AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಂಪ್ ಬೂಟಾಟಿಕೆ ಮತ್ತು ದೌರ್ಜನ್ಯ ಖಿನ್ನತೆಗೆ ದೂಡಿದೆ: ಮಿಶೆಲ್ ಒಬಾಮ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೂಟಾಟಿಕೆ ಮತ್ತು ಜನಾಂಗೀಯ ಅಸಹನೆಯಿಂದಾಗಿ ತಾನು ಕೆಳಸ್ತರದ ಖಿನ್ನತೆ ಹಾಗೂ ಹತಾಷೆಯನ್ನು ಅನುಭವಿಸುತ್ತಿರುವುದಾಗಿ ಮಾಜಿ ಅಧ್ಯಕ್ಷ ಬರಾಕ್ ಒಬಾಮಾರ ಪತ್ನಿ ಮಿಶೆಲ್ ಒಬಾಮಾ ಹೇಳಿದ್ದಾರೆ. ದಿ ಮಿಶೆಲ್ ಒಬಾಮ ಪಾಡ್​ಕಾಸ್ಟನಲ್ಲಿ ಪಾದಾರ್ಪಣೆ ಮಾಡಿ ಅಮೆರಿಕದ ಖ್ಯಾತ ಪತ್ರಕರ್ತೆ ಮಿಶೆಲ್ ನೊರಿಸ್​ಅವರೊಂದಿಗೆ ಮಾತಾಡಿದ ಮಿಶೆಲ್, ಅಮೆರಿಕದಲ್ಲಿ ನಡೆಯುತ್ತಿರುವ ಕಪ್ಪು ವರ್ಣೀಯರ ಕಗ್ಗೊಲೆ ಹಾಗೂ ಜನಾಂಗೀಯ ಘರ್ಷಣೆಗಳಿಗೆ ಟ್ರಂಪ್ ಆಡಳಿತದ ಪ್ರತಿಕ್ರಿಯೆ ಆತಂಕಕಾರಿ ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ಕಳವಳಕಾರಿಯಾಗಿದೆಯೆಂದು ಹೇಳಿದರು. ತಾನು ಅನುಭವಿಸುತ್ತಿರುವ […]

ಟ್ರಂಪ್ ಬೂಟಾಟಿಕೆ ಮತ್ತು ದೌರ್ಜನ್ಯ ಖಿನ್ನತೆಗೆ ದೂಡಿದೆ: ಮಿಶೆಲ್ ಒಬಾಮ
ಅರುಣ್​ ಕುಮಾರ್​ ಬೆಳ್ಳಿ
|

Updated on: Aug 06, 2020 | 6:55 PM

Share

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೂಟಾಟಿಕೆ ಮತ್ತು ಜನಾಂಗೀಯ ಅಸಹನೆಯಿಂದಾಗಿ ತಾನು ಕೆಳಸ್ತರದ ಖಿನ್ನತೆ ಹಾಗೂ ಹತಾಷೆಯನ್ನು ಅನುಭವಿಸುತ್ತಿರುವುದಾಗಿ ಮಾಜಿ ಅಧ್ಯಕ್ಷ ಬರಾಕ್ ಒಬಾಮಾರ ಪತ್ನಿ ಮಿಶೆಲ್ ಒಬಾಮಾ ಹೇಳಿದ್ದಾರೆ.

ದಿ ಮಿಶೆಲ್ ಒಬಾಮ ಪಾಡ್​ಕಾಸ್ಟನಲ್ಲಿ ಪಾದಾರ್ಪಣೆ ಮಾಡಿ ಅಮೆರಿಕದ ಖ್ಯಾತ ಪತ್ರಕರ್ತೆ ಮಿಶೆಲ್ ನೊರಿಸ್​ಅವರೊಂದಿಗೆ ಮಾತಾಡಿದ ಮಿಶೆಲ್, ಅಮೆರಿಕದಲ್ಲಿ ನಡೆಯುತ್ತಿರುವ ಕಪ್ಪು ವರ್ಣೀಯರ ಕಗ್ಗೊಲೆ ಹಾಗೂ ಜನಾಂಗೀಯ ಘರ್ಷಣೆಗಳಿಗೆ ಟ್ರಂಪ್ ಆಡಳಿತದ ಪ್ರತಿಕ್ರಿಯೆ ಆತಂಕಕಾರಿ ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ಕಳವಳಕಾರಿಯಾಗಿದೆಯೆಂದು ಹೇಳಿದರು. ತಾನು ಅನುಭವಿಸುತ್ತಿರುವ ಖಿನ್ನತೆ ಹಾಗೂ ಒತ್ತಡದಿಂದ ಹೊರಬರಲು ವ್ಯಾಯಾಮದ ಮೊರೆ ಹೋಗಿರುವುದಾಗಿ ಮಿಶೆಲ್ ಹೇಳಿದರು.

ಪಾಡ್​ಕಾಸ್ಟ್​ನ ಮೊದಲ ಎಪಿಸೋಡ್​ನಲ್ಲಿ ಪತಿ ಬರಾಕ್ ಒಬಾಮ ಅವರೊಂದಿಗಿನ ಸಂವಾದ ಪ್ರಸ್ತುತಪಡಿಸಿದ ಮಿಶೆಲ್ ಮುಂಬರುವ ಸರಣಿಗಳಲ್ಲಿ, ತನ್ನ ತಾಯಿ, ಸಹೋದರರು, ಸ್ನೇಹಿತರು ಹಾಗೂ ಕಾನನ್ ಒಬ್ರೀನ್ ಅವರೊಂದಿಗಿನ ಮಾತುಕತೆಗಳನ್ನು ತೋರಿಸಲಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!