AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಹದಗೆಟ್ಟ ರಸ್ತೆಗಿಳಿದ ಟೆಸ್ಲಾ ಕಾರಿಗೆ ಏನನ್ನಿಸಬಹುದು..? ಇಲ್ಲಿವೆ ಕಚಗುಳಿ ಇಡುವ ಮೀಮ್​ಗಳು..!

ಟೆಸ್ಲಾದ ಸ್ವಯಂಚಾಲಿತ ಕಾರುಗಳು ಭಾರತದ ರಸ್ತೆಗಳಲ್ಲಿ ಪಡುವ ಪಾಡು ಕೆಲವರಿಗೆ ಹಾಸ್ಯದ ವಸ್ತುವಾಗಿದೆ. ಟೆಸ್ಲಾ ನೆಪದಲ್ಲಿ ನೆಟಿಜನ್ನರ ಹಾಸ್ಯಪ್ರಜ್ಞೆ ಮತ್ತೊಮ್ಮೆ ವಿಜೃಂಭಿಸಿದೆ. ಇಲ್ಲಿದೆ ಮೀಮ್ ಲೋಕ, ಕಣ್ತುಂಬಿಕೊಳ್ಳಿ.

ಭಾರತದ ಹದಗೆಟ್ಟ ರಸ್ತೆಗಿಳಿದ ಟೆಸ್ಲಾ ಕಾರಿಗೆ ಏನನ್ನಿಸಬಹುದು..? ಇಲ್ಲಿವೆ ಕಚಗುಳಿ ಇಡುವ ಮೀಮ್​ಗಳು..!
ಟೆಸ್ಲಾ ಕಾರಿಗೆ ಭಾರತದ ಹದಗೆಟ್ಟ ರಸ್ತೆಗಳನ್ನು ನೋಡಿದರೆ ಏನನ್ನಿಸಬಹುದು!? ನೀವೂ ಯೋಚಿಸಿ..
guruganesh bhat
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Jan 17, 2021 | 4:20 PM

Share

ಟೆಸ್ಲಾ ಕಂಪನಿಯ ಸಂಶೋಧನಾ ಮತ್ತು ಅಭಿವೃದ್ಧಿ ಘಟಕ ಬೆಂಗಳೂರಲ್ಲಿ ಸ್ಥಾಪನೆಯ ಸುದ್ದಿ ಘೋಷಣೆಯಾಗುತ್ತಿದ್ದಂತೆ ಟ್ವಿಟರರ್​ನಲ್ಲಿ ಮೀಮ್​ಗಳ ಸುರಿಮಳೆಯಾಗಿದೆ. ನೆಟ್ಟಿಗರು ತಮ್ಮ ಹಾಸ್ಯಪ್ರಜ್ಞೆಗೆ ಚೂರು ಬಿಡುವು ನೀಡದೆ ಕೆಲಸ ಕೊಟ್ಟಿದ್ದಾರೆ! ಕರ್ನಾಟಕದ ರಸ್ತೆಗಳ ಪರಿಸ್ಥಿತಿ ಮತ್ತು ಟೆಸ್ಲಾ ಕಾರುಗಳನ್ನು ಹೋಲಿಸಿ ಎಂತೆಂಥ ಮೀಮ್ ಸೃಷ್ಟಿಸಿದ್ದಾರೆ ನೀವೇ ನೋಡಿ..

ಟೆಸ್ಲಾದ ಸ್ವಯಂಚಾಲಿತ ಕಾರುಗಳು ಭಾರತದ ರಸ್ತೆಗಳಲ್ಲಿ ಪಡುವ ಪಾಡು ಕೆಲವರಿಗೆ ಹಾಸ್ಯದ ವಸ್ತುವಾದರೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ರ ಹೆಸರು ಬದಲಿಸುವ ಯೋಜನೆಗಳು ಸಹ ಮೀಮ್ ಸೃಷ್ಟಿಕರ್ತರಿಗೆ ವಸ್ತುವಾಗಿದೆ.

ಈ ಮೀಮ್​ಗಳು ಟೆಸ್ಲಾ ತನ್ನ ಘಟಕವನ್ನು ಬೆಂಗಳೂರಲ್ಲಿ ಆರಂಭಿಸಿದ ಮಾತ್ರಕ್ಕೆ ಭಾರತದಲ್ಲಿ ಯಾವುದೋ ಬೃಹತ್ ಬದಲಾವಣೆಯಂತೂ ಆಗಲ್ಲ, ನಮ್ಮ ವ್ಯವಸ್ಥೆಗಳೇ ಹಾಗಿವೆ ಎಂಬುದನ್ನು ಹೇಳುತ್ತಿರುವುದಂತೂ ಸತ್ಯ.

ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?