AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂಗಾರದ ಈ ಒಂದು ಮಾಸ್ಕ್‌ ರೇಟ್‌ ಕೇಳಿದ್ರೆ ದಂಗಾಗಿ ಬಿಡ್ತಿರಾ!

ಕೋಯಂಬತ್ತೂರ್‌: ಎಲ್ಲೆಡೆ ಈಗ ಕೊರೊನಾದ್ದೇ ಹಾವಳಿ. ಆದ್ರೆ ತಮಿಳುನಾಡಿನ ಈ ಚಿನ್ನದ ಕರಕುಶಲಗಾರರೊಬ್ಬರಿಗೆ ಮಾತ್ರ ಈ ಕೊರೊನಾವನ್ನೇ ಬಂಡವಾಳ ಮಾಡಿಕೊಂಡು ತಮ್ಮ ಪ್ರತಿಭೆಯನ್ನ ಪ್ರದರ್ಶಿಸುತ್ತಿದ್ದಾರೆ. ಹೌದು ತಮಿಳುನಾಡಿನ ಕೋಯಂಬತ್ತೂರಿನ ಚಿನ್ನದ ಕರಕುಶಲಗಾರ ಸುಂದರಮ್‌ ಆಚಾರ್ಯ ಕೊರೊನಾ ಹಾವಳಿಯ ಸಂಕಷ್ಟವನ್ನೇ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಎಲ್ಲಡೆ ಉಪಯೋಗಿಸುವ ಮಾಸ್ಕ್‌ ಅನ್ನು ಇವರು ಈಗ ಚಿನ್ನ ಮತ್ತು ಬೆಳ್ಳಿಯಲ್ಲಿ ತಯಾರಿಸುತ್ತಿದ್ದಾರೆ. ಚಿನ್ನದ ಮತ್ತು ಬೆಳ್ಳಿಯ ಎಳೆಗಳನ್ನು ಉಪಯೋಗಿಸಿ ಚಿನ್ನ ಹಾಗೂ ಬೆಳ್ಳೆಯ ಮಾಸ್ಕ್‌ಗಳನ್ನು ತಯಾರಿಸಿದ್ದಾರೆ. ಇವರ ಪ್ರತಿಭೆಗೆ ಮಾರುಹೊಗಿರುವ ಮತ್ತು […]

ಬಂಗಾರದ ಈ ಒಂದು ಮಾಸ್ಕ್‌ ರೇಟ್‌ ಕೇಳಿದ್ರೆ ದಂಗಾಗಿ ಬಿಡ್ತಿರಾ!
Guru
|

Updated on: Jul 19, 2020 | 8:34 PM

Share

ಕೋಯಂಬತ್ತೂರ್‌: ಎಲ್ಲೆಡೆ ಈಗ ಕೊರೊನಾದ್ದೇ ಹಾವಳಿ. ಆದ್ರೆ ತಮಿಳುನಾಡಿನ ಈ ಚಿನ್ನದ ಕರಕುಶಲಗಾರರೊಬ್ಬರಿಗೆ ಮಾತ್ರ ಈ ಕೊರೊನಾವನ್ನೇ ಬಂಡವಾಳ ಮಾಡಿಕೊಂಡು ತಮ್ಮ ಪ್ರತಿಭೆಯನ್ನ ಪ್ರದರ್ಶಿಸುತ್ತಿದ್ದಾರೆ.

ಹೌದು ತಮಿಳುನಾಡಿನ ಕೋಯಂಬತ್ತೂರಿನ ಚಿನ್ನದ ಕರಕುಶಲಗಾರ ಸುಂದರಮ್‌ ಆಚಾರ್ಯ ಕೊರೊನಾ ಹಾವಳಿಯ ಸಂಕಷ್ಟವನ್ನೇ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಎಲ್ಲಡೆ ಉಪಯೋಗಿಸುವ ಮಾಸ್ಕ್‌ ಅನ್ನು ಇವರು ಈಗ ಚಿನ್ನ ಮತ್ತು ಬೆಳ್ಳಿಯಲ್ಲಿ ತಯಾರಿಸುತ್ತಿದ್ದಾರೆ. ಚಿನ್ನದ ಮತ್ತು ಬೆಳ್ಳಿಯ ಎಳೆಗಳನ್ನು ಉಪಯೋಗಿಸಿ ಚಿನ್ನ ಹಾಗೂ ಬೆಳ್ಳೆಯ ಮಾಸ್ಕ್‌ಗಳನ್ನು ತಯಾರಿಸಿದ್ದಾರೆ.

ಇವರ ಪ್ರತಿಭೆಗೆ ಮಾರುಹೊಗಿರುವ ಮತ್ತು ಫ್ಯಾಶನ್‌ಗೆ ಒತ್ತು ನೀಡುವ ಕೆಲ ಶ್ರೀಮಂತರು ಈಗಾಗಲೇ ಇವರಿಗೆ ತಮಗೂ ಚಿನ್ನದ ಮಾಸ್ಕ್‌ಗಳನ್ನು ಮಾಡಿಕೊಡಿ ಎಂದು ಆರ್ಡರ್‌ ನೀಡಿದ್ದಾರಂತೆ. ಪ್ರತಿ ಮಾಸ್ಕ್‌ಗೆ 18 ಕ್ಯಾರೆಟ್‌ ಚಿನ್ನ ಬೇಕಾಗುತ್ತದೆ. ಇದಕ್ಕೆ ತಗಲುವ ವೆಚ್ಚ ಬರೋಬ್ಬರಿ 2.75 ಲಕ್ಷ ರೂಪಾಯಿಗಳು.

ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ