AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಲ್ವೆ ಸ್ಟೇಷನ್​ನಲ್ಲಿ ಹಳಿಗೆ ಸಿಲುಕಿ ಸಾವನ್ನಪ್ಪಬೇಕಿದ್ದ ಪ್ರಯಾಣಿಕ ಬಚಾವ್, ಹೇಗೆ?

ಮುಂಬೈ: ನಿಧಾನವಾಗಿ ಚಲಿಸುತ್ತಿದ ಟ್ರೈನ್​ನಿಂದ ಹಾರಲು ಯತ್ನಿಸುವಾಗ ಅದರ ಕೆಳಕ್ಕೆ ಜಾರಿದ ಪ್ರಯಾಣಿಕನನ್ನ ಅಲ್ಲೇ ಇದ್ದ ಸಿಬ್ಬಂದಿಯು ಆತನನ್ನ ಬಚಾವ್​ ಮಾಡಿರುವ ಘಟನೆ ನಗರದ ಕಲ್ಯಾಣ್​ ರೈಲ್ವೆ ನಿಲ್ದಾಣದಲ್ಲಿ ನಿನ್ನೆ ನಡೆದಿದೆ. ಚಲಿಸುವ ವಾಹನದಿಂದ ಇಳಿಯುವದೇ ತಪ್ಪು, ಅಂಥಾದ್ದರಲ್ಲಿ ಉಲ್ಟಾ ಇಳಿದ್ರೆ ಏನಾಗುತ್ತೆ ನೋಡಿ ತಾನು ಇಳಿಯಬೇಕಿದ್ದ ಕಲ್ಯಾಣ್​ ಸ್ಟೇಷನ್​ ಬಂತೆಂದು ಚಲಿಸುತ್ತಿದ್ದ ಟ್ರೈನ್​ನಿಂದ 52 ವರ್ಷದ ಪ್ರಯಾಣಿಕನೊಬ್ಬ ಮರುಯೋಚಿಸದೆ ಹಾಗೆ ಹಾರಿಯೇ ಬಿಟ್ಟ. ಈ ವೇಳೆ ಕಾಲು ಜಾರಿ, ಪ್ಲಾಟ್​ಫಾರ್ಮ್​ ಮತ್ತು ಹಳಿಯ ಮಧ್ಯೆ ಕ್ಷಣಾರ್ಧದಲ್ಲಿ […]

ರೈಲ್ವೆ ಸ್ಟೇಷನ್​ನಲ್ಲಿ ಹಳಿಗೆ ಸಿಲುಕಿ ಸಾವನ್ನಪ್ಪಬೇಕಿದ್ದ ಪ್ರಯಾಣಿಕ ಬಚಾವ್, ಹೇಗೆ?
KUSHAL V
| Edited By: |

Updated on:Jul 30, 2020 | 9:06 PM

Share

ಮುಂಬೈ: ನಿಧಾನವಾಗಿ ಚಲಿಸುತ್ತಿದ ಟ್ರೈನ್​ನಿಂದ ಹಾರಲು ಯತ್ನಿಸುವಾಗ ಅದರ ಕೆಳಕ್ಕೆ ಜಾರಿದ ಪ್ರಯಾಣಿಕನನ್ನ ಅಲ್ಲೇ ಇದ್ದ ಸಿಬ್ಬಂದಿಯು ಆತನನ್ನ ಬಚಾವ್​ ಮಾಡಿರುವ ಘಟನೆ ನಗರದ ಕಲ್ಯಾಣ್​ ರೈಲ್ವೆ ನಿಲ್ದಾಣದಲ್ಲಿ ನಿನ್ನೆ ನಡೆದಿದೆ.

ಚಲಿಸುವ ವಾಹನದಿಂದ ಇಳಿಯುವದೇ ತಪ್ಪು, ಅಂಥಾದ್ದರಲ್ಲಿ ಉಲ್ಟಾ ಇಳಿದ್ರೆ ಏನಾಗುತ್ತೆ ನೋಡಿ ತಾನು ಇಳಿಯಬೇಕಿದ್ದ ಕಲ್ಯಾಣ್​ ಸ್ಟೇಷನ್​ ಬಂತೆಂದು ಚಲಿಸುತ್ತಿದ್ದ ಟ್ರೈನ್​ನಿಂದ 52 ವರ್ಷದ ಪ್ರಯಾಣಿಕನೊಬ್ಬ ಮರುಯೋಚಿಸದೆ ಹಾಗೆ ಹಾರಿಯೇ ಬಿಟ್ಟ. ಈ ವೇಳೆ ಕಾಲು ಜಾರಿ, ಪ್ಲಾಟ್​ಫಾರ್ಮ್​ ಮತ್ತು ಹಳಿಯ ಮಧ್ಯೆ ಕ್ಷಣಾರ್ಧದಲ್ಲಿ ಸಿಲುಕಿಕೊಂಡುಬಿಟ್ಟ.

ಇದೇ ವೇಳೆ ಅಲ್ಲೇ ನಿಯೋಜನೆಗೊಂಡಿದ್ದ ರೈಲ್ವೆ ಪೊಲೀಸ್​ ಸಿಬ್ಬಂದಿ ಸಾಹೂ ಮತ್ತು ರಾಜ್ಯ ಪೊಲೀಸ್​ ಸಿಬ್ಬಂದಿ ಸೋಮನಾಥ್​ ಮಹಾಜನ್​ ಇದನ್ನ ಗಮನಿಸಿ ಅವನ ರಕ್ಷಣೆಗೆ ಓಡಿಬಂದರು. ರೈಲ್ವೆ ಹಳಿಗೆ ಸಿಲುಕಿ ಸಾವನ್ನಪ್ಪಬೇಕಿದ್ದ ಪ್ರಯಾಣಿಕನನ್ನ ತಮ್ಮ ಸಮಯಪ್ರಜ್ಞೆಯಿಂದ ಕೂಡಲೇ ಪ್ಲಾಟ್​ಫಾರ್ಮ್​ ಮೇಲೆ ಎಳೆತಂದರು.

Published On - 11:45 am, Wed, 29 July 20

‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ