AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಂಕಿನಿಂದ ಹೇರ್‌ ಕಟಿಂಗ್‌ ಶಾಪ್‌ ಮಾಲೀಕ ಸಾವು, ಆತಂಕದಲ್ಲಿ ಬೆಂಗಳೂರು ಜನ

ಬೆಂಗಳೂರು: ಕೊರೊನಾ ಅಟ್ಟಹಾಸ ಈಗ ಯಾರನ್ನೂ ಬಿಡ್ತಿಲ್ಲ. ಬಡವರಿರಲಿ, ಶ್ರೀಮಂತರಿರಲಿ, ದಿನಗೂಲಿಯವರಿರಲಿ, ಐಪಿಎಸ್/ ಐಪಿಎಸ್‌ ಅಧಿಕಾರಿಗಳೇ ಇರಲಿ, ಊಹೂಂ ಯಾರನ್ನೂ ಬಿಡ್ತಿಲ್ಲ. ಸಂಪರ್ಕಕ್ಕೆ ಬಂದ್ರೆ ಸಾಕು ಸಿಕ್ಕಿದ್ದೇ ಸಿರುಂಡೆ ಅಂತಾ ಅಪ್ಪಿಕೊಂಡೇ ಬಿಡ್ತಿದೆ. ಈಗ ಹೇರ್‌ ಕಟಿಂಗ್‌ ಶಾಪ್‌ನ ಮಾಲಿಕರನ್ನೂ ಬಿಡದೇ ಆವರಿಸಿಕೊಂಡಿದೆ. ಹೌದು, ಬೆಂಗಳೂರಿನ ಶಿವನಗರದಲ್ಲಿರುವ ಹೇರ್‌ ಕಟಿಂಗ್‌ ಶಾಪ್‌ ಮಾಲಿಕ ಈಗ ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ. ಶಿವನಗರ ವಾರ್ಡ್‌ನ 45 ವರ್ಷದ ವ್ಯಕ್ತಿ ತೀವ್ರ ಜ್ವರದಿಂದ ಮಂಗಳವಾರ ತಡ ರಾತ್ರಿ ಕೆಸಿ ಜನರಲ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. […]

ಸೋಂಕಿನಿಂದ ಹೇರ್‌ ಕಟಿಂಗ್‌ ಶಾಪ್‌ ಮಾಲೀಕ ಸಾವು, ಆತಂಕದಲ್ಲಿ ಬೆಂಗಳೂರು ಜನ
Guru
| Edited By: |

Updated on: Jul 01, 2020 | 11:37 AM

Share

ಬೆಂಗಳೂರು: ಕೊರೊನಾ ಅಟ್ಟಹಾಸ ಈಗ ಯಾರನ್ನೂ ಬಿಡ್ತಿಲ್ಲ. ಬಡವರಿರಲಿ, ಶ್ರೀಮಂತರಿರಲಿ, ದಿನಗೂಲಿಯವರಿರಲಿ, ಐಪಿಎಸ್/ ಐಪಿಎಸ್‌ ಅಧಿಕಾರಿಗಳೇ ಇರಲಿ, ಊಹೂಂ ಯಾರನ್ನೂ ಬಿಡ್ತಿಲ್ಲ. ಸಂಪರ್ಕಕ್ಕೆ ಬಂದ್ರೆ ಸಾಕು ಸಿಕ್ಕಿದ್ದೇ ಸಿರುಂಡೆ ಅಂತಾ ಅಪ್ಪಿಕೊಂಡೇ ಬಿಡ್ತಿದೆ. ಈಗ ಹೇರ್‌ ಕಟಿಂಗ್‌ ಶಾಪ್‌ನ ಮಾಲಿಕರನ್ನೂ ಬಿಡದೇ ಆವರಿಸಿಕೊಂಡಿದೆ.

ಹೌದು, ಬೆಂಗಳೂರಿನ ಶಿವನಗರದಲ್ಲಿರುವ ಹೇರ್‌ ಕಟಿಂಗ್‌ ಶಾಪ್‌ ಮಾಲಿಕ ಈಗ ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ. ಶಿವನಗರ ವಾರ್ಡ್‌ನ 45 ವರ್ಷದ ವ್ಯಕ್ತಿ ತೀವ್ರ ಜ್ವರದಿಂದ ಮಂಗಳವಾರ ತಡ ರಾತ್ರಿ ಕೆಸಿ ಜನರಲ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈತ ಒಂದು ವಾರದ ಹಿಂದೆ ಜ್ವರದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಆದ್ರೆ ಜ್ವರದ ಪ್ರತಾಪ ಕಡಿಮೆಯಾಗದೇ ಈಗ ಕೊನೆಯುಸಿರೆಳೆದಿದ್ದಾನೆ.

ಆದ್ರೆ ಶಿವನಗರದಲ್ಲಿರುವ ಈತನ ಹೇರ್‌ ಕಟಿಂಗ್‌ ಸಲೂನ್‌ಗೆ ಹೋದವರಲ್ಲಿ ಈಗ ಆತಂಕ ಶುರುವಾಗಿದೆ. ಹಾಗೇನೇ ಅಧಿಕಾರಿಗಳಿಗೂ ಕೂಡಾ ಈತ ಯಾರು ಯಾರಿಗೆ ಹೇರ್ ಕಟಿಂಗ್‌ ಮಾಡಿದ್ದ ಅನ್ನೋದನ್ನ ಪತ್ತೆ ಹಚ್ಚಲು ಪರದಾಡಬೇಕಾಗಿದೆ.

ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!