AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕದ್ರಿ ಪಾರ್ಕ್​ನಲ್ಲಿ ಅರಳಿ ನಿಂತ ಹೂವಿನ ಲೋಕ: ಫ್ಲವರ್ ಶೋಗೆ ಜನತೆ ಫಿದಾ

ಮಂಗಳೂರು: ಸಸ್ಯ ರಾಶಿಗಳ ನಡುವೆ ಅರಳಿ ನಿಂತಿರುವ ಹೂವುಗಳ ಲೋಕ. ಒಂದಕ್ಕಿಂತ ಒಂದು ಚಂದ, ಅಂದ, ಭಿನ್ನ ವಿಭಿನ್ನ. ಹೂವುಗಳಲ್ಲಿ ಅರಳಿದ ಸ್ವಾಮಿ ವಿವೇಕಾನಂದರು ಶಾಂತವಾಗಿ ಕುಳಿತಿದ್ರೆ, ರೆಕ್ಕಿ ಬಿಚ್ಚಿ ನಿಂತಿರುವ ಹಕ್ಕಿ. ನೋಡುಗರಿಗೆ ಸಖತ್ ಕಿಕ್ ನೀಡುತ್ತಿರುವ ತರಕಾರಿ, ಹಣ್ಣುಗಳಲ್ಲಿ ರಚನೆಯಾದ ಪ್ರಾಣಿ ಪಕ್ಷಿಗಳು. ಕದ್ರಿ ಪಾರ್ಕ್‌ನಲ್ಲಿ ಅರಳಿ ನಿಂತ ಹೂವಿನ ಲೋಕ: ಇದು ಗಣರಾಜ್ಯೋತ್ಸವದ ಅಂಗವಾಗಿ ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ಅರಳಿ ನಿಂತ ಹೂವಿನ ಲೋಕ. ಈ ಫಲಪುಷ್ಪ ಪ್ರದರ್ಶನದಲ್ಲಿ ದೇಶ ವಿದೇಶದ ವಿವಿಧ […]

ಕದ್ರಿ ಪಾರ್ಕ್​ನಲ್ಲಿ ಅರಳಿ ನಿಂತ ಹೂವಿನ ಲೋಕ: ಫ್ಲವರ್ ಶೋಗೆ ಜನತೆ ಫಿದಾ
ಸಾಧು ಶ್ರೀನಾಥ್​
|

Updated on: Jan 25, 2020 | 7:55 AM

Share

ಮಂಗಳೂರು: ಸಸ್ಯ ರಾಶಿಗಳ ನಡುವೆ ಅರಳಿ ನಿಂತಿರುವ ಹೂವುಗಳ ಲೋಕ. ಒಂದಕ್ಕಿಂತ ಒಂದು ಚಂದ, ಅಂದ, ಭಿನ್ನ ವಿಭಿನ್ನ. ಹೂವುಗಳಲ್ಲಿ ಅರಳಿದ ಸ್ವಾಮಿ ವಿವೇಕಾನಂದರು ಶಾಂತವಾಗಿ ಕುಳಿತಿದ್ರೆ, ರೆಕ್ಕಿ ಬಿಚ್ಚಿ ನಿಂತಿರುವ ಹಕ್ಕಿ. ನೋಡುಗರಿಗೆ ಸಖತ್ ಕಿಕ್ ನೀಡುತ್ತಿರುವ ತರಕಾರಿ, ಹಣ್ಣುಗಳಲ್ಲಿ ರಚನೆಯಾದ ಪ್ರಾಣಿ ಪಕ್ಷಿಗಳು.

ಕದ್ರಿ ಪಾರ್ಕ್‌ನಲ್ಲಿ ಅರಳಿ ನಿಂತ ಹೂವಿನ ಲೋಕ: ಇದು ಗಣರಾಜ್ಯೋತ್ಸವದ ಅಂಗವಾಗಿ ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ಅರಳಿ ನಿಂತ ಹೂವಿನ ಲೋಕ. ಈ ಫಲಪುಷ್ಪ ಪ್ರದರ್ಶನದಲ್ಲಿ ದೇಶ ವಿದೇಶದ ವಿವಿಧ ರೀತಿಯ ಸಸ್ಯಗಳು ಮತ್ತು ಹೂವುಗಳು ಎಲ್ಲರ ಗಮನ ಸೆಳೆದ್ರೆ, ತರಕಾರಿ ಹಣ್ಣುಗಳಿಂದ ಅಲಂಕಾರಗೊಂಡ ವಿವಿಧ ಆಕೃತಿಗಳು ಮಕ್ಕಳ ಆಕರ್ಷಣೆಯಾಗಿವೆ.

ಇನ್ನು ಅಲಂಕಾರಿಕ ಹೂವಿನಿಂದ ವಿವಿಧ ಆಕೃತಿಗಳನ್ನ ಕದ್ರಿಯ ಹೊರಾಂಗಣದ ಹುಲ್ಲುಹಾಸಿನ ಮೇಲೆ ನಿರ್ಮಿಸಲಾಗಿದೆ. ಸೇವಂತಿಗೆ ಹೊವಿನ ಸ್ವಾಮಿ ವಿವೇಕಾನಂದರು, ರೆಕ್ಕಿ ಬಿಚ್ಚಿ ಹಾರುತ್ತಿರುವ ಪಕ್ಷಿಗಳು, ತರಕಾರಿ ಮತ್ತು ಹಣ್ಣುಗಳಿಂದ ರಚಿತವಾದ ವಿವಿಧ ಆಕೃತಿಗಳು ನೋಡುಗರನ್ನ ತನ್ನತ್ತ ಸೆಳೆಯುತ್ತಿವೆ. ಮಕ್ಕಳು ಕಲರ್‌ಫುಲ್ ಹೂವು, ವಿವಿಧ ರೀತಿಯ ಸಸ್ಯಗಳ ನೋಡಿ ಖುಷಿ ಪಟ್ಟರೆ, ವ್ಯಾಪಾರಿಗಳ ವ್ಯಾಪರ ಬಲು ಜೋರಾಗಿದೆ. ಒಟ್ನಲ್ಲಿ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರ ಗಮನ ಸೆಳೆಯೋ ಈ ಫ್ಲವರ್​ ಶೋ ಈ ಬಾರಿ ಇನ್ನೂ ಹಲವಾರು ವಿಶೇಷತೆಗಳನ್ನು ಹೊಂದಿದೆ.

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ