ರೌದ್ರಾವತಿ ನದಿ ನೀರು ನುಗ್ಗಿ ದಕ್ಷಿಣ ಕಾಶಿ ಎನಿಸಿರುವ ಕಲ್ಲೇಶ್ವರ ದೇಗುಲ ಜಲಾವೃತ

ಕಲಬುರಗಿ: ಜಿಲ್ಲೆಯಾದ್ಯಂತ ಮಳೆಯ ಅವಾಂತರ ತೀವ್ರವಾಗಿದೆ. ರೌದ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ರೌದ್ರಾವತಿ ನದಿ ನೀರು ನುಗ್ಗಿ ಜಿಲ್ಲೆಯ ಕಾಳಗಿ ಪಟ್ಟಣದಲ್ಲಿರುವ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ನೀಲಕಂಠ ಕಲ್ಲೇಶ್ವರ ದೇವಾಲಯ ಜಲಾವೃತಗೊಂಡಿದೆ.

ರೌದ್ರಾವತಿ ನದಿ ನೀರು ನುಗ್ಗಿ ದಕ್ಷಿಣ ಕಾಶಿ ಎನಿಸಿರುವ ಕಲ್ಲೇಶ್ವರ ದೇಗುಲ ಜಲಾವೃತ
ಸಾಧು ಶ್ರೀನಾಥ್​

Updated on: Oct 14, 2020 | 11:31 AM

ಕಲಬುರಗಿ: ಜಿಲ್ಲೆಯಾದ್ಯಂತ ಮಳೆಯ ಅವಾಂತರ ತೀವ್ರವಾಗಿದೆ. ರೌದ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ರೌದ್ರಾವತಿ ನದಿ ನೀರು ನುಗ್ಗಿ ಜಿಲ್ಲೆಯ ಕಾಳಗಿ ಪಟ್ಟಣದಲ್ಲಿರುವ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ನೀಲಕಂಠ ಕಲ್ಲೇಶ್ವರ ದೇವಾಲಯ ಜಲಾವೃತಗೊಂಡಿದೆ.

Loading...
Unable to load recommendations.
Follow Us