AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೇಸ್‌ಬುಕ್, ಸಿಲ್ವರ್ ಲೇಕ್ ನಂತರ ಅಮೆರಿಕದ ವಿಸ್ತಾ ಕಂಪನಿ ಜಿಯೋನಲ್ಲಿ ಎಷ್ಟು ಪಾಲು ಖರೀದಿಸಿತು?

ಮುಂಬೈ: ಫೇಸ್‌ಬುಕ್ ಮತ್ತು ಸಿಲ್ವರ್ ಲೇಕ್ ನಂತರ ಈಗ ಯುಎಸ್ ಮೂಲದ ವಿಸ್ತಾ ಇಕ್ವಿಟಿ ಪಾರ್ಟ್ನರ್ಸ್ ಜಿಯೋ ಪಾಲು ಖರೀದಿಸಿದೆ. 11,367 ಕೋಟಿ ರೂಪಾಯಿಗಳನ್ನು ಜಿಯೋ ಪ್ಲಾಟ್‌ಫಾರ್ಮ್‌ಗೆ 2.32 ಶೇಕಡಾ ಪಾಲಿಗೆ ಹೂಡಿಕೆ ಮಾಡಲಿದ್ದು, ಇದು ಆರ್‌ಐಎಲ್ ಘಟಕದಲ್ಲಿ ಮೂರನೇ ಉನ್ನತ ಹೂಡಿಕೆಯಾಗಿದೆ. ಅಮೆರಿಕದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಗಳಲ್ಲಿ ಒಂದಾದ ವಿಸ್ತಾ ಈಗ ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋದ ಪಾಲನ್ನು ಖರೀದಿಸಿದೆ. ಕೇವಲ ಮೂರು ವಾರಗಳಲ್ಲಿ ಜಿಯೋಮೇಲೆ ನಡೆದ ಮೂರನೇ ದೊಡ್ಡ ಮೂರನೇ ಇದಾಗಿದೆ. ಈ ಒಪ್ಪಂದದಿಂದ […]

ಫೇಸ್‌ಬುಕ್, ಸಿಲ್ವರ್ ಲೇಕ್ ನಂತರ ಅಮೆರಿಕದ ವಿಸ್ತಾ ಕಂಪನಿ ಜಿಯೋನಲ್ಲಿ ಎಷ್ಟು ಪಾಲು ಖರೀದಿಸಿತು?
Follow us
ಸಾಧು ಶ್ರೀನಾಥ್​
|

Updated on:May 08, 2020 | 11:08 AM

ಮುಂಬೈ: ಫೇಸ್‌ಬುಕ್ ಮತ್ತು ಸಿಲ್ವರ್ ಲೇಕ್ ನಂತರ ಈಗ ಯುಎಸ್ ಮೂಲದ ವಿಸ್ತಾ ಇಕ್ವಿಟಿ ಪಾರ್ಟ್ನರ್ಸ್ ಜಿಯೋ ಪಾಲು ಖರೀದಿಸಿದೆ. 11,367 ಕೋಟಿ ರೂಪಾಯಿಗಳನ್ನು ಜಿಯೋ ಪ್ಲಾಟ್‌ಫಾರ್ಮ್‌ಗೆ 2.32 ಶೇಕಡಾ ಪಾಲಿಗೆ ಹೂಡಿಕೆ ಮಾಡಲಿದ್ದು, ಇದು ಆರ್‌ಐಎಲ್ ಘಟಕದಲ್ಲಿ ಮೂರನೇ ಉನ್ನತ ಹೂಡಿಕೆಯಾಗಿದೆ.

ಅಮೆರಿಕದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಗಳಲ್ಲಿ ಒಂದಾದ ವಿಸ್ತಾ ಈಗ ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋದ ಪಾಲನ್ನು ಖರೀದಿಸಿದೆ. ಕೇವಲ ಮೂರು ವಾರಗಳಲ್ಲಿ ಜಿಯೋಮೇಲೆ ನಡೆದ ಮೂರನೇ ದೊಡ್ಡ ಮೂರನೇ ಇದಾಗಿದೆ. ಈ ಒಪ್ಪಂದದಿಂದ ಜಿಯೋದ ಇಕ್ವಿಟಿ ಮೊತ್ತ 4.91 ಲಕ್ಷ ಆಗಲಿದೆ. ಭಾರತದಲ್ಲಿ ವಿಸ್ತಾ ಇಕ್ವಿಟಿ ಪಾರ್ಟ್ನರ್ಸ್ ಸಂಸ್ಥೆಯ ಮೊದಲ ಹೂಡಿಕೆ ಇದಾಗಿದೆ.

Published On - 9:32 am, Fri, 8 May 20

ಪಾಟ್ನಾದಲ್ಲಿ 1,200 ಕೋಟಿ ವೆಚ್ಚದ ಟರ್ಮಿನಲ್ ಉದ್ಘಾಟಿಸಿದ ಮೋದಿ
ಪಾಟ್ನಾದಲ್ಲಿ 1,200 ಕೋಟಿ ವೆಚ್ಚದ ಟರ್ಮಿನಲ್ ಉದ್ಘಾಟಿಸಿದ ಮೋದಿ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು