AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಲಿ ಬಾಯಿಂದ ಕೂದಲೆಳೆ ಅಂತರದಲ್ಲಿ ಬಚಾವ್‌, ಸಾವು ಗೆದ್ದ ಬಾತುಕೊಳಿ ಫುಲ್‌ ವೈರಲ್‌

ಅದೃಷ್ಟ ಮತ್ತು ಚಾಣಾಕ್ಷತೆಯಿದ್ರೆ ಎಂಥ ಆಪತ್ತನ್ನಾದ್ರೂ ತಪ್ಪಿಸಿಕೊಳ್ಳಬಹುದು ಎನ್ನೋದಕ್ಕೆ ಬಾತುಕೋಳಿ ಮತ್ತು ಹುಲಿಯ ಘಟನೆ ಮತ್ತೊಮ್ಮೆ ಸಾಬೀತು ಪಡಿಸಿದೆ. ಹೌದು ನೀರಲ್ಲಿ ತನ್ನ ಪಾಡಿಗೆ ತಾನು ಆಹಾರ ಅರಸುತ್ತಿದ್ದ ಬಾತುಕೋಳಿ ಮೇಲೆ ಹುಲಿಯ ಕಣ್ಣು ಬಿದ್ದಿದೆ. ಹೇಗಾದರೂ ಮಾಡಿ ಅದನ್ನು ತಿಂದು ಸ್ವಾಹ ಮಾಡೋಣ ಅಂದುಕೊಂಡು ಸದ್ದಿಲ್ಲದೆ ಅದರ ಹಿಂದೆ ಈಜಿ ಬಂದಿದೆ. ಇನ್ನೇನು ಪಕ್ಕನೆ ಜಿಗಿದು ಬಾತುಕೊಳಿ ಹಿಡಿಯಲು ಮುನ್ನಗ್ಗಿದೆ. ಆದ್ರೆ ಚಾಣಾಕ್ಷ ಬಾತುಕೋಳಿ ತಕ್ಷಣವೇ ನೀರಲ್ಲಿ ಮುಳುಗಿದೆ. ಇದನ್ನು ನಿರೀಕ್ಷಿಸದ ಹುಲಿ ಒಂದು ಕ್ಷಣ […]

ಹುಲಿ ಬಾಯಿಂದ ಕೂದಲೆಳೆ ಅಂತರದಲ್ಲಿ ಬಚಾವ್‌, ಸಾವು ಗೆದ್ದ ಬಾತುಕೊಳಿ ಫುಲ್‌ ವೈರಲ್‌
Guru
Guru| Edited By: |

Updated on:Jul 30, 2020 | 9:53 PM

Share

ಅದೃಷ್ಟ ಮತ್ತು ಚಾಣಾಕ್ಷತೆಯಿದ್ರೆ ಎಂಥ ಆಪತ್ತನ್ನಾದ್ರೂ ತಪ್ಪಿಸಿಕೊಳ್ಳಬಹುದು ಎನ್ನೋದಕ್ಕೆ ಬಾತುಕೋಳಿ ಮತ್ತು ಹುಲಿಯ ಘಟನೆ ಮತ್ತೊಮ್ಮೆ ಸಾಬೀತು ಪಡಿಸಿದೆ.

ಹೌದು ನೀರಲ್ಲಿ ತನ್ನ ಪಾಡಿಗೆ ತಾನು ಆಹಾರ ಅರಸುತ್ತಿದ್ದ ಬಾತುಕೋಳಿ ಮೇಲೆ ಹುಲಿಯ ಕಣ್ಣು ಬಿದ್ದಿದೆ. ಹೇಗಾದರೂ ಮಾಡಿ ಅದನ್ನು ತಿಂದು ಸ್ವಾಹ ಮಾಡೋಣ ಅಂದುಕೊಂಡು ಸದ್ದಿಲ್ಲದೆ ಅದರ ಹಿಂದೆ ಈಜಿ ಬಂದಿದೆ. ಇನ್ನೇನು ಪಕ್ಕನೆ ಜಿಗಿದು ಬಾತುಕೊಳಿ ಹಿಡಿಯಲು ಮುನ್ನಗ್ಗಿದೆ. ಆದ್ರೆ ಚಾಣಾಕ್ಷ ಬಾತುಕೋಳಿ ತಕ್ಷಣವೇ ನೀರಲ್ಲಿ ಮುಳುಗಿದೆ. ಇದನ್ನು ನಿರೀಕ್ಷಿಸದ ಹುಲಿ ಒಂದು ಕ್ಷಣ ಆವಾಕ್ಕಾಗಿದೆ. ಎಲ್ಲಿ ಹೋಯಿತು ಬಾತುಕೋಳಿ ಅಂತಾ ಸುತ್ತಮುತ್ತಲೂ ನೋಡುತ್ತಾ ಕಕ್ಕಾಬಿಕ್ಕಿಯಾಗಿದೆ.

ಇನ್ನೊಂದೆಡೆ ನೀರಲ್ಲಿ ಡುಮುಕಿ ಹಾಕಿದ ಬಾತುಕೋಳಿ ಸದ್ದಿಲ್ಲದೇ ಹುಲಿಯ ಬೆನ್ನ ಹಿಂದೆ ಜಾರಿಕೊಂಡು ಅಲ್ಲಿಂದ ಎಸ್ಕೇಪ್‌ ಆಗಿದೆ. ಈ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ಭಾರೀ ವೈರಲ್‌ ಆಗಿದೆ. ನೆಟ್ಟಿಗರು ಬಾತುಕೋಳಿಯ ಅದೃಷ್ಟ ಮತ್ತು ಜಾಣತನಕ್ಕೆ ಮಾರುಹೋಗಿದ್ದಾರೆ. ನೀವೂ ನೋಡಿ..

https://twitter.com/buitengebieden_/status/1288236951645097986?s=20

Published On - 3:45 pm, Wed, 29 July 20

Follow Us
ನಕಲಿ ಔಷಧ ಕಿಂಗ್​ಪಿನ್ ಪ್ರಶಾಂತ್ ಭಾರತದಲ್ಲೇ ಇರುವ ಬಗ್ಗೆ ಅನುಮಾನ!
ನಕಲಿ ಔಷಧ ಕಿಂಗ್​ಪಿನ್ ಪ್ರಶಾಂತ್ ಭಾರತದಲ್ಲೇ ಇರುವ ಬಗ್ಗೆ ಅನುಮಾನ!
ಮೈಸೂರಿನಲ್ಲಿ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ 2026
ಮೈಸೂರಿನಲ್ಲಿ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ 2026
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ