Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಲ್ವೆ ಸ್ಟೇಷನ್​ನಲ್ಲಿ ಹಳಿಗೆ ಸಿಲುಕಿ ಸಾವನ್ನಪ್ಪಬೇಕಿದ್ದ ಪ್ರಯಾಣಿಕ ಬಚಾವ್, ಹೇಗೆ?

ಮುಂಬೈ: ನಿಧಾನವಾಗಿ ಚಲಿಸುತ್ತಿದ ಟ್ರೈನ್​ನಿಂದ ಹಾರಲು ಯತ್ನಿಸುವಾಗ ಅದರ ಕೆಳಕ್ಕೆ ಜಾರಿದ ಪ್ರಯಾಣಿಕನನ್ನ ಅಲ್ಲೇ ಇದ್ದ ಸಿಬ್ಬಂದಿಯು ಆತನನ್ನ ಬಚಾವ್​ ಮಾಡಿರುವ ಘಟನೆ ನಗರದ ಕಲ್ಯಾಣ್​ ರೈಲ್ವೆ ನಿಲ್ದಾಣದಲ್ಲಿ ನಿನ್ನೆ ನಡೆದಿದೆ. ಚಲಿಸುವ ವಾಹನದಿಂದ ಇಳಿಯುವದೇ ತಪ್ಪು, ಅಂಥಾದ್ದರಲ್ಲಿ ಉಲ್ಟಾ ಇಳಿದ್ರೆ ಏನಾಗುತ್ತೆ ನೋಡಿ ತಾನು ಇಳಿಯಬೇಕಿದ್ದ ಕಲ್ಯಾಣ್​ ಸ್ಟೇಷನ್​ ಬಂತೆಂದು ಚಲಿಸುತ್ತಿದ್ದ ಟ್ರೈನ್​ನಿಂದ 52 ವರ್ಷದ ಪ್ರಯಾಣಿಕನೊಬ್ಬ ಮರುಯೋಚಿಸದೆ ಹಾಗೆ ಹಾರಿಯೇ ಬಿಟ್ಟ. ಈ ವೇಳೆ ಕಾಲು ಜಾರಿ, ಪ್ಲಾಟ್​ಫಾರ್ಮ್​ ಮತ್ತು ಹಳಿಯ ಮಧ್ಯೆ ಕ್ಷಣಾರ್ಧದಲ್ಲಿ […]

ರೈಲ್ವೆ ಸ್ಟೇಷನ್​ನಲ್ಲಿ ಹಳಿಗೆ ಸಿಲುಕಿ ಸಾವನ್ನಪ್ಪಬೇಕಿದ್ದ ಪ್ರಯಾಣಿಕ ಬಚಾವ್, ಹೇಗೆ?
Follow us
KUSHAL V
| Updated By:

Updated on:Jul 30, 2020 | 9:06 PM

ಮುಂಬೈ: ನಿಧಾನವಾಗಿ ಚಲಿಸುತ್ತಿದ ಟ್ರೈನ್​ನಿಂದ ಹಾರಲು ಯತ್ನಿಸುವಾಗ ಅದರ ಕೆಳಕ್ಕೆ ಜಾರಿದ ಪ್ರಯಾಣಿಕನನ್ನ ಅಲ್ಲೇ ಇದ್ದ ಸಿಬ್ಬಂದಿಯು ಆತನನ್ನ ಬಚಾವ್​ ಮಾಡಿರುವ ಘಟನೆ ನಗರದ ಕಲ್ಯಾಣ್​ ರೈಲ್ವೆ ನಿಲ್ದಾಣದಲ್ಲಿ ನಿನ್ನೆ ನಡೆದಿದೆ.

ಚಲಿಸುವ ವಾಹನದಿಂದ ಇಳಿಯುವದೇ ತಪ್ಪು, ಅಂಥಾದ್ದರಲ್ಲಿ ಉಲ್ಟಾ ಇಳಿದ್ರೆ ಏನಾಗುತ್ತೆ ನೋಡಿ ತಾನು ಇಳಿಯಬೇಕಿದ್ದ ಕಲ್ಯಾಣ್​ ಸ್ಟೇಷನ್​ ಬಂತೆಂದು ಚಲಿಸುತ್ತಿದ್ದ ಟ್ರೈನ್​ನಿಂದ 52 ವರ್ಷದ ಪ್ರಯಾಣಿಕನೊಬ್ಬ ಮರುಯೋಚಿಸದೆ ಹಾಗೆ ಹಾರಿಯೇ ಬಿಟ್ಟ. ಈ ವೇಳೆ ಕಾಲು ಜಾರಿ, ಪ್ಲಾಟ್​ಫಾರ್ಮ್​ ಮತ್ತು ಹಳಿಯ ಮಧ್ಯೆ ಕ್ಷಣಾರ್ಧದಲ್ಲಿ ಸಿಲುಕಿಕೊಂಡುಬಿಟ್ಟ.

ಇದೇ ವೇಳೆ ಅಲ್ಲೇ ನಿಯೋಜನೆಗೊಂಡಿದ್ದ ರೈಲ್ವೆ ಪೊಲೀಸ್​ ಸಿಬ್ಬಂದಿ ಸಾಹೂ ಮತ್ತು ರಾಜ್ಯ ಪೊಲೀಸ್​ ಸಿಬ್ಬಂದಿ ಸೋಮನಾಥ್​ ಮಹಾಜನ್​ ಇದನ್ನ ಗಮನಿಸಿ ಅವನ ರಕ್ಷಣೆಗೆ ಓಡಿಬಂದರು. ರೈಲ್ವೆ ಹಳಿಗೆ ಸಿಲುಕಿ ಸಾವನ್ನಪ್ಪಬೇಕಿದ್ದ ಪ್ರಯಾಣಿಕನನ್ನ ತಮ್ಮ ಸಮಯಪ್ರಜ್ಞೆಯಿಂದ ಕೂಡಲೇ ಪ್ಲಾಟ್​ಫಾರ್ಮ್​ ಮೇಲೆ ಎಳೆತಂದರು.

Published On - 11:45 am, Wed, 29 July 20

ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ
ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ
ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್
ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್
ಕರ್ನಾಟಕ ಬಂದ್: ಪ್ರತಿಭಟನೆ ವೇಳೆ ಜನದಟ್ಟಣೆಗೆ ಬೆದರಿ ಓಡಿದ ಎಮ್ಮೆ
ಕರ್ನಾಟಕ ಬಂದ್: ಪ್ರತಿಭಟನೆ ವೇಳೆ ಜನದಟ್ಟಣೆಗೆ ಬೆದರಿ ಓಡಿದ ಎಮ್ಮೆ
ಎಲ್ಲರೂ ಬಂದ್ ಮಾಡ್ತಾ ಹೋದ್ರೆ ಸಾರ್ವಜನಿಕರ ಪಾಡೇನು? ಬಸ್ ಚಾಲಕ
ಎಲ್ಲರೂ ಬಂದ್ ಮಾಡ್ತಾ ಹೋದ್ರೆ ಸಾರ್ವಜನಿಕರ ಪಾಡೇನು? ಬಸ್ ಚಾಲಕ
ಪೊಲೀಸರ ಗೂಂಡಾಗಿರಿಯನ್ನು ಸಹಿಸಲ್ಲ ಎಂದ ವಾಟಾಳ್ ನಾಗರಾಜ್
ಪೊಲೀಸರ ಗೂಂಡಾಗಿರಿಯನ್ನು ಸಹಿಸಲ್ಲ ಎಂದ ವಾಟಾಳ್ ನಾಗರಾಜ್
ಆಡಳಿತ ಮತ್ತು ವಿರೋಧ ಪಕ್ಷದ ನಾಯಕರಿಗೆ ಕೇವಲ ಅಧಿಕಾರದ ತೆವಲು: ಗೋವಿಂದು
ಆಡಳಿತ ಮತ್ತು ವಿರೋಧ ಪಕ್ಷದ ನಾಯಕರಿಗೆ ಕೇವಲ ಅಧಿಕಾರದ ತೆವಲು: ಗೋವಿಂದು
Live: ಆರ್​ಎಸ್​ಎಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾ ಪತ್ರಿಕಾಗೋಷ್ಠಿ ಲೈವ್
Live: ಆರ್​ಎಸ್​ಎಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾ ಪತ್ರಿಕಾಗೋಷ್ಠಿ ಲೈವ್
ಪರೀಕ್ಷೆ ಇಲ್ಲದಿರುವುದನ್ನು ಸಚಿವರಿಂದ ಖಚಿತಪಡಿಸಿಕೊಂಡಿದ್ದೆವು: ವಾಟಾಳ್
ಪರೀಕ್ಷೆ ಇಲ್ಲದಿರುವುದನ್ನು ಸಚಿವರಿಂದ ಖಚಿತಪಡಿಸಿಕೊಂಡಿದ್ದೆವು: ವಾಟಾಳ್
ಹನಿ ಟ್ರ್ಯಾಪ್ ಆರೋಪ ವಿಷಯದಲ್ಲಿ ಸಿಎಂ, ಹೆಚ್​ಎಂ ಪ್ರತಿಕ್ರಿಯೆ ನೀಡಿಲ್ಲ
ಹನಿ ಟ್ರ್ಯಾಪ್ ಆರೋಪ ವಿಷಯದಲ್ಲಿ ಸಿಎಂ, ಹೆಚ್​ಎಂ ಪ್ರತಿಕ್ರಿಯೆ ನೀಡಿಲ್ಲ
VIDEO: ಹಾರುವ ಹಾರಿಸ್... ಅದ್ಭುತ ಕ್ಯಾಚ್ ಹಿಡಿದ ರೌಫ್
VIDEO: ಹಾರುವ ಹಾರಿಸ್... ಅದ್ಭುತ ಕ್ಯಾಚ್ ಹಿಡಿದ ರೌಫ್