ಪಂಬನ್ ರೈಲ್ವೆ ಬ್ರಿಡ್ಜ್​ಗೆ ಹೊಸ ರೂಪ, ವರ್ಟಿಕಲ್ ಬ್ರಿಡ್ಜ್​ ಕಾಮಗಾರಿ ಆರಂಭ

ಚೆನ್ನೈ: ತಮಿಳುನಾಡು ರಾಮೇಶ್ವರಂನಲ್ಲಿ ಒಂದೊಂದು ಸ್ಥಳವೂ ಒಂದೊಂದು ರಾಮಾಯಣದ ಕಥೆಯನ್ನು ವಿವರಿಸುತ್ತದೆ. ಇಲ್ಲಿಗೆ ತೆರಳಲು ರಸ್ತೆ ಹಾಗೂ ಸಮುದ್ರ ರೈಲ್ವೇ ಮಾರ್ಗಗಳಿವೆ. ಇದೀಗ ಭಾರತೀಯ ರೈಲ್ವೆ ಇಲಾಖೆಯು ಪಂಬನ್ ರೈಲ್ವೆ ಬ್ರಿಡ್ಜ್​ಗೆ ಹೊಸ ರೂಪ ನೀಡುತ್ತಿದೆ. 250 ಕೋಟಿ ರೂ. ವೆಚ್ಚದಲ್ಲಿ ತಯಾರಾಗುತ್ತಿರುವ ಈ ಮಾರ್ಗವು ಸುಮಾರು 2.05 ಕಿಲೋ ಮೀಟರ್ ಉದ್ದ ಇರಲಿದೆ. ಮೊದಲ ಬಾರಿಗೆ ಭಾರತೀಯ ರೈಲ್ವೆಯು ವರ್ಟಿಕಲ್ ಸೇತುವೆಯ ಕಾಮಗಾರಿಯನ್ನು ಆರಂಭಿಸಿದೆ. ಬ್ರಿಡ್ಜ್​ನ ಮೊದಲ ಪಿಲ್ಲರ್ ಕಾಮಗಾರಿ ಶುರುವಾಗಿದ್ದು, ಇನ್ನು 2 ವರ್ಷದಲ್ಲಿ […]

ಪಂಬನ್ ರೈಲ್ವೆ ಬ್ರಿಡ್ಜ್​ಗೆ ಹೊಸ ರೂಪ, ವರ್ಟಿಕಲ್ ಬ್ರಿಡ್ಜ್​ ಕಾಮಗಾರಿ ಆರಂಭ

Updated on: Jul 01, 2020 | 2:35 PM

ಚೆನ್ನೈ: ತಮಿಳುನಾಡು ರಾಮೇಶ್ವರಂನಲ್ಲಿ ಒಂದೊಂದು ಸ್ಥಳವೂ ಒಂದೊಂದು ರಾಮಾಯಣದ ಕಥೆಯನ್ನು ವಿವರಿಸುತ್ತದೆ. ಇಲ್ಲಿಗೆ ತೆರಳಲು ರಸ್ತೆ ಹಾಗೂ ಸಮುದ್ರ ರೈಲ್ವೇ ಮಾರ್ಗಗಳಿವೆ. ಇದೀಗ ಭಾರತೀಯ ರೈಲ್ವೆ ಇಲಾಖೆಯು ಪಂಬನ್ ರೈಲ್ವೆ ಬ್ರಿಡ್ಜ್​ಗೆ ಹೊಸ ರೂಪ ನೀಡುತ್ತಿದೆ. 250 ಕೋಟಿ ರೂ. ವೆಚ್ಚದಲ್ಲಿ ತಯಾರಾಗುತ್ತಿರುವ ಈ ಮಾರ್ಗವು ಸುಮಾರು 2.05 ಕಿಲೋ ಮೀಟರ್ ಉದ್ದ ಇರಲಿದೆ.

ಮೊದಲ ಬಾರಿಗೆ ಭಾರತೀಯ ರೈಲ್ವೆಯು ವರ್ಟಿಕಲ್ ಸೇತುವೆಯ ಕಾಮಗಾರಿಯನ್ನು ಆರಂಭಿಸಿದೆ. ಬ್ರಿಡ್ಜ್​ನ ಮೊದಲ ಪಿಲ್ಲರ್ ಕಾಮಗಾರಿ ಶುರುವಾಗಿದ್ದು, ಇನ್ನು 2 ವರ್ಷದಲ್ಲಿ ಕಾಮಗಾರಿ ಪೂರ್ಣವಾಗಲಿದೆ. ಈ ಕಾಮಗಾರಿಗೆ 2019ರ ನವೆಂಬರ್ 8ರಂದು ಚಾಲನೆ ನೀಡಲಾಗಿತ್ತು.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
Follow Us