AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಥಳೀಯ ಆಡಳಿತಗಳು ಆದ್ಯವಾಗಿ ಇಂತಹವರ ನೆರವಿಗೆ ಬರಬೇಕು…

ಮಹಾರಾಷ್ಟ್ರ: ವಲಸೆ ಕಾರ್ಮಿಕರು ಸೈಕಲ್​ ಉರುಳಿಸುತ್ತಾ ಬದುಕಿನ ಜಂಜಾಟವನ್ನು ಹೊತ್ತು ಸಾಗಿದ್ದಾರೆ. ನಾಗ್ಪುರದಿಂದ ಸತ್ನಾ ಜಿಲ್ಲೆಯಲ್ಲಿರುವ ತಮ್ಮ ಹಳ್ಳಿಗಳತ್ತ ನಡೆದು ಹೋಗುತ್ತಿದ್ದಾರೆ. ಒಬ್ಬ ಮಹಾತಾಯಿಯಂತೂ ತನ್ನ 1 ವರ್ಷದ ಮಗುವನ್ನು ಜೋಪಾನವಾಗಿ ಎದೆಗವಚಿಕೊಳ್ಳುತ್ತಾ, ಐದು ದಿನಗಳಿಂದ ನಡೆದು ನಡೆದೇ ಸಾಗುತ್ತಿದ್ದಾಳೆ. ಇನ್ನೂ 6 ದಿನ ಹೀಗೇ ನಡೆದರೆ ಮಧ್ಯಪ್ರದೇಶದಲ್ಲಿರುವ ನನ್ನ ಊರು ಸಿಕ್ಕುತ್ತದೆ ಎಂದು ದಯನೀಯವಾಗಿ ಹೇಳುವಾಗ ಎಂಥವನಿಗೇ ಆದರೂ ಕರುಳು ಚುರಕ್ ಅನ್ನದೇ ಇರದು. ಪತ್ನಿ-ಪುತ್ರನ ಬವಣೆಯನ್ನು ಕಣ್ಣಂಚಿನಲ್ಲೇ ನೋಡುತ್ತಾ, ಮನೆ ಸಾಮಾನುಗಳನ್ನು ಸೈಕಲ್​ಗೆ​ ನೇತುಹಾಕಿ […]

ಸ್ಥಳೀಯ ಆಡಳಿತಗಳು ಆದ್ಯವಾಗಿ ಇಂತಹವರ ನೆರವಿಗೆ ಬರಬೇಕು...
ಸಾಧು ಶ್ರೀನಾಥ್​
|

Updated on: Apr 17, 2020 | 4:29 PM

Share

ಮಹಾರಾಷ್ಟ್ರ: ವಲಸೆ ಕಾರ್ಮಿಕರು ಸೈಕಲ್​ ಉರುಳಿಸುತ್ತಾ ಬದುಕಿನ ಜಂಜಾಟವನ್ನು ಹೊತ್ತು ಸಾಗಿದ್ದಾರೆ. ನಾಗ್ಪುರದಿಂದ ಸತ್ನಾ ಜಿಲ್ಲೆಯಲ್ಲಿರುವ ತಮ್ಮ ಹಳ್ಳಿಗಳತ್ತ ನಡೆದು ಹೋಗುತ್ತಿದ್ದಾರೆ.

ಒಬ್ಬ ಮಹಾತಾಯಿಯಂತೂ ತನ್ನ 1 ವರ್ಷದ ಮಗುವನ್ನು ಜೋಪಾನವಾಗಿ ಎದೆಗವಚಿಕೊಳ್ಳುತ್ತಾ, ಐದು ದಿನಗಳಿಂದ ನಡೆದು ನಡೆದೇ ಸಾಗುತ್ತಿದ್ದಾಳೆ. ಇನ್ನೂ 6 ದಿನ ಹೀಗೇ ನಡೆದರೆ ಮಧ್ಯಪ್ರದೇಶದಲ್ಲಿರುವ ನನ್ನ ಊರು ಸಿಕ್ಕುತ್ತದೆ ಎಂದು ದಯನೀಯವಾಗಿ ಹೇಳುವಾಗ ಎಂಥವನಿಗೇ ಆದರೂ ಕರುಳು ಚುರಕ್ ಅನ್ನದೇ ಇರದು.

ಪತ್ನಿ-ಪುತ್ರನ ಬವಣೆಯನ್ನು ಕಣ್ಣಂಚಿನಲ್ಲೇ ನೋಡುತ್ತಾ, ಮನೆ ಸಾಮಾನುಗಳನ್ನು ಸೈಕಲ್​ಗೆ​ ನೇತುಹಾಕಿ ಸಾಥ್​ ನೀಡುತ್ತಿದ್ದಾನೆ ಪತಿ. ಜನಜೀವನವನ್ನು ಎಲ್ಲಿಗೆ ತಂದಿದೆ ನೋಡಿ ಮನೆಮಾರಿ ಹಾಳು ಕೊರೊನಾ ವೈರಸ್!

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ