AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

#Rafale Happy Landing ಅಂತೂ ಭಾರತಕ್ಕೆ ಬಂದೇ ಬಿಟ್ಟ ರಫೇಲ್​ ರಣಧೀರ!

ದೆಹಲಿ: ದೇಶದ ರಕ್ಷಣಾ ವ್ಯವಸ್ಥೆಗೆ ಮತ್ತಷ್ಟು ಬಲ ನೀಡುವ ಅತ್ಯಾಧುನಿಕ ರಫೇಲ್​ ಯುದ್ಧ ವಿಮಾನ ಭಾರತಕ್ಕೆ ಬಂದೇಬಟ್ಟಿತು. ಫ್ರಾನ್ಸ್​ನ ಮೆರಿಜ್ಞಾಕ್​ ವಾಯುನೆಲೆಯಿಂದ ಹೊರಟ ಮೊದಲ ಐದು ರಫೇಲ್​ ವಿಮಾನಗಳು UAE ದೇಶದ ಅಲ್​-ಧಫ್ರಾ ವಾಯುನೆಲೆಗೆ ಬಂದಿದ್ದವು. ಇದೀಗ ಅಲ್ಲಿಂದ ಟೇಕ್​ ಆಫ್​ ಆಗಿ ಭಾರತದ ಅಂಬಾಲಾ ವಾಯುನೆಲೆಗೆ ಬಂದಿಳಿದಿವೆ. ಎರಡು ಗಂಟೆಗೆ ಲ್ಯಾಂಡ್​ ಆಗಬೇಕಿದ್ದ ತಂಡ ಸ್ವಲ್ಪ ತಡವಾಗಿ ಆಗಮಿಸಿತು. ಆದರೆ, Late ಆಗಿ ಬಂದ್ರೂ Latest ಆಗಿ ಬಂದಿಳಿದರು! ವಾಯುಪಡೆ ಮುಖ್ಯಸ್ಥ RKS ಭದೌರಿಯರವರು ಖುದ್ದು […]

#Rafale Happy Landing ಅಂತೂ ಭಾರತಕ್ಕೆ ಬಂದೇ ಬಿಟ್ಟ ರಫೇಲ್​ ರಣಧೀರ!
Follow us
KUSHAL V
| Updated By:

Updated on:Jul 30, 2020 | 9:50 PM

ದೆಹಲಿ: ದೇಶದ ರಕ್ಷಣಾ ವ್ಯವಸ್ಥೆಗೆ ಮತ್ತಷ್ಟು ಬಲ ನೀಡುವ ಅತ್ಯಾಧುನಿಕ ರಫೇಲ್​ ಯುದ್ಧ ವಿಮಾನ ಭಾರತಕ್ಕೆ ಬಂದೇಬಟ್ಟಿತು. ಫ್ರಾನ್ಸ್​ನ ಮೆರಿಜ್ಞಾಕ್​ ವಾಯುನೆಲೆಯಿಂದ ಹೊರಟ ಮೊದಲ ಐದು ರಫೇಲ್​ ವಿಮಾನಗಳು UAE ದೇಶದ ಅಲ್​-ಧಫ್ರಾ ವಾಯುನೆಲೆಗೆ ಬಂದಿದ್ದವು. ಇದೀಗ ಅಲ್ಲಿಂದ ಟೇಕ್​ ಆಫ್​ ಆಗಿ ಭಾರತದ ಅಂಬಾಲಾ ವಾಯುನೆಲೆಗೆ ಬಂದಿಳಿದಿವೆ. ಎರಡು ಗಂಟೆಗೆ ಲ್ಯಾಂಡ್​ ಆಗಬೇಕಿದ್ದ ತಂಡ ಸ್ವಲ್ಪ ತಡವಾಗಿ ಆಗಮಿಸಿತು. ಆದರೆ, Late ಆಗಿ ಬಂದ್ರೂ Latest ಆಗಿ ಬಂದಿಳಿದರು!

ವಾಯುಪಡೆ ಮುಖ್ಯಸ್ಥ RKS ಭದೌರಿಯರವರು ಖುದ್ದು ಅಂಬಾಲಾ ವಾಯುನೆಲೆಗೆ ಬಂದಿದ್ದು ಮೊದಲ ಐದು ವಿಮಾನಗಳ ತಂಡವನ್ನ ಬರಮಾಡಿಕೊಂಡರು. ಜೊತೆಗೆ, ಲ್ಯಾಂಡ್​ ಆದ ಐದೂ ರಣಧೀರರಿಗೆ ವಾಟರ್​ ಕ್ಯಾನನ್​ಗಳ ಮೂಲಕ ಗೌರವಾರ್ಥ ಸಲ್ಯೂಟ್​ ನೀಡಿ ವೆಲ್ಕಂ ಮಾಡಲಾಯಿತು.

ಇದಕ್ಕೂ ಮುಂಚೆ UAEನಿಂದ ಟೇಕ್​ ಆಫ್​ ಆದ ವಿಮಾನದ ತಂಡದ ಜೊತೆ INS ಕೋಲ್ಕತ್ತಾ ಮೊದಲು ಸಂಪರ್ಕ ಸಾಧಿಸಿತು.

ಆಧುನಿಕ ತಂತ್ರಜ್ಞಾನ ಹೊಂದಿರುವ ಫ್ರಾನ್ಸ್​ ಮೂಲದ ರಫೇಲ್​ ಯುದ್ಧ ವಿಮಾನ ವಿವಿಧ ಬಗೆಯ ಕ್ಷಿಪಣಿ ಮತ್ತು ಶಸ್ತ್ರಾಸ್ತ್ರಗಳನ್ನ ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನ ಹೊಂದಿದೆ. ಕಳೆದ ಕೆಲವು ವರ್ಷಗಳಿಂದ ರಫೇಲ್ ವಿಮಾನ ಖರೀದಿ ಒಪ್ಪಂದವು ಭಾರಿ ವಿವಾದಕ್ಕೆ ಒಳಗೊಂಡಿತ್ತು. ಯುದ್ಧ ವಿಮಾನದ ಖರೀದಿಯ ಮೊತ್ತ ಹಾಗೂ ಅದರ ನಿರ್ಮಾಣ ಸಂಬಂಧಿಸಿ ರಾಜಕೀಯ ಪಕ್ಷಗಳ ನಡುವೆ ಸಾಕಷ್ಟು ಚರ್ಚೆ ಕೂಡ ಆಗಿತ್ತು.

ಜೊತೆಗೆ, ಇದರ ಖರೀದಿಯ ಪ್ರಕರಣವು ಸುಪ್ರೀಮ್​ ಕೋರ್ಟ್​ ಮೆಟ್ಟೆಲೇರಿತು. ಈ ನಡುವೆ ಮಾಜಿ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರಿಗ ಈ ಸಂಬಂಧದಲ್ಲಿ ಕೋರ್ಟ್​ ಛೀಮಾರಿ ಸಹ ಹಾಕಿತ್ತು.

ಅಂತಿಮವಾಗಿ, ರಫೇಲ್​ ಖರೀದಿಗೆ ಗ್ರೀನ್​ ಸಿಗ್ನಲ್​ ದೊರೆತು ಇದೀಗ ಮೊದಲು ಐದು ವಿಮಾನಗಳು ಭಾರತಕ್ಕೆ ಬಂದಿಳಿದದೆ. ಗಡಿಯಲ್ಲಿ ಕಾಲ್ಕೆರೆದು ಜಗಳಕ್ಕೆ ಸಜ್ಜಾಗಿರುವ ಚೀನಾ ಮತ್ತು ಪಾಕಿಸ್ತಾನವನ್ನ ಬಗ್ಗುಬಡೆಡಿಯಲು ಬಂದೇ ಬಿಟ್ಟ ನಮ್ಮ ಈ ಅಗ್ನಿ ಜ್ವಾಲೆ.

Published On - 3:20 pm, Wed, 29 July 20

ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ
ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ
ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್