AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

26 ಗಂಟೆಗಳ ನಂತರ.. ಬಿನೀಶ್​ ಕೊಡಿಯೇರಿ ನಿವಾಸದಲ್ಲಿ ED ಶೋಧ ಅಂತ್ಯ

ತಿರುವನಂತಪುರಂ: ನಟ ಬಿನೀಶ್ ಕೊಡಿಯೇರಿ ನಿವಾಸದಲ್ಲಿ ಸತತ 26 ಗಂಟೆಗಳ ಕಾಲ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಡೆಸಿದ ಶೋಧ ಅಂತ್ಯವಾಗಿದೆ. ಕೇರಳದ ತಿರುವನಂತಪುರಂನಲ್ಲಿರುವ ನಟನ ನಿವಾಸದಲ್ಲಿ ಬೆಂಗಳೂರಿನಿಂದ ಬಂದ ED ಅಧಿಕಾರಿಗಳ ತಂಡ ಶೋಧ ನಡೆಸುವ ವೇಳೆ ಇಂದು ಬೆಳಗ್ಗೆ ಹೈ ಡ್ರಾಮಾ ನಡೆದುಹೋಯ್ತು. ಬಿನೀಶ್​ ಮನೆಯತ್ತ ಇಂದು ಬೆಳಗ್ಗೆ ಬಂದ ನಟನ ಸಂಬಂಧಿಕರು ಪ್ರತಿಭಟನೆಗೂ ಮುಂದಾದರು. ಬಿನೀಶ್​ ಸಂಬಂಧಿಕರ ಪ್ರಕಾರ ನಟನ ಪತ್ನಿ ರೆಣೀಟಾ ಹಾಗೂ ಮೂರು ವರ್ಷದ ಪುತ್ರನನ್ನು ED ಅಧಿಕಾರಿಗಳು ಕಾರಣವಿಲ್ಲದೆ ವಶದಲ್ಲಿಟ್ಟುಕೊಂಡಿದ್ದಾರೆ […]

26 ಗಂಟೆಗಳ ನಂತರ.. ಬಿನೀಶ್​ ಕೊಡಿಯೇರಿ ನಿವಾಸದಲ್ಲಿ ED ಶೋಧ ಅಂತ್ಯ
Follow us
KUSHAL V
|

Updated on:Nov 05, 2020 | 6:51 PM

ತಿರುವನಂತಪುರಂ: ನಟ ಬಿನೀಶ್ ಕೊಡಿಯೇರಿ ನಿವಾಸದಲ್ಲಿ ಸತತ 26 ಗಂಟೆಗಳ ಕಾಲ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಡೆಸಿದ ಶೋಧ ಅಂತ್ಯವಾಗಿದೆ. ಕೇರಳದ ತಿರುವನಂತಪುರಂನಲ್ಲಿರುವ ನಟನ ನಿವಾಸದಲ್ಲಿ ಬೆಂಗಳೂರಿನಿಂದ ಬಂದ ED ಅಧಿಕಾರಿಗಳ ತಂಡ ಶೋಧ ನಡೆಸುವ ವೇಳೆ ಇಂದು ಬೆಳಗ್ಗೆ ಹೈ ಡ್ರಾಮಾ ನಡೆದುಹೋಯ್ತು. ಬಿನೀಶ್​ ಮನೆಯತ್ತ ಇಂದು ಬೆಳಗ್ಗೆ ಬಂದ ನಟನ ಸಂಬಂಧಿಕರು ಪ್ರತಿಭಟನೆಗೂ ಮುಂದಾದರು. ಬಿನೀಶ್​ ಸಂಬಂಧಿಕರ ಪ್ರಕಾರ ನಟನ ಪತ್ನಿ ರೆಣೀಟಾ ಹಾಗೂ ಮೂರು ವರ್ಷದ ಪುತ್ರನನ್ನು ED ಅಧಿಕಾರಿಗಳು ಕಾರಣವಿಲ್ಲದೆ ವಶದಲ್ಲಿಟ್ಟುಕೊಂಡಿದ್ದಾರೆ ಎಂದು ಆರೋಪಿಸಿದರು. ಜೊತೆಗೆ, ನಟನ ಪತ್ನಿ ಅಧಿಕಾರಿಗಳೇ ನಮ್ಮ ಮನೆಯಲ್ಲಿ ಎಲೆಕ್ಟ್ರಾನಿಕ್​ ಪೇಮೆಂಟ್​ ಕಾರ್ಡ್​ ಒಂದನ್ನು ಇಟ್ಟು ನಂತರ ಅದು ನಮ್ಮ ನಿವಾಸದಲ್ಲಿ ಪತ್ತೆಯಾಗಿದೆ ಎಂದು ಬಿಂಬಿಸಿದರು ಅಂತಾ ಅರೋಪಿಸಿದ್ದಾರೆ. ಜೊತೆಗೆ, ಈ ಕುರಿತು ನಮ್ಮಿಂದ ದಾಖಲೆವೊಂದಕ್ಕೆ ಸಹಿ ಹಾಕಿಸಿಕೊಂಡರು ಎಂದೂ ಸಹ ಆರೋಪಿಸಿದ್ದಾರೆ.

ಶೋಧದ ಬಳಿಕ ನಟನ ಕುಟುಂಬದವರು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ಕೇರಳ ಪೊಲೀಸರ ಬಳಿ ದೂರ ಸಹ ದಾಖಲಿಸಿದ್ದಾರೆ. ಬೆಂಗಳೂರಿನಿಂದ ಆಗಮಿಸಿದ್ದ ED ತಂಡವು ನಟನ ಮನೆ ಸೇರಿದಂತೆ ನಗರದ ಹಲವೆಡೆ ಶೋಧ ನಡೆಸಿದರು.

Published On - 6:50 pm, Thu, 5 November 20

ಲೆಜೆಂಡರಿ ಬ್ಯಾಟರ್​ ಒಡಿಐಗಳಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸುತ್ತಾರೆ
ಲೆಜೆಂಡರಿ ಬ್ಯಾಟರ್​ ಒಡಿಐಗಳಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸುತ್ತಾರೆ
ರಾಕೇಶ್ ಪೂಜಾರಿಗೆ ‘ಕಾಂತಾರ’ ಚಿತ್ರದಲ್ಲಿ ಸಿಕ್ಕಿತ್ತು ಒಳ್ಳೆಯ ಪಾತ್ರ
ರಾಕೇಶ್ ಪೂಜಾರಿಗೆ ‘ಕಾಂತಾರ’ ಚಿತ್ರದಲ್ಲಿ ಸಿಕ್ಕಿತ್ತು ಒಳ್ಳೆಯ ಪಾತ್ರ
ರಾಕೇಶ್ ಒಮ್ಮೆ ಎದೆ ಮುಟ್ಟಿಕೊಳ್ಳುವುದು ವಿಡಿಯೋದಲ್ಲಿ ಕಾಣುತ್ತದೆ
ರಾಕೇಶ್ ಒಮ್ಮೆ ಎದೆ ಮುಟ್ಟಿಕೊಳ್ಳುವುದು ವಿಡಿಯೋದಲ್ಲಿ ಕಾಣುತ್ತದೆ
ಪೊಲೀಸರು, ಡಿ-ಸ್ವ್ಯಾಟ್ ಪಡೆಯಿಂದ ಹುಡುಕಾಟ, ಡಿಸಿಪಿ ಸ್ಥಳದಲ್ಲಿ ಮೊಕ್ಕಾಂ
ಪೊಲೀಸರು, ಡಿ-ಸ್ವ್ಯಾಟ್ ಪಡೆಯಿಂದ ಹುಡುಕಾಟ, ಡಿಸಿಪಿ ಸ್ಥಳದಲ್ಲಿ ಮೊಕ್ಕಾಂ
ಸ್ಲಿಪ್​ನಲ್ಲಿ ನಿಂತ ವಿಕೆಟ್ ಕೀಪರ್: ಎದುರಾಳಿ ತಂಡಕ್ಕೆ ಸಿಕ್ತು 5 ರನ್​
ಸ್ಲಿಪ್​ನಲ್ಲಿ ನಿಂತ ವಿಕೆಟ್ ಕೀಪರ್: ಎದುರಾಳಿ ತಂಡಕ್ಕೆ ಸಿಕ್ತು 5 ರನ್​
ಮದುವೆಯಲ್ಲಿ ಡ್ಯಾನ್ಸ್ ಮಾಡುವಾಗ ಎದೆ ಹಿಡಿದುಕೊಳ್ಳುತ್ತಿದ್ದ ರಾಕೇಶ್ ಪೂಜಾರಿ
ಮದುವೆಯಲ್ಲಿ ಡ್ಯಾನ್ಸ್ ಮಾಡುವಾಗ ಎದೆ ಹಿಡಿದುಕೊಳ್ಳುತ್ತಿದ್ದ ರಾಕೇಶ್ ಪೂಜಾರಿ
ಲಷ್ಕರ್ ಉಗ್ರನನ್ನು ಮುಗ್ದ ವ್ಯಕ್ತಿ, ಧರ್ಮ ಪ್ರಚಾರಕ ಎಂದು ಕರೆದ ಪಾಕ್
ಲಷ್ಕರ್ ಉಗ್ರನನ್ನು ಮುಗ್ದ ವ್ಯಕ್ತಿ, ಧರ್ಮ ಪ್ರಚಾರಕ ಎಂದು ಕರೆದ ಪಾಕ್
ಭಾರತ-ಪಾಕ್​ ಮಧ್ಯೆ ಉದ್ವಿಗ್ನ: ಸೈಬರ್ ದಾಳಿ ಬಗ್ಗೆ​ ದಯಾನಂದ್ ಎಚ್ಚರಿಕೆ!​​
ಭಾರತ-ಪಾಕ್​ ಮಧ್ಯೆ ಉದ್ವಿಗ್ನ: ಸೈಬರ್ ದಾಳಿ ಬಗ್ಗೆ​ ದಯಾನಂದ್ ಎಚ್ಚರಿಕೆ!​​
ರಾಕೇಶ್ ಪೂಜಾರಿ ಸಾಯುವುದಕ್ಕೂ ಮೊದಲು ಏನೆಲ್ಲ ಆಯ್ತು? ವಿವರಿಸಿದ ಜಿಜಿ
ರಾಕೇಶ್ ಪೂಜಾರಿ ಸಾಯುವುದಕ್ಕೂ ಮೊದಲು ಏನೆಲ್ಲ ಆಯ್ತು? ವಿವರಿಸಿದ ಜಿಜಿ
Daily Devotional: ಹನುಮಂತನಿಗೆ ಯಾವ ರೀತಿಯ ಹಾರ ಹಾಕಿದರೆ ಏನು ಫಲ?
Daily Devotional: ಹನುಮಂತನಿಗೆ ಯಾವ ರೀತಿಯ ಹಾರ ಹಾಕಿದರೆ ಏನು ಫಲ?