AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್ಡರ್​ ಮಾಡಿದ್ದು 20 ಸಾವಿರದ ಸೋನಿ ಹೆಡ್​ಫೋನ್ಸ್​, ಬಂದಿದ್ದು ಟೂತ್​​ಪೇಸ್ಟ್​, ಅಮೆಜಾನ್ ಹೇಳಿದ್ದೇನು?

ಗ್ರಾಹಕರೊಬ್ಬರು ಅಮೆಜಾನ್​ನಿಂದ ಹೆಡ್​ಫೋನ್​ ಆರ್ಡರ್ ಮಾಡಿದ್ದರು ಆದರೆ ಬಾಕ್ಸ್​ನಲ್ಲಿ ಬಂದಿದ್ದು ಮಾತ್ರ ಟೂತ್​ಪೇಸ್ಟ್​. ವ್ಯಕ್ತಿಯೊಬ್ಬರು ಅಮೆಜಾನ್​ನಿಂದ 19,990ರೂ. ಬೆಲೆಯ ಸೋನಿ ವೈರ್​ಲೆಸ್​ ಹೆಡ್​ಫೋನ್​ ಅನ್ನು ಆರ್ಡರ್​ ಮಾಡಿದ್ದರು, ಆದರೆ ಅದರ ಬದಲು ಬಾಕ್ಸ್​ನಲ್ಲಿ ಟೂಥ್​ಪೇಸ್ಟ್​ ಬಂದಿತ್ತು.

ಆರ್ಡರ್​ ಮಾಡಿದ್ದು 20 ಸಾವಿರದ ಸೋನಿ ಹೆಡ್​ಫೋನ್ಸ್​, ಬಂದಿದ್ದು ಟೂತ್​​ಪೇಸ್ಟ್​, ಅಮೆಜಾನ್ ಹೇಳಿದ್ದೇನು?
ಅಮೆಜಾನ್
ನಯನಾ ರಾಜೀವ್
|

Updated on:Dec 13, 2023 | 6:04 PM

Share

ಗ್ರಾಹಕರೊಬ್ಬರು ಅಮೆಜಾನ್​ನಿಂದ ಹೆಡ್​ಫೋನ್​ ಆರ್ಡರ್ ಮಾಡಿದ್ದರು ಆದರೆ ಬಾಕ್ಸ್​ನಲ್ಲಿ ಬಂದಿದ್ದು ಮಾತ್ರ ಟೂತ್​ಪೇಸ್ಟ್​. ವ್ಯಕ್ತಿಯೊಬ್ಬರು ಅಮೆಜಾನ್​ನಿಂದ 19,990ರೂ. ಬೆಲೆಯ ಸೋನಿ ವೈರ್​ಲೆಸ್​ ಹೆಡ್​ಫೋನ್​ ಅನ್ನು ಆರ್ಡರ್​ ಮಾಡಿದ್ದರು, ಆದರೆ ಅದರ ಬದಲು ಬಾಕ್ಸ್​ನಲ್ಲಿ ಟೂಥ್​ಪೇಸ್ಟ್​ ಬಂದಿತ್ತು.

ಯಶ್ ಓಜಾ ಎಂಬ ಗ್ರಾಹಕರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಅಮೆಜಾನ್​ ಪ್ಯಾಕ್​ ಅನ್ನು ಅನ್​ಬಾಕ್ಸ್​ ಮಾಡುತ್ತಿರುವುದನ್ನು ಕಾಣಬಹುದು.

ನಿಮ್ಮ ಆರ್ಡರ್​ಗೆ ತಪ್ಪಾದ ವಸ್ತುವನ್ನು ತಲುಪಿಸಿದ್ದಕ್ಕೆ ಕ್ಷಮೆಯಾಚಿಸುತ್ತೇವೆ, ದಯವಿಟ್ಟು ನಿಮ್ಮ ಡಿಎಂ ಸೆಟ್ಟಿಂಗ್​ನ್ನು ನವೀಕರಿಸಿ ಮತ್ತು ಡಿಎಂ ಮೂಲಕ ನಮ್ಮನ್ನು ಸಂಪರ್ಕಿಸಿ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: Viral: ಅಮೇಝಾನ್ ಕ್ಯಾಶ್​ಬ್ಯಾಕ್​ ಆಫರ್​; ಮಾರಾಟಗಾರರ ಒಳಸುಳಿಗಳ ಬಗ್ಗೆ ನೆಟ್​ಮಂದಿ ಚರ್ಚೆ

ಇದೇ ರೀತಿ ವ್ಯಕ್ತಿಯೊಬ್ಬರು ಅಮೆಜಾನ್​ನಿಂದ 90 ಸಾವಿರ ರೂ. ಮೌಲ್ಯದ ಕ್ಯಾಮೆರಾ ಲೆನ್ಸ್​ ಆರ್ಡರ್​ ಮಾಡಿದ್ದರೆ ಅದರ ಬದಲಾಗಿ ಅವರಿಗೆ ಯಾವುದೇ ಗಿಡದ ಬೀಜವನ್ನು ಕಳುಹಿಸಲಾಗಿತ್ತು. ಈ ರೀತಿಯ ಘಟನೆಗಳು ಪದೇ ಪದೇ ನಡೆಯುತ್ತಿರುವುದರಿಂದ ಇ ಕಾಮರ್ಸ್​ ಮೇಲಿನ ನಂಬಿಕೆ ಕಡಿಮೆಯಾಗುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:53 pm, Mon, 11 December 23

Follow Us
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು ಎಚ್ಚರ
ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು ಎಚ್ಚರ