿ ಕ್ಲರ್ಕ್ ಆಟಕ್ಕೆ ಸಲಾಂ ಹೊಡೆದ ಕ್ರಿಕೆಟ್ ಜಗತ್ತು; ವಿಡಿಯೋ
ಡಿ ಕ್ಲರ್ಕ್ ಆಟಕ್ಕೆ ಸಲಾಂ ಹೊಡೆದ ಕ್ರಿಕೆಟ್ ಜಗತ್ತು; ವಿಡಿಯೋ
ಚಳಿಯೆಂದು ಹುತಾತ್ಮನಾದ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ ಅಮ್ಮ
ಚಳಿಯೆಂದು ಹುತಾತ್ಮನಾದ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ ಅಮ್ಮ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ಭುಗಿಲೆದ್ದ ಆಕ್ರೋಶ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ಭುಗಿಲೆದ್ದ ಆಕ್ರೋಶ
ಹೊರಗೆ ಬಂದಮೇಲೆ ಬಿಗ್ ಬಾಸ್ ಬಗ್ಗೆ ವಿಡಿಯೋ ಮಾಡಲು ನಿರ್ಧರಿಸಿದ ರಘು
ಹೊರಗೆ ಬಂದಮೇಲೆ ಬಿಗ್ ಬಾಸ್ ಬಗ್ಗೆ ವಿಡಿಯೋ ಮಾಡಲು ನಿರ್ಧರಿಸಿದ ರಘು
ಆರ್​ಸಿಬಿ ಪರ ಚೊಚ್ಚಲ ವಿಕೆಟ್ ಉರುಳಿಸಿದ ಲಾರೆನ್ ಬೆಲ್
ಆರ್​ಸಿಬಿ ಪರ ಚೊಚ್ಚಲ ವಿಕೆಟ್ ಉರುಳಿಸಿದ ಲಾರೆನ್ ಬೆಲ್
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ