AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂರೇ ತಿಂಗಳಲ್ಲಿ 1.5 ಲಕ್ಷ ಲಾಭ: ಬಯೋಫ್ಲಾಕ್​ ಮೀನು ಕೃಷಿಯಿಂದ ಹೆಚ್ಚಿತು ರೈತರ ಆದಾಯ

ಇಂಫಾಲ್​: ಈಶಾನ್ಯ ಭಾರತದ ಮಣಿಪುರ್​ ರಾಜ್ಯದ ರೈತರಿಗೆ ಮತ್ತೊಂದು ಆದಾಯದ ಮೂಲ ದೊರೆತಿದೆ. ಬಯೋಫ್ಲಾಕ್ (Biofloc) ಮೀನು ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ತಮ್ಮ ಆದಾಯವನ್ನ ವೃದ್ಧಿಸಲು ಮುಂದಾಗಿದ್ದಾರೆ. ಬಯೋಫ್ಲಾಕ್​ ಟ್ಯಾಂಕ್​ಗಳನ್ನ ಅಳವಡಿಸಿ ನನ್ನ ಮೀನು ಕೃಷಿಯನ್ನು ವೃದ್ಧಿಸಿದ್ದೇನೆ. ಕಳೆದ 3ರಿಂದ6 ತಿಂಗಳಲ್ಲಿ ನಾನು 1.5 ಲಕ್ಷ ರೂಪಾಯಿ ಆದಾಯ ಗಳಿಸಿದ್ದೇನೆ ಎಂದು ರೈತರೊಬ್ಬರು ಹೇಳಿದ್ದಾರೆ. ಈ ಬಯೋಫ್ಲಾಕ್ ಮೀನು ಕೃಷಿ ಅಂದರೆ ಏನು? ಅಂದ ಹಾಗೆ, ಈ ಬಯೋಫ್ಲಾಕ್​ ಮೀನು ಕೃಷಿ ಪದ್ಧತಿ ಇಡೀ ವಿಶ್ವದಲ್ಲಿ ಅತ್ಯಂತ […]

ಮೂರೇ ತಿಂಗಳಲ್ಲಿ 1.5 ಲಕ್ಷ ಲಾಭ: ಬಯೋಫ್ಲಾಕ್​ ಮೀನು ಕೃಷಿಯಿಂದ ಹೆಚ್ಚಿತು ರೈತರ ಆದಾಯ
KUSHAL V
|

Updated on: Oct 11, 2020 | 3:55 PM

Share

ಇಂಫಾಲ್​: ಈಶಾನ್ಯ ಭಾರತದ ಮಣಿಪುರ್​ ರಾಜ್ಯದ ರೈತರಿಗೆ ಮತ್ತೊಂದು ಆದಾಯದ ಮೂಲ ದೊರೆತಿದೆ. ಬಯೋಫ್ಲಾಕ್ (Biofloc) ಮೀನು ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ತಮ್ಮ ಆದಾಯವನ್ನ ವೃದ್ಧಿಸಲು ಮುಂದಾಗಿದ್ದಾರೆ. ಬಯೋಫ್ಲಾಕ್​ ಟ್ಯಾಂಕ್​ಗಳನ್ನ ಅಳವಡಿಸಿ ನನ್ನ ಮೀನು ಕೃಷಿಯನ್ನು ವೃದ್ಧಿಸಿದ್ದೇನೆ. ಕಳೆದ 3ರಿಂದ6 ತಿಂಗಳಲ್ಲಿ ನಾನು 1.5 ಲಕ್ಷ ರೂಪಾಯಿ ಆದಾಯ ಗಳಿಸಿದ್ದೇನೆ ಎಂದು ರೈತರೊಬ್ಬರು ಹೇಳಿದ್ದಾರೆ.

ಈ ಬಯೋಫ್ಲಾಕ್ ಮೀನು ಕೃಷಿ ಅಂದರೆ ಏನು? ಅಂದ ಹಾಗೆ, ಈ ಬಯೋಫ್ಲಾಕ್​ ಮೀನು ಕೃಷಿ ಪದ್ಧತಿ ಇಡೀ ವಿಶ್ವದಲ್ಲಿ ಅತ್ಯಂತ ಲಾಭದಾಯಕ ಮೀನು ಕೃಷಿ ಪದ್ಧತಿಯಾಗಿ ಹೊರಹೊಮ್ಮಿದೆ. ಕೃಷಿ ಹೊಂಡಗಳಲ್ಲಿ ಮೀನು ಸಾಕಾಣಿಕೆಗೆ ಪರ್ಯಾಯವಾಗಿ ಈ ಆಧುನಿಕ ಪದ್ಧತಿಯನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಪರಿಸರ ಸ್ನೇಹಿಯಾಗಿರುವ ಜೊತೆಗೆ ಮೀನು ಕೃಷಿಯಲ್ಲಿ ಬಳಸಲಾಗುವ ನೀರಿನ ಗುಣಮಟ್ಟವನ್ನು ಸಹ ಕಾಪಾಡುತ್ತದೆ. ಅಷ್ಟೇ ಅಲ್ಲದೆ, ಇದರಲ್ಲಿ ಮೀನಿನ ಇಳುವರಿ ಸಹ ಅಧಿಕವಾಗಿದೆ ಎಂದು ತಜ್ಞರು ಹೇಳಿದ್ದಾರೆ. ಇತ್ತೀಚೆಗೆ, ಪ್ರಧಾನಿ ಮೋದಿ ಘೋಷಿಸಿದ ಪ್ರಧಾನ ಮಂತ್ರಿ ಮತ್ಸ್ಯ ಸಂಪದಾ ಯೋಜನೆ ಅಡಿಯಲ್ಲಿ ಈ ಪದ್ಧತಿಗೆ ಉತ್ತೇಜನೆ ನೀಡಲು ಸೂಕ್ತ ನೆರವು ಸಹ ನೀಡಲಾಗುತ್ತದೆ.

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!