AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಲ್ವೆ ಸ್ಟೇಷನ್​ನಲ್ಲಿ ಹಳಿಗೆ ಸಿಲುಕಿ ಸಾವನ್ನಪ್ಪಬೇಕಿದ್ದ ಪ್ರಯಾಣಿಕ ಬಚಾವ್, ಹೇಗೆ?

ಮುಂಬೈ: ನಿಧಾನವಾಗಿ ಚಲಿಸುತ್ತಿದ ಟ್ರೈನ್​ನಿಂದ ಹಾರಲು ಯತ್ನಿಸುವಾಗ ಅದರ ಕೆಳಕ್ಕೆ ಜಾರಿದ ಪ್ರಯಾಣಿಕನನ್ನ ಅಲ್ಲೇ ಇದ್ದ ಸಿಬ್ಬಂದಿಯು ಆತನನ್ನ ಬಚಾವ್​ ಮಾಡಿರುವ ಘಟನೆ ನಗರದ ಕಲ್ಯಾಣ್​ ರೈಲ್ವೆ ನಿಲ್ದಾಣದಲ್ಲಿ ನಿನ್ನೆ ನಡೆದಿದೆ. ಚಲಿಸುವ ವಾಹನದಿಂದ ಇಳಿಯುವದೇ ತಪ್ಪು, ಅಂಥಾದ್ದರಲ್ಲಿ ಉಲ್ಟಾ ಇಳಿದ್ರೆ ಏನಾಗುತ್ತೆ ನೋಡಿ ತಾನು ಇಳಿಯಬೇಕಿದ್ದ ಕಲ್ಯಾಣ್​ ಸ್ಟೇಷನ್​ ಬಂತೆಂದು ಚಲಿಸುತ್ತಿದ್ದ ಟ್ರೈನ್​ನಿಂದ 52 ವರ್ಷದ ಪ್ರಯಾಣಿಕನೊಬ್ಬ ಮರುಯೋಚಿಸದೆ ಹಾಗೆ ಹಾರಿಯೇ ಬಿಟ್ಟ. ಈ ವೇಳೆ ಕಾಲು ಜಾರಿ, ಪ್ಲಾಟ್​ಫಾರ್ಮ್​ ಮತ್ತು ಹಳಿಯ ಮಧ್ಯೆ ಕ್ಷಣಾರ್ಧದಲ್ಲಿ […]

ರೈಲ್ವೆ ಸ್ಟೇಷನ್​ನಲ್ಲಿ ಹಳಿಗೆ ಸಿಲುಕಿ ಸಾವನ್ನಪ್ಪಬೇಕಿದ್ದ ಪ್ರಯಾಣಿಕ ಬಚಾವ್, ಹೇಗೆ?
Follow us
KUSHAL V
| Updated By:

Updated on:Jul 30, 2020 | 9:06 PM

ಮುಂಬೈ: ನಿಧಾನವಾಗಿ ಚಲಿಸುತ್ತಿದ ಟ್ರೈನ್​ನಿಂದ ಹಾರಲು ಯತ್ನಿಸುವಾಗ ಅದರ ಕೆಳಕ್ಕೆ ಜಾರಿದ ಪ್ರಯಾಣಿಕನನ್ನ ಅಲ್ಲೇ ಇದ್ದ ಸಿಬ್ಬಂದಿಯು ಆತನನ್ನ ಬಚಾವ್​ ಮಾಡಿರುವ ಘಟನೆ ನಗರದ ಕಲ್ಯಾಣ್​ ರೈಲ್ವೆ ನಿಲ್ದಾಣದಲ್ಲಿ ನಿನ್ನೆ ನಡೆದಿದೆ.

ಚಲಿಸುವ ವಾಹನದಿಂದ ಇಳಿಯುವದೇ ತಪ್ಪು, ಅಂಥಾದ್ದರಲ್ಲಿ ಉಲ್ಟಾ ಇಳಿದ್ರೆ ಏನಾಗುತ್ತೆ ನೋಡಿ ತಾನು ಇಳಿಯಬೇಕಿದ್ದ ಕಲ್ಯಾಣ್​ ಸ್ಟೇಷನ್​ ಬಂತೆಂದು ಚಲಿಸುತ್ತಿದ್ದ ಟ್ರೈನ್​ನಿಂದ 52 ವರ್ಷದ ಪ್ರಯಾಣಿಕನೊಬ್ಬ ಮರುಯೋಚಿಸದೆ ಹಾಗೆ ಹಾರಿಯೇ ಬಿಟ್ಟ. ಈ ವೇಳೆ ಕಾಲು ಜಾರಿ, ಪ್ಲಾಟ್​ಫಾರ್ಮ್​ ಮತ್ತು ಹಳಿಯ ಮಧ್ಯೆ ಕ್ಷಣಾರ್ಧದಲ್ಲಿ ಸಿಲುಕಿಕೊಂಡುಬಿಟ್ಟ.

ಇದೇ ವೇಳೆ ಅಲ್ಲೇ ನಿಯೋಜನೆಗೊಂಡಿದ್ದ ರೈಲ್ವೆ ಪೊಲೀಸ್​ ಸಿಬ್ಬಂದಿ ಸಾಹೂ ಮತ್ತು ರಾಜ್ಯ ಪೊಲೀಸ್​ ಸಿಬ್ಬಂದಿ ಸೋಮನಾಥ್​ ಮಹಾಜನ್​ ಇದನ್ನ ಗಮನಿಸಿ ಅವನ ರಕ್ಷಣೆಗೆ ಓಡಿಬಂದರು. ರೈಲ್ವೆ ಹಳಿಗೆ ಸಿಲುಕಿ ಸಾವನ್ನಪ್ಪಬೇಕಿದ್ದ ಪ್ರಯಾಣಿಕನನ್ನ ತಮ್ಮ ಸಮಯಪ್ರಜ್ಞೆಯಿಂದ ಕೂಡಲೇ ಪ್ಲಾಟ್​ಫಾರ್ಮ್​ ಮೇಲೆ ಎಳೆತಂದರು.

Published On - 11:45 am, Wed, 29 July 20

ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್​ಗೆ ಏನೂ ಅನಿಸಲ್ಲ: ಅಶೋಕ
ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್​ಗೆ ಏನೂ ಅನಿಸಲ್ಲ: ಅಶೋಕ
ಚಿಕ್ಕಪ್ಪನ ಮಗಳ ಮದುವೆ ಅಟೆಂಡ್ ಮಾಡಿ ಸುಹಾಸ್ ಬಜ್ಪೆಗೆ ಹೋಗಿದ್ದ: ಮೋಹನ್
ಚಿಕ್ಕಪ್ಪನ ಮಗಳ ಮದುವೆ ಅಟೆಂಡ್ ಮಾಡಿ ಸುಹಾಸ್ ಬಜ್ಪೆಗೆ ಹೋಗಿದ್ದ: ಮೋಹನ್
Karnataka SSLC Results: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ಲೈವ್​ ನೋಡಿ
Karnataka SSLC Results: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ಲೈವ್​ ನೋಡಿ
ಸೋನು ನಿಗಮ್​ ವಿವಾದಾತ್ಮಕ ಹೇಳಿಕೆ; ವಿಡಿಯೋ ಇಲ್ಲಿದೆ
ಸೋನು ನಿಗಮ್​ ವಿವಾದಾತ್ಮಕ ಹೇಳಿಕೆ; ವಿಡಿಯೋ ಇಲ್ಲಿದೆ
ರಸ್ತೆ ಮೇಲೆ ಅಂಟಿಸಿದ್ದ ಪಾಕ್ ಬಾವುಟ ತೆಗೆಯಲು ಯತ್ನಿಸಿದ ವಿದ್ಯಾರ್ಥಿನಿ
ರಸ್ತೆ ಮೇಲೆ ಅಂಟಿಸಿದ್ದ ಪಾಕ್ ಬಾವುಟ ತೆಗೆಯಲು ಯತ್ನಿಸಿದ ವಿದ್ಯಾರ್ಥಿನಿ
ಹಿಂದೂ ಕಾರ್ಯಕರ್ತ ಸುಹಾಸ್​ ಕೊಲೆ ಬಗ್ಗೆ ಎಡಿಜಿಪಿ ಹಿತೇಂದ್ರ ಮಹತ್ವದ ಹೇಳಿಕೆ
ಹಿಂದೂ ಕಾರ್ಯಕರ್ತ ಸುಹಾಸ್​ ಕೊಲೆ ಬಗ್ಗೆ ಎಡಿಜಿಪಿ ಹಿತೇಂದ್ರ ಮಹತ್ವದ ಹೇಳಿಕೆ