AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಲಭೆ ದಿನ ರೊಚ್ಚಿಗೆದ್ದು DCP ಕಾರಿಗೆ ಡಿಚ್ಚಿ ಹೊಡೆದಿದ್ದ ‘ಡಿಚ್ಚಿ’ ಮುಬಾರಕ್‌ ಅಂದರ್!

[lazy-load-videos-and-sticky-control id=”f413zAHpbw0″] ಬೆಂಗಳೂರು: DJ ಹಳ್ಳಿ ಗಲಭೆಯ ದಿನ ರೊಚ್ಚಿಗೆದ್ದು DCP ಕಾರಿಗೆ ಡಿಚ್ಚಿ ಹೊಡೆದಿದ್ದ ಆರೋಪಿ ‘ಡಿಚ್ಚಿ’ ಮುಬಾರಕ್​ನನ್ನ ಪೊಲೀಸರು ಬಂಧಿಸಿದ್ದಾರೆ. ಗಲಭೆ ದಿನ DCP ಕಾರಿಗೆ ಡಿಚ್ಚಿ ಹೊಡೆದಿದ್ದ ಮುಬಾರಕ್ ತಲೆ ಗಟ್ಟಿಗಿದೆ ಅಂತಾ ಎಗರಿ ಎಗರಿ ಡಿಚ್ಚಿ ಹೊಡೆದಿದ್ದನಂತೆ. ಇದೇ ವೇಳೆ ರಾಡು ದೊಣ್ಣೆಗಳಿಂದ DCP ಕಾರಿಗೆ ಜಕಂ ಸಹ ಮಾಡಿದ್ದನು ಎಂದು ತಿಳಿದುಬಂದಿದೆ. ಇದರಿಂದ DJ ಹಳ್ಳಿ ಠಾಣೆ ಮುಂಭಾಗದಲ್ಲಿದ್ದ DCP ಶರಣಪ್ಪರ ಕಾರು ಧ್ವಂಸವಾಗಿತ್ತು. DCPಯ ಇನ್ನೋವಾ ಕಾರಿಗೆ ಡಿಚ್ಚಿಹೊಡೆದಿದ್ದ […]

ಗಲಭೆ ದಿನ ರೊಚ್ಚಿಗೆದ್ದು DCP ಕಾರಿಗೆ ಡಿಚ್ಚಿ ಹೊಡೆದಿದ್ದ ‘ಡಿಚ್ಚಿ’ ಮುಬಾರಕ್‌ ಅಂದರ್!
KUSHAL V
| Edited By: |

Updated on:Aug 22, 2020 | 12:38 PM

Share

[lazy-load-videos-and-sticky-control id=”f413zAHpbw0″]

ಬೆಂಗಳೂರು: DJ ಹಳ್ಳಿ ಗಲಭೆಯ ದಿನ ರೊಚ್ಚಿಗೆದ್ದು DCP ಕಾರಿಗೆ ಡಿಚ್ಚಿ ಹೊಡೆದಿದ್ದ ಆರೋಪಿ ‘ಡಿಚ್ಚಿ’ ಮುಬಾರಕ್​ನನ್ನ ಪೊಲೀಸರು ಬಂಧಿಸಿದ್ದಾರೆ.

ಗಲಭೆ ದಿನ DCP ಕಾರಿಗೆ ಡಿಚ್ಚಿ ಹೊಡೆದಿದ್ದ ಮುಬಾರಕ್ ತಲೆ ಗಟ್ಟಿಗಿದೆ ಅಂತಾ ಎಗರಿ ಎಗರಿ ಡಿಚ್ಚಿ ಹೊಡೆದಿದ್ದನಂತೆ. ಇದೇ ವೇಳೆ ರಾಡು ದೊಣ್ಣೆಗಳಿಂದ DCP ಕಾರಿಗೆ ಜಕಂ ಸಹ ಮಾಡಿದ್ದನು ಎಂದು ತಿಳಿದುಬಂದಿದೆ. ಇದರಿಂದ DJ ಹಳ್ಳಿ ಠಾಣೆ ಮುಂಭಾಗದಲ್ಲಿದ್ದ DCP ಶರಣಪ್ಪರ ಕಾರು ಧ್ವಂಸವಾಗಿತ್ತು.

DCPಯ ಇನ್ನೋವಾ ಕಾರಿಗೆ ಡಿಚ್ಚಿಹೊಡೆದಿದ್ದ ಆರೋಪದಡಿ ಸದ್ಯ ಡಿಜೆಹಳ್ಳಿ ಪೊಲೀಸರಿಂದ ಮುಬಾರಕ್ ಬಂಧನವಾಗಿದೆ.

Published On - 10:34 am, Sat, 22 August 20

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ