SSLC Exam ಮುಗೀತಿದ್ದಂತೆ ಇಂದಿನಿಂದಲೇ ಮೈಸೂರಿನಲ್ಲಿ ಸಂಜೆ ಕರ್ಫ್ಯೂ ಜಾರಿ

ಮೈಸೂರು: ಕೊರೊನಾ ಮೊದಲಿಗಿಂತಲೂ ಈಗ ಮತ್ತಷ್ಟು ಬಲಿಷ್ಟವಾಗಿದೆ. ಇದರ ನಿಯಂತ್ರಣಕ್ಕೆ ಸರ್ಕಾರ ಬಹಳಷ್ಟು ಪ್ರಯತ್ನಪಡುತ್ತಿದೆ. ಆದರೆ ಇದನ್ನು ಕಂಟ್ರೋಲ್ ಮಾಡೋದು ತುಂಬನೇ ಕಷ್ಟವಾಗಿದೆ. ಮೈಸೂರಿನಲ್ಲಿ ದಿನೇದಿನೆ ಕೊರೊನಾ ಕೇಸ್​ಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದಲೇ ಕರ್ಫ್ಯೂ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಯಾವುದೇ ನೀರ್ಮಾನಕ್ಕೆ ಕೈ ಹಾಕುದ್ರೂ SSLC ಪರೀಕ್ಷೆಗೆ ಅಡ್ಡಿಯಾಗುತ್ತೆ ಎಂದು ಸುಮ್ಮನಾಗುತ್ತಿದ್ದರು. ಆದರೆ ಇಂದು SSLC ಕೊನೆಯ ಪರೀಕ್ಷೆ ನಡೆಯುತ್ತಿದೆ. ಹೀಗಾಗಿ ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಸಂಜೆ 6ರಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ ಜಾರಿಗೊಳಿಸಿ ಆದೇಶ […]

SSLC Exam ಮುಗೀತಿದ್ದಂತೆ ಇಂದಿನಿಂದಲೇ ಮೈಸೂರಿನಲ್ಲಿ ಸಂಜೆ ಕರ್ಫ್ಯೂ ಜಾರಿ
Edited By:

Updated on: Jul 03, 2020 | 12:12 PM

ಮೈಸೂರು: ಕೊರೊನಾ ಮೊದಲಿಗಿಂತಲೂ ಈಗ ಮತ್ತಷ್ಟು ಬಲಿಷ್ಟವಾಗಿದೆ. ಇದರ ನಿಯಂತ್ರಣಕ್ಕೆ ಸರ್ಕಾರ ಬಹಳಷ್ಟು ಪ್ರಯತ್ನಪಡುತ್ತಿದೆ. ಆದರೆ ಇದನ್ನು ಕಂಟ್ರೋಲ್ ಮಾಡೋದು ತುಂಬನೇ ಕಷ್ಟವಾಗಿದೆ. ಮೈಸೂರಿನಲ್ಲಿ ದಿನೇದಿನೆ ಕೊರೊನಾ ಕೇಸ್​ಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದಲೇ ಕರ್ಫ್ಯೂ ಜಾರಿಗೊಳಿಸಲು ನಿರ್ಧರಿಸಲಾಗಿದೆ.

ಯಾವುದೇ ನೀರ್ಮಾನಕ್ಕೆ ಕೈ ಹಾಕುದ್ರೂ SSLC ಪರೀಕ್ಷೆಗೆ ಅಡ್ಡಿಯಾಗುತ್ತೆ ಎಂದು ಸುಮ್ಮನಾಗುತ್ತಿದ್ದರು. ಆದರೆ ಇಂದು SSLC ಕೊನೆಯ ಪರೀಕ್ಷೆ ನಡೆಯುತ್ತಿದೆ. ಹೀಗಾಗಿ ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಸಂಜೆ 6ರಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ ಜಾರಿಗೊಳಿಸಿ ಆದೇಶ ನೀಡಿದ್ಧಾರೆ. ವ್ಯಾಪಾರ ಮಾಡುವಾಗ ನಿಯಮಗಳನ್ನು ಪಾಲಿಸಬೇಕು. ನಿಯಮ ಉಲ್ಲಂಘಿಸುವ ವ್ಯಾಪಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲಾಗುತ್ತೆ ಎಂದಿದ್ಧಾರೆ.

Published On - 11:12 am, Fri, 3 July 20