AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಲಿ ಬಾಯಿಂದ ಕೂದಲೆಳೆ ಅಂತರದಲ್ಲಿ ಬಚಾವ್‌, ಸಾವು ಗೆದ್ದ ಬಾತುಕೊಳಿ ಫುಲ್‌ ವೈರಲ್‌

ಅದೃಷ್ಟ ಮತ್ತು ಚಾಣಾಕ್ಷತೆಯಿದ್ರೆ ಎಂಥ ಆಪತ್ತನ್ನಾದ್ರೂ ತಪ್ಪಿಸಿಕೊಳ್ಳಬಹುದು ಎನ್ನೋದಕ್ಕೆ ಬಾತುಕೋಳಿ ಮತ್ತು ಹುಲಿಯ ಘಟನೆ ಮತ್ತೊಮ್ಮೆ ಸಾಬೀತು ಪಡಿಸಿದೆ. ಹೌದು ನೀರಲ್ಲಿ ತನ್ನ ಪಾಡಿಗೆ ತಾನು ಆಹಾರ ಅರಸುತ್ತಿದ್ದ ಬಾತುಕೋಳಿ ಮೇಲೆ ಹುಲಿಯ ಕಣ್ಣು ಬಿದ್ದಿದೆ. ಹೇಗಾದರೂ ಮಾಡಿ ಅದನ್ನು ತಿಂದು ಸ್ವಾಹ ಮಾಡೋಣ ಅಂದುಕೊಂಡು ಸದ್ದಿಲ್ಲದೆ ಅದರ ಹಿಂದೆ ಈಜಿ ಬಂದಿದೆ. ಇನ್ನೇನು ಪಕ್ಕನೆ ಜಿಗಿದು ಬಾತುಕೊಳಿ ಹಿಡಿಯಲು ಮುನ್ನಗ್ಗಿದೆ. ಆದ್ರೆ ಚಾಣಾಕ್ಷ ಬಾತುಕೋಳಿ ತಕ್ಷಣವೇ ನೀರಲ್ಲಿ ಮುಳುಗಿದೆ. ಇದನ್ನು ನಿರೀಕ್ಷಿಸದ ಹುಲಿ ಒಂದು ಕ್ಷಣ […]

ಹುಲಿ ಬಾಯಿಂದ ಕೂದಲೆಳೆ ಅಂತರದಲ್ಲಿ ಬಚಾವ್‌, ಸಾವು ಗೆದ್ದ ಬಾತುಕೊಳಿ ಫುಲ್‌ ವೈರಲ್‌
Follow us
Guru
| Updated By:

Updated on:Jul 30, 2020 | 9:53 PM

ಅದೃಷ್ಟ ಮತ್ತು ಚಾಣಾಕ್ಷತೆಯಿದ್ರೆ ಎಂಥ ಆಪತ್ತನ್ನಾದ್ರೂ ತಪ್ಪಿಸಿಕೊಳ್ಳಬಹುದು ಎನ್ನೋದಕ್ಕೆ ಬಾತುಕೋಳಿ ಮತ್ತು ಹುಲಿಯ ಘಟನೆ ಮತ್ತೊಮ್ಮೆ ಸಾಬೀತು ಪಡಿಸಿದೆ.

ಹೌದು ನೀರಲ್ಲಿ ತನ್ನ ಪಾಡಿಗೆ ತಾನು ಆಹಾರ ಅರಸುತ್ತಿದ್ದ ಬಾತುಕೋಳಿ ಮೇಲೆ ಹುಲಿಯ ಕಣ್ಣು ಬಿದ್ದಿದೆ. ಹೇಗಾದರೂ ಮಾಡಿ ಅದನ್ನು ತಿಂದು ಸ್ವಾಹ ಮಾಡೋಣ ಅಂದುಕೊಂಡು ಸದ್ದಿಲ್ಲದೆ ಅದರ ಹಿಂದೆ ಈಜಿ ಬಂದಿದೆ. ಇನ್ನೇನು ಪಕ್ಕನೆ ಜಿಗಿದು ಬಾತುಕೊಳಿ ಹಿಡಿಯಲು ಮುನ್ನಗ್ಗಿದೆ. ಆದ್ರೆ ಚಾಣಾಕ್ಷ ಬಾತುಕೋಳಿ ತಕ್ಷಣವೇ ನೀರಲ್ಲಿ ಮುಳುಗಿದೆ. ಇದನ್ನು ನಿರೀಕ್ಷಿಸದ ಹುಲಿ ಒಂದು ಕ್ಷಣ ಆವಾಕ್ಕಾಗಿದೆ. ಎಲ್ಲಿ ಹೋಯಿತು ಬಾತುಕೋಳಿ ಅಂತಾ ಸುತ್ತಮುತ್ತಲೂ ನೋಡುತ್ತಾ ಕಕ್ಕಾಬಿಕ್ಕಿಯಾಗಿದೆ.

ಇನ್ನೊಂದೆಡೆ ನೀರಲ್ಲಿ ಡುಮುಕಿ ಹಾಕಿದ ಬಾತುಕೋಳಿ ಸದ್ದಿಲ್ಲದೇ ಹುಲಿಯ ಬೆನ್ನ ಹಿಂದೆ ಜಾರಿಕೊಂಡು ಅಲ್ಲಿಂದ ಎಸ್ಕೇಪ್‌ ಆಗಿದೆ. ಈ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ಭಾರೀ ವೈರಲ್‌ ಆಗಿದೆ. ನೆಟ್ಟಿಗರು ಬಾತುಕೋಳಿಯ ಅದೃಷ್ಟ ಮತ್ತು ಜಾಣತನಕ್ಕೆ ಮಾರುಹೋಗಿದ್ದಾರೆ. ನೀವೂ ನೋಡಿ..

https://twitter.com/buitengebieden_/status/1288236951645097986?s=20

Published On - 3:45 pm, Wed, 29 July 20

ಭಾರತದಿಂದ ಯುದ್ಧದ ಭೀತಿ; ಪಾಕಿಸ್ತಾನದಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿ
ಭಾರತದಿಂದ ಯುದ್ಧದ ಭೀತಿ; ಪಾಕಿಸ್ತಾನದಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿ
ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಎಡೆಬಿಡದೆ ಹೊಗಳಿದ ವಿಶ್ವನಾಥ್
ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಎಡೆಬಿಡದೆ ಹೊಗಳಿದ ವಿಶ್ವನಾಥ್
ಸೋನು ನಿಗಂ ಮೇಲೆ ನಿಷೇಧ ಹೇರಿ: ರೂಪೇಶ್ ರಾಜಣ್ಣ ಒತ್ತಾಯ
ಸೋನು ನಿಗಂ ಮೇಲೆ ನಿಷೇಧ ಹೇರಿ: ರೂಪೇಶ್ ರಾಜಣ್ಣ ಒತ್ತಾಯ
ಸೀಟ್​​ ಸಿಗದಿದ್ದಕ್ಕೆ ಬಸ್​ ಮುಂದೆ ಮಲಗಿದ ವೃದ್ಧ: ಮುಂದೇನಾಯ್ತು?
ಸೀಟ್​​ ಸಿಗದಿದ್ದಕ್ಕೆ ಬಸ್​ ಮುಂದೆ ಮಲಗಿದ ವೃದ್ಧ: ಮುಂದೇನಾಯ್ತು?
ತಮ್ಮ ಬೀಗ ಬೈರತಿ ಸುರೇಶ್​ಗೂ ಖಡ್ಗ ನೀಡಿ ಗೌರವಿಸಿದ ವಿಶ್ವನಾಥ್
ತಮ್ಮ ಬೀಗ ಬೈರತಿ ಸುರೇಶ್​ಗೂ ಖಡ್ಗ ನೀಡಿ ಗೌರವಿಸಿದ ವಿಶ್ವನಾಥ್
ಅಶ್ರಫ್ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿದ ಮುಸ್ಲಿಂ ಮುಖಂಡರು
ಅಶ್ರಫ್ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿದ ಮುಸ್ಲಿಂ ಮುಖಂಡರು
ಕನ್ನಡ ಚಿತ್ರರಂಗದಿಂದ ಸೋನು ನಿಗಂಗೆ ನಿಷೇಧ: ಉಮೇಶ್ ಬಣಕಾರ್ ಹೇಳಿದ್ದೇನು?
ಕನ್ನಡ ಚಿತ್ರರಂಗದಿಂದ ಸೋನು ನಿಗಂಗೆ ನಿಷೇಧ: ಉಮೇಶ್ ಬಣಕಾರ್ ಹೇಳಿದ್ದೇನು?
ಪ್ರವಾದಿ ಮೊಹಮ್ಮದ್ ವಿಷಯದಲ್ಲಿ ಯತ್ನಾಳ್ ಮಾತಾಡಿದ್ದು ತಪ್ಪು: ಎಂಬಿ ಪಾಟೀಲ್
ಪ್ರವಾದಿ ಮೊಹಮ್ಮದ್ ವಿಷಯದಲ್ಲಿ ಯತ್ನಾಳ್ ಮಾತಾಡಿದ್ದು ತಪ್ಪು: ಎಂಬಿ ಪಾಟೀಲ್
ಐಪಿಎಲ್ ಧಡೂತಿ ಲೀಗ್​ ಆಗಿ ಬದಲಾದ್ರೆ ಹೇಗಿರುತ್ತೆ? ಇಲ್ಲಿದೆ ವಿಡಿಯೋ
ಐಪಿಎಲ್ ಧಡೂತಿ ಲೀಗ್​ ಆಗಿ ಬದಲಾದ್ರೆ ಹೇಗಿರುತ್ತೆ? ಇಲ್ಲಿದೆ ವಿಡಿಯೋ
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಚಿಕ್ಕಮಗಳೂರಿನಲ್ಲಿ ಬಿಗಿ ಬಂದೋಬಸ್ತ್
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಚಿಕ್ಕಮಗಳೂರಿನಲ್ಲಿ ಬಿಗಿ ಬಂದೋಬಸ್ತ್