AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಂಕಿನಿಂದ ಹೇರ್‌ ಕಟಿಂಗ್‌ ಶಾಪ್‌ ಮಾಲೀಕ ಸಾವು, ಆತಂಕದಲ್ಲಿ ಬೆಂಗಳೂರು ಜನ

ಬೆಂಗಳೂರು: ಕೊರೊನಾ ಅಟ್ಟಹಾಸ ಈಗ ಯಾರನ್ನೂ ಬಿಡ್ತಿಲ್ಲ. ಬಡವರಿರಲಿ, ಶ್ರೀಮಂತರಿರಲಿ, ದಿನಗೂಲಿಯವರಿರಲಿ, ಐಪಿಎಸ್/ ಐಪಿಎಸ್‌ ಅಧಿಕಾರಿಗಳೇ ಇರಲಿ, ಊಹೂಂ ಯಾರನ್ನೂ ಬಿಡ್ತಿಲ್ಲ. ಸಂಪರ್ಕಕ್ಕೆ ಬಂದ್ರೆ ಸಾಕು ಸಿಕ್ಕಿದ್ದೇ ಸಿರುಂಡೆ ಅಂತಾ ಅಪ್ಪಿಕೊಂಡೇ ಬಿಡ್ತಿದೆ. ಈಗ ಹೇರ್‌ ಕಟಿಂಗ್‌ ಶಾಪ್‌ನ ಮಾಲಿಕರನ್ನೂ ಬಿಡದೇ ಆವರಿಸಿಕೊಂಡಿದೆ. ಹೌದು, ಬೆಂಗಳೂರಿನ ಶಿವನಗರದಲ್ಲಿರುವ ಹೇರ್‌ ಕಟಿಂಗ್‌ ಶಾಪ್‌ ಮಾಲಿಕ ಈಗ ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ. ಶಿವನಗರ ವಾರ್ಡ್‌ನ 45 ವರ್ಷದ ವ್ಯಕ್ತಿ ತೀವ್ರ ಜ್ವರದಿಂದ ಮಂಗಳವಾರ ತಡ ರಾತ್ರಿ ಕೆಸಿ ಜನರಲ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. […]

ಸೋಂಕಿನಿಂದ ಹೇರ್‌ ಕಟಿಂಗ್‌ ಶಾಪ್‌ ಮಾಲೀಕ ಸಾವು, ಆತಂಕದಲ್ಲಿ ಬೆಂಗಳೂರು ಜನ
Guru
Guru| Edited By: ಸಾಧು ಶ್ರೀನಾಥ್​|

Updated on: Jul 01, 2020 | 11:37 AM

Share

ಬೆಂಗಳೂರು: ಕೊರೊನಾ ಅಟ್ಟಹಾಸ ಈಗ ಯಾರನ್ನೂ ಬಿಡ್ತಿಲ್ಲ. ಬಡವರಿರಲಿ, ಶ್ರೀಮಂತರಿರಲಿ, ದಿನಗೂಲಿಯವರಿರಲಿ, ಐಪಿಎಸ್/ ಐಪಿಎಸ್‌ ಅಧಿಕಾರಿಗಳೇ ಇರಲಿ, ಊಹೂಂ ಯಾರನ್ನೂ ಬಿಡ್ತಿಲ್ಲ. ಸಂಪರ್ಕಕ್ಕೆ ಬಂದ್ರೆ ಸಾಕು ಸಿಕ್ಕಿದ್ದೇ ಸಿರುಂಡೆ ಅಂತಾ ಅಪ್ಪಿಕೊಂಡೇ ಬಿಡ್ತಿದೆ. ಈಗ ಹೇರ್‌ ಕಟಿಂಗ್‌ ಶಾಪ್‌ನ ಮಾಲಿಕರನ್ನೂ ಬಿಡದೇ ಆವರಿಸಿಕೊಂಡಿದೆ.

ಹೌದು, ಬೆಂಗಳೂರಿನ ಶಿವನಗರದಲ್ಲಿರುವ ಹೇರ್‌ ಕಟಿಂಗ್‌ ಶಾಪ್‌ ಮಾಲಿಕ ಈಗ ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ. ಶಿವನಗರ ವಾರ್ಡ್‌ನ 45 ವರ್ಷದ ವ್ಯಕ್ತಿ ತೀವ್ರ ಜ್ವರದಿಂದ ಮಂಗಳವಾರ ತಡ ರಾತ್ರಿ ಕೆಸಿ ಜನರಲ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈತ ಒಂದು ವಾರದ ಹಿಂದೆ ಜ್ವರದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಆದ್ರೆ ಜ್ವರದ ಪ್ರತಾಪ ಕಡಿಮೆಯಾಗದೇ ಈಗ ಕೊನೆಯುಸಿರೆಳೆದಿದ್ದಾನೆ.

ಆದ್ರೆ ಶಿವನಗರದಲ್ಲಿರುವ ಈತನ ಹೇರ್‌ ಕಟಿಂಗ್‌ ಸಲೂನ್‌ಗೆ ಹೋದವರಲ್ಲಿ ಈಗ ಆತಂಕ ಶುರುವಾಗಿದೆ. ಹಾಗೇನೇ ಅಧಿಕಾರಿಗಳಿಗೂ ಕೂಡಾ ಈತ ಯಾರು ಯಾರಿಗೆ ಹೇರ್ ಕಟಿಂಗ್‌ ಮಾಡಿದ್ದ ಅನ್ನೋದನ್ನ ಪತ್ತೆ ಹಚ್ಚಲು ಪರದಾಡಬೇಕಾಗಿದೆ.

Follow Us
Guru
Guru
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ