AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಂದೆ ಭಾರತ್ ಮಿಷನ್​! ಮಸ್ಕತ್​ನಿಂದ ಬರುತ್ತಿದ್ದಾರೆ 180ಕ್ಕೂ ಹೆಚ್ಚು ಮಂದಿ

ಕೇರಳ: ವಂದೆ ಭಾರತ್​ ಮಿಷನ್​ ಯೋಜನೆಯ ಮೂಲಕ ಭಾರತೀಯರನ್ನು ವಿದೇಶಗಳಿಂದ ತಾಯ್ನಾಡಿಗೆ ವಾಪಸ್ ಕರೆತರುವ ಕಾರ್ಯ ಈಗಾಗಲೇ ಆರಂಭವಾಗಿದೆ. ಇಂದು 177 ಪ್ರಯಾಣಿಕರು ಜೊತೆಗೆ 4 ಶಿಶುಗಳನ್ನು ವಾಪಸ್ ಕಳುಹಿಸಲಾಗುತ್ತಿದೆ. ಅಂದಹಾಗೆ ಇವರೆಲ್ಲ ಕೊಚ್ಚಿಗೆ ಮರಳಿ ಬರುತ್ತಿದ್ದಾರೆ. ಇವರನ್ನೆಲ್ಲ ಭಾರತಕ್ಕೆ ವಾಪಸ್​ ಕಳುಹಿಸಲು ಒಮಾನ್​ನ ಮಸ್ಕತ್​ನಲ್ಲಿರುವ ಭಾರತೀಯ ದೂತವಾಸ ವಿಶೇಷ ಏರ್ಪಾಡಗಳನ್ನು ಮಾಡಿದೆ. ಮೂರು ಮೃತ ದೇಹಗಳನ್ನು ಸಹ ಇಂದಿನ ವಿಮಾನದಲ್ಲಿ ಭಾರತಕ್ಕೆ ತರಲಾಗುವುದು.

ವಂದೆ ಭಾರತ್ ಮಿಷನ್​! ಮಸ್ಕತ್​ನಿಂದ ಬರುತ್ತಿದ್ದಾರೆ 180ಕ್ಕೂ ಹೆಚ್ಚು ಮಂದಿ
Follow us
ಸಾಧು ಶ್ರೀನಾಥ್​
|

Updated on:May 09, 2020 | 5:10 PM

ಕೇರಳ: ವಂದೆ ಭಾರತ್​ ಮಿಷನ್​ ಯೋಜನೆಯ ಮೂಲಕ ಭಾರತೀಯರನ್ನು ವಿದೇಶಗಳಿಂದ ತಾಯ್ನಾಡಿಗೆ ವಾಪಸ್ ಕರೆತರುವ ಕಾರ್ಯ ಈಗಾಗಲೇ ಆರಂಭವಾಗಿದೆ. ಇಂದು 177 ಪ್ರಯಾಣಿಕರು ಜೊತೆಗೆ 4 ಶಿಶುಗಳನ್ನು ವಾಪಸ್ ಕಳುಹಿಸಲಾಗುತ್ತಿದೆ. ಅಂದಹಾಗೆ ಇವರೆಲ್ಲ ಕೊಚ್ಚಿಗೆ ಮರಳಿ ಬರುತ್ತಿದ್ದಾರೆ.

ಇವರನ್ನೆಲ್ಲ ಭಾರತಕ್ಕೆ ವಾಪಸ್​ ಕಳುಹಿಸಲು ಒಮಾನ್​ನ ಮಸ್ಕತ್​ನಲ್ಲಿರುವ ಭಾರತೀಯ ದೂತವಾಸ ವಿಶೇಷ ಏರ್ಪಾಡಗಳನ್ನು ಮಾಡಿದೆ. ಮೂರು ಮೃತ ದೇಹಗಳನ್ನು ಸಹ ಇಂದಿನ ವಿಮಾನದಲ್ಲಿ ಭಾರತಕ್ಕೆ ತರಲಾಗುವುದು.

Published On - 5:07 pm, Sat, 9 May 20