AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಂದೆ ಭಾರತ್ ಮಿಷನ್​! ಮಸ್ಕತ್​ನಿಂದ ಬರುತ್ತಿದ್ದಾರೆ 180ಕ್ಕೂ ಹೆಚ್ಚು ಮಂದಿ

ಕೇರಳ: ವಂದೆ ಭಾರತ್​ ಮಿಷನ್​ ಯೋಜನೆಯ ಮೂಲಕ ಭಾರತೀಯರನ್ನು ವಿದೇಶಗಳಿಂದ ತಾಯ್ನಾಡಿಗೆ ವಾಪಸ್ ಕರೆತರುವ ಕಾರ್ಯ ಈಗಾಗಲೇ ಆರಂಭವಾಗಿದೆ. ಇಂದು 177 ಪ್ರಯಾಣಿಕರು ಜೊತೆಗೆ 4 ಶಿಶುಗಳನ್ನು ವಾಪಸ್ ಕಳುಹಿಸಲಾಗುತ್ತಿದೆ. ಅಂದಹಾಗೆ ಇವರೆಲ್ಲ ಕೊಚ್ಚಿಗೆ ಮರಳಿ ಬರುತ್ತಿದ್ದಾರೆ. ಇವರನ್ನೆಲ್ಲ ಭಾರತಕ್ಕೆ ವಾಪಸ್​ ಕಳುಹಿಸಲು ಒಮಾನ್​ನ ಮಸ್ಕತ್​ನಲ್ಲಿರುವ ಭಾರತೀಯ ದೂತವಾಸ ವಿಶೇಷ ಏರ್ಪಾಡಗಳನ್ನು ಮಾಡಿದೆ. ಮೂರು ಮೃತ ದೇಹಗಳನ್ನು ಸಹ ಇಂದಿನ ವಿಮಾನದಲ್ಲಿ ಭಾರತಕ್ಕೆ ತರಲಾಗುವುದು.

ವಂದೆ ಭಾರತ್ ಮಿಷನ್​! ಮಸ್ಕತ್​ನಿಂದ ಬರುತ್ತಿದ್ದಾರೆ 180ಕ್ಕೂ ಹೆಚ್ಚು ಮಂದಿ
ಸಾಧು ಶ್ರೀನಾಥ್​
|

Updated on:May 09, 2020 | 5:10 PM

Share

ಕೇರಳ: ವಂದೆ ಭಾರತ್​ ಮಿಷನ್​ ಯೋಜನೆಯ ಮೂಲಕ ಭಾರತೀಯರನ್ನು ವಿದೇಶಗಳಿಂದ ತಾಯ್ನಾಡಿಗೆ ವಾಪಸ್ ಕರೆತರುವ ಕಾರ್ಯ ಈಗಾಗಲೇ ಆರಂಭವಾಗಿದೆ. ಇಂದು 177 ಪ್ರಯಾಣಿಕರು ಜೊತೆಗೆ 4 ಶಿಶುಗಳನ್ನು ವಾಪಸ್ ಕಳುಹಿಸಲಾಗುತ್ತಿದೆ. ಅಂದಹಾಗೆ ಇವರೆಲ್ಲ ಕೊಚ್ಚಿಗೆ ಮರಳಿ ಬರುತ್ತಿದ್ದಾರೆ.

ಇವರನ್ನೆಲ್ಲ ಭಾರತಕ್ಕೆ ವಾಪಸ್​ ಕಳುಹಿಸಲು ಒಮಾನ್​ನ ಮಸ್ಕತ್​ನಲ್ಲಿರುವ ಭಾರತೀಯ ದೂತವಾಸ ವಿಶೇಷ ಏರ್ಪಾಡಗಳನ್ನು ಮಾಡಿದೆ. ಮೂರು ಮೃತ ದೇಹಗಳನ್ನು ಸಹ ಇಂದಿನ ವಿಮಾನದಲ್ಲಿ ಭಾರತಕ್ಕೆ ತರಲಾಗುವುದು.

Published On - 5:07 pm, Sat, 9 May 20

Follow Us
ರೇಷ್ಮೆ ಸೀರೆ ಉಟ್ಟು ಬಂದ ನೋರಾ ಫತೇಹಿ, ಹೇಳಿದ್ದೇನು? ವಿಡಿಯೋ ನೋಡಿ
ರೇಷ್ಮೆ ಸೀರೆ ಉಟ್ಟು ಬಂದ ನೋರಾ ಫತೇಹಿ, ಹೇಳಿದ್ದೇನು? ವಿಡಿಯೋ ನೋಡಿ
ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ
ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು