ನಡುರಾತ್ರಿ ಹಿರಿಯ IPS ಅಧಿಕಾರಿಯ ಕಾರು ಉಲ್ಟಾಪಲ್ಟಾ

ಹೈದರಾಬಾದ್: ನಡುರಾತ್ರಿ ತೆಲಂಗಾಣ ಪೊಲೀಸ್ ಅಕ್ಯಾಡೆಮಿ ನಿರ್ದೇಶಕರ ಕಾರು ಅಪಘಾತವಾಗಿರುವ ಘಟನೆ ಹೈದರಾಬಾದ್ ಹೊರ ವಲಯದ ಓಆರ್​ಓ ವೃತ್ತದ ಬಳಿ ನಡೆದಿದೆ. ಅಕ್ಯಾಡೆಮಿಯಿಂದ‌ ಮನೆಗೆ‌ ಹಿಂತಿರುಗಿ‌ ಹೋಗುತ್ತಿರುವಾಗ ಕಾರು ನಿಯಂತ್ರಣ ತಪ್ಪಿ ಪಲ್ಟಿ‌ ಹೊಡೆದಿದೆ. ಘಟನೆಯಲ್ಲಿ ಹಿರಿಯ ಐ.ಪಿ.ಎಸ್. ಅಧಿಕಾರಿ ವಿ.ವಿ. ಶ್ರೀನಿವಾಸ್ ರಾವ್​ಗೆ ಗಂಭೀರ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಗಚ್ಚಿಬೌಲಿಯ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಡುರಾತ್ರಿ ಹಿರಿಯ IPS ಅಧಿಕಾರಿಯ ಕಾರು ಉಲ್ಟಾಪಲ್ಟಾ
ಆಯೇಷಾ ಬಾನು

Updated on: Jul 16, 2020 | 6:41 AM

ಹೈದರಾಬಾದ್: ನಡುರಾತ್ರಿ ತೆಲಂಗಾಣ ಪೊಲೀಸ್ ಅಕ್ಯಾಡೆಮಿ ನಿರ್ದೇಶಕರ ಕಾರು ಅಪಘಾತವಾಗಿರುವ ಘಟನೆ ಹೈದರಾಬಾದ್ ಹೊರ ವಲಯದ ಓಆರ್​ಓ ವೃತ್ತದ ಬಳಿ ನಡೆದಿದೆ.

ಅಕ್ಯಾಡೆಮಿಯಿಂದ‌ ಮನೆಗೆ‌ ಹಿಂತಿರುಗಿ‌ ಹೋಗುತ್ತಿರುವಾಗ ಕಾರು ನಿಯಂತ್ರಣ ತಪ್ಪಿ ಪಲ್ಟಿ‌ ಹೊಡೆದಿದೆ. ಘಟನೆಯಲ್ಲಿ ಹಿರಿಯ ಐ.ಪಿ.ಎಸ್. ಅಧಿಕಾರಿ ವಿ.ವಿ. ಶ್ರೀನಿವಾಸ್ ರಾವ್​ಗೆ ಗಂಭೀರ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಗಚ್ಚಿಬೌಲಿಯ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Published On - 6:39 am, Thu, 16 July 20

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us