ತಿರುಪತಿ ತಿಮ್ಮಪ್ಪನ ದೇಗುಲದ ಉದ್ಯೋಗಿ ಕೊರೊನಾಗೆ ಬಲಿ

ತಿರುಪತಿ: ಆಂಧ್ರಪ್ರದೇಶದ ತಿರುಮಲದಲ್ಲಿ ಟಿಟಿಡಿ ಉದ್ಯೋಗಿ ವೀರಸ್ವಾಮಿ‌‌ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ತಿರುಪತಿಯಲ್ಲಿನ ಪದ್ಮಾವತಿ ಕೊವಿಡ್ ಆಸ್ಪತ್ರೆಯಲ್ಲಿ ವೀರಸ್ವಾಮಿ ಮೃತಪಟ್ಟಿದ್ದಾರೆ. ವಾರದ ‌‌ಹಿಂದೆ‌ ಕೊರೊನಾ‌ ಪಾಸಿಟಿವ್ ಬಂದಿದ್ದ ಕಾರಣ ವೀರಸ್ವಾಮಿ ಆಸ್ಪತ್ರೆಗೆ‌ ದಾಖಲಾಗಿದ್ದರು. ತಿರುಮಲದ ತಿಮ್ಮಪ್ಪನ ದೇವಾಲಯದಲ್ಲಿ TTD ಉದ್ಯೋಗಿಯಾಗಿ ವೀರಸ್ವಾಮಿ ಕೆಲಸ‌ ಮಾಡುತ್ತಿದ್ದರು. ಈ ಹಿಂದೆ ತಿಮ್ಮಪ್ಪ ದೇಗುಲದ ಹಿರಿಯ ಅರ್ಚಕರೊಬ್ಬರು ಕೊರೊನಾದಿಂದ ಮೃತಪಟ್ಟಿದ್ದರು.

ತಿರುಪತಿ ತಿಮ್ಮಪ್ಪನ ದೇಗುಲದ ಉದ್ಯೋಗಿ ಕೊರೊನಾಗೆ ಬಲಿ
ಸಾಧು ಶ್ರೀನಾಥ್​

Updated on: Jul 24, 2020 | 10:33 AM

ತಿರುಪತಿ: ಆಂಧ್ರಪ್ರದೇಶದ ತಿರುಮಲದಲ್ಲಿ ಟಿಟಿಡಿ ಉದ್ಯೋಗಿ ವೀರಸ್ವಾಮಿ‌‌ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ತಿರುಪತಿಯಲ್ಲಿನ ಪದ್ಮಾವತಿ ಕೊವಿಡ್ ಆಸ್ಪತ್ರೆಯಲ್ಲಿ ವೀರಸ್ವಾಮಿ ಮೃತಪಟ್ಟಿದ್ದಾರೆ.

ವಾರದ ‌‌ಹಿಂದೆ‌ ಕೊರೊನಾ‌ ಪಾಸಿಟಿವ್ ಬಂದಿದ್ದ ಕಾರಣ ವೀರಸ್ವಾಮಿ ಆಸ್ಪತ್ರೆಗೆ‌ ದಾಖಲಾಗಿದ್ದರು. ತಿರುಮಲದ ತಿಮ್ಮಪ್ಪನ ದೇವಾಲಯದಲ್ಲಿ TTD ಉದ್ಯೋಗಿಯಾಗಿ ವೀರಸ್ವಾಮಿ ಕೆಲಸ‌ ಮಾಡುತ್ತಿದ್ದರು. ಈ ಹಿಂದೆ ತಿಮ್ಮಪ್ಪ ದೇಗುಲದ ಹಿರಿಯ ಅರ್ಚಕರೊಬ್ಬರು ಕೊರೊನಾದಿಂದ ಮೃತಪಟ್ಟಿದ್ದರು.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us