AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಪಾಸಣೆ ಮುಗಿಸಿ.. ಬೆಂಗಳೂರಿನತ್ತ ಮುತ್ತಪ್ಪ ರೈ ಪುತ್ರ ರಿಕ್ಕಿ ರೈನನ್ನು ಕರೆತಂದ CCB

ಬೆಂಗಳೂರು: ಬಿಡದಿಯಲ್ಲಿ ವಿಚಾರಣೆ ಮುಗಿಸಿದ ಬಳಿಕ ಮುತ್ತಪ್ಪ ರೈ ಪುತ್ರ ರಿಕ್ಕಿ ರೈನನ್ನು ಸಿಸಿಬಿ ಅಧಿಕಾರಿಗಳು ವಾಪಾಸ್ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ಸುಮಾರು 3-4 ಗಂಟೆಗಳ ಕಾಲ ಅಧಿಕಾರಿಗಳು ರಿಕ್ಕಿ ರೈನ ಡ್ರಿಲ್ ಮಾಡಿದ್ದಾರೆ. ಬಿಡದಿ ನಿವಾಸದಲ್ಲಿ ರಿಕ್ಕಿ ವಿಚಾರಣೆ ನಡೆಸಲಾಗಿದೆ. ಇದೀಗ, ಮುತ್ತಪ್ಪ ರೈ ಮನೆ ಮೇಲೆ ದಾಳಿ ಅಂತ್ಯವಾಗಿದ್ದು ಎಲ್ಲರೂ ವಾಪಾಸ್ ಬೆಂಗಳೂರಿಗೆ ತೆರಳಿದ್ದಾರೆ.

ತಪಾಸಣೆ ಮುಗಿಸಿ.. ಬೆಂಗಳೂರಿನತ್ತ ಮುತ್ತಪ್ಪ ರೈ ಪುತ್ರ ರಿಕ್ಕಿ ರೈನನ್ನು ಕರೆತಂದ CCB
KUSHAL V
| Edited By: |

Updated on: Oct 06, 2020 | 2:55 PM

Share

ಬೆಂಗಳೂರು: ಬಿಡದಿಯಲ್ಲಿ ವಿಚಾರಣೆ ಮುಗಿಸಿದ ಬಳಿಕ ಮುತ್ತಪ್ಪ ರೈ ಪುತ್ರ ರಿಕ್ಕಿ ರೈನನ್ನು ಸಿಸಿಬಿ ಅಧಿಕಾರಿಗಳು ವಾಪಾಸ್ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ.

ಸುಮಾರು 3-4 ಗಂಟೆಗಳ ಕಾಲ ಅಧಿಕಾರಿಗಳು ರಿಕ್ಕಿ ರೈನ ಡ್ರಿಲ್ ಮಾಡಿದ್ದಾರೆ. ಬಿಡದಿ ನಿವಾಸದಲ್ಲಿ ರಿಕ್ಕಿ ವಿಚಾರಣೆ ನಡೆಸಲಾಗಿದೆ. ಇದೀಗ, ಮುತ್ತಪ್ಪ ರೈ ಮನೆ ಮೇಲೆ ದಾಳಿ ಅಂತ್ಯವಾಗಿದ್ದು ಎಲ್ಲರೂ ವಾಪಾಸ್ ಬೆಂಗಳೂರಿಗೆ ತೆರಳಿದ್ದಾರೆ.