ಕೊಲ್ಲಿಯಿಂದ ನೇರವಾಗಿ ಕೇರಳಕ್ಕೆ ವಾಪಸಾಗಲಿದ್ದಾರೆ ಸಾವಿರಾರು ಭಾರತೀಯರು!

ಮುಂಬೈ: ಕ್ರೂರಿ ಕೊರೊನಾ ಹೊಡೆತಕ್ಕೆ ಇಡೀ ವಿಶ್ವವೇ ಪತರಗುಟ್ಟಿಹೋಗಿದೆ. ಕೊರೊನಾ ಲಾಕ್​ಡೌನ್​ನಿಂದಾಗಿ ವಿದೇಶಗಳಲ್ಲಿ ಸಿಲುಕಿ ಭಾರತೀಯರು ಪರದಾಡುವಂತಾಗಿದೆ. ಹಾಗಾಗಿ ಗಲ್ಫ್ ರಾಷ್ಟ್ರದಲ್ಲಿರುವ ಭಾರತೀಯರನ್ನು ಕರೆತರಲು ಐಎನ್‌ಎಸ್‌ ಮೂರು ನೌಕೆಗಳು ಹೊರಟಿವೆ. ಮುಂಬೈನ ಕರಾವಳಿ ತೀರದಿಂದ INS ಜಲ ಅಶ್ವ ಹಾಗೂ INS ಮಗರ್ ನೌಕೆಗಳು ಮಾಲ್ಡೀವ್ಸ್​ಗೆ ಪ್ರಯಾಣ ಬೆಳೆಸಿವೆ. ಐಎನ್ಎಸ್ ಶಾರ್ದೂಲ ನೌಕೆಯು ದುಬೈಗೆ ಹೊರಟಿದೆ. ಈ ಮೂರೂ ನೌಕೆಗಳು ಭಾರತೀಯರನ್ನು ಕೇರಳದ ಕೊಚ್ಚಿಗೆ ಕರೆತರಲಿವೆ.

ಕೊಲ್ಲಿಯಿಂದ ನೇರವಾಗಿ ಕೇರಳಕ್ಕೆ ವಾಪಸಾಗಲಿದ್ದಾರೆ ಸಾವಿರಾರು ಭಾರತೀಯರು!
ಸಾಧು ಶ್ರೀನಾಥ್​

Updated on: May 05, 2020 | 3:13 PM

ಮುಂಬೈ: ಕ್ರೂರಿ ಕೊರೊನಾ ಹೊಡೆತಕ್ಕೆ ಇಡೀ ವಿಶ್ವವೇ ಪತರಗುಟ್ಟಿಹೋಗಿದೆ. ಕೊರೊನಾ ಲಾಕ್​ಡೌನ್​ನಿಂದಾಗಿ ವಿದೇಶಗಳಲ್ಲಿ ಸಿಲುಕಿ ಭಾರತೀಯರು ಪರದಾಡುವಂತಾಗಿದೆ. ಹಾಗಾಗಿ ಗಲ್ಫ್ ರಾಷ್ಟ್ರದಲ್ಲಿರುವ ಭಾರತೀಯರನ್ನು ಕರೆತರಲು ಐಎನ್‌ಎಸ್‌ ಮೂರು ನೌಕೆಗಳು ಹೊರಟಿವೆ.

ಮುಂಬೈನ ಕರಾವಳಿ ತೀರದಿಂದ INS ಜಲ ಅಶ್ವ ಹಾಗೂ INS ಮಗರ್ ನೌಕೆಗಳು ಮಾಲ್ಡೀವ್ಸ್​ಗೆ ಪ್ರಯಾಣ ಬೆಳೆಸಿವೆ. ಐಎನ್ಎಸ್ ಶಾರ್ದೂಲ ನೌಕೆಯು ದುಬೈಗೆ ಹೊರಟಿದೆ. ಈ ಮೂರೂ ನೌಕೆಗಳು ಭಾರತೀಯರನ್ನು ಕೇರಳದ ಕೊಚ್ಚಿಗೆ ಕರೆತರಲಿವೆ.

Published On - 2:56 pm, Tue, 5 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us