Sign In

By signing in or creating an account, you agree with Associated Broadcasting Company's Terms & Conditions and Privacy Policy.

WFH ವೇಳೆ ಅಂಬಾನಿಯಿಂದ ಭರ್ಜರಿ ಸೇಲ್ಸ್! ಮುಂದಿನ ವಾರ ಯಾವುದು!?

ಕೊರೊನಾ ಕ್ರಿಮಿಯಿಂದಾಗಿ WFHನಲ್ಲಿ ತೊಡಗಿರುವ ಭಾರತದ ದೈತ್ಯ ಕಂಪನಿ ರಿಲಯನ್ಸ್​ನ ಮಾಲೀಕ ಮುಕೇಶ್ ಅಂಬಾನಿ ಫುಲ್ selling spreeನಲ್ಲಿದ್ದಾರೆ. ಅಂಬಾನಿ ಸೆಲ್ಲಿಂಗ್ ಸ್ಪ್ರೀ ಹೇಗಿದೆಯೆಂದ್ರೆ ಕಳೆದ 3 ವಾರಗಳಲ್ಲಿ 3 ಕಂಪನಿಗಳಿಗೆ ತಮ್ಮ ಪಾಲು ಮಾರಿ ಬರೊಬ್ಬರಿ 61 ಸಾವಿರ ಕೋಟಿ ರೂಪಾಯಿ ಕನಕವೃಷ್ಟಿ ಮಾಡಿಸಿಕೊಂಡಿದ್ದಾರೆ. ಕೊರೊನಾ ಸಂಕಷ್ಟ ಕಾಲದಲ್ಲಿ ಇಡೀ ಜಗತ್ತಿನ ಆರ್ಥಿಕತೆ ತತ್ತರಿಸುತ್ತಿರುವಾಗ ಏನಾದರೂ ಮಾಡುತಿರು ತಮ್ಮಾ ಎಂಬಂತೆ ಮುಕೇಶ್ ಅಂಬಾನಿ ಹೀಗೆ ಸಕ್ರಿಯವಾಗಿರುವುದು ಭಾರತದ ಆರ್ಥಿಕತೆಗೆ ಜೀವತುಂಬಿದಂತಿದೆ. ಇಷ್ಟಕ್ಕೂ ಭಾರತದಲ್ಲಿ ಅತ್ಯಗತ್ಯವಾಗಿರುವ 5G […]

WFH ವೇಳೆ ಅಂಬಾನಿಯಿಂದ ಭರ್ಜರಿ ಸೇಲ್ಸ್! ಮುಂದಿನ ವಾರ ಯಾವುದು!?
Follow us
ಸಾಧು ಶ್ರೀನಾಥ್​
|

Updated on:May 09, 2020 | 11:15 AM

ಕೊರೊನಾ ಕ್ರಿಮಿಯಿಂದಾಗಿ WFHನಲ್ಲಿ ತೊಡಗಿರುವ ಭಾರತದ ದೈತ್ಯ ಕಂಪನಿ ರಿಲಯನ್ಸ್​ನ ಮಾಲೀಕ ಮುಕೇಶ್ ಅಂಬಾನಿ ಫುಲ್ selling spreeನಲ್ಲಿದ್ದಾರೆ. ಅಂಬಾನಿ ಸೆಲ್ಲಿಂಗ್ ಸ್ಪ್ರೀ ಹೇಗಿದೆಯೆಂದ್ರೆ ಕಳೆದ 3 ವಾರಗಳಲ್ಲಿ 3 ಕಂಪನಿಗಳಿಗೆ ತಮ್ಮ ಪಾಲು ಮಾರಿ ಬರೊಬ್ಬರಿ 61 ಸಾವಿರ ಕೋಟಿ ರೂಪಾಯಿ ಕನಕವೃಷ್ಟಿ ಮಾಡಿಸಿಕೊಂಡಿದ್ದಾರೆ.

ಕೊರೊನಾ ಸಂಕಷ್ಟ ಕಾಲದಲ್ಲಿ ಇಡೀ ಜಗತ್ತಿನ ಆರ್ಥಿಕತೆ ತತ್ತರಿಸುತ್ತಿರುವಾಗ ಏನಾದರೂ ಮಾಡುತಿರು ತಮ್ಮಾ ಎಂಬಂತೆ ಮುಕೇಶ್ ಅಂಬಾನಿ ಹೀಗೆ ಸಕ್ರಿಯವಾಗಿರುವುದು ಭಾರತದ ಆರ್ಥಿಕತೆಗೆ ಜೀವತುಂಬಿದಂತಿದೆ.

ಇಷ್ಟಕ್ಕೂ ಭಾರತದಲ್ಲಿ ಅತ್ಯಗತ್ಯವಾಗಿರುವ 5G ತಂತ್ರಜ್ಞಾನ ಅಳವಡಿಸಲು ತಾನು ಭಾರೀ ಮೊತ್ತ ಕ್ರೋಢೀಕರಿಸುತ್ತಿರುವುದಾಗಿ ಜಿಯೋ ರಿಲಯನ್ಸ್ ಮೂಲಗಳು ಪಿಸುಗುಟ್ಟುತ್ತಿವೆ. ಈ ಮಧ್ಯೆ, ಮುಂಬೈನ ಆಂಟಿಲಾದಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ ಮೇಲೆ ಭಾರೀ ಪ್ರಮಾಣದ ಸಾಲಸೋಲವಿದೆ. ಅದರಿಂದ ಹೊರಬರಲು ರಿಲಯನ್ಸ್ ಪೆಟ್ರೋಕೆಮಿಕಲ್ಸ್ ಕಂಪನಿಯ ಪಾಲು ಮಾರಾಟ ಮಾಡಲು ಅಂಬಾನಿ ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ. ಇದರೊಂದಿಗೆ ಸದ್ಯ ಸಾಲಮುಕ್ತ ಕಂಪನಿಯಾಗಿ ಮುಂದಿನ ಯೋಜನೆಗಳಿಗೆ ಕೈಹಾಕುವುದು ಕಂಪನಿಯ ಉದ್ದೇಶವಾಗಿದೆ.

ಇದರ ಸಲುವಾಗಿ ಸೌದಿ ಅರೇಬಿಯಾದ ಆರಮ್​ಕೊ (Aramco) ಕಂಪನಿಯ ಜೊತೆಯೂ ಅಂಬಾನಿಯ ರಿಲಯನ್ಸ್ ಕಂಪನಿ ಮಾತುಕತೆ ನಡೆಸಿದ್ದು, ಲಾಕ್​ ಡೌನ್​ ಮುಗಿಯುವುದರೊಳಗಾಗಿ ನಾಲ್ಕನೆಯ ಸೇಲ್ ಡೀಲ್ ಮುಗಿಸುವ ಅಂದಾಜಿದೆ. ರಿಲಯನ್ಸ್ ರೀಫೈನಿಂಗ್ ಅಂಡ್ ಪೆಟ್ರೋಕೆಮಿಕಲ್ಸ್ ಕಂಪನಿಯ ಶೇ. 20ರಷ್ಟು ಪಾಲು ಮಾರಾಟ ಮಾಡುವ ನಿರೀಕ್ಷೆಯಿದೆ. ಇದರಿಂದ 1.13 ಲಕ್ಷ ಕೋಟಿ ರೂ. ರಿಲಯನ್ಸ್ ಖಜಾನೆ ತುಂಬಲಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: 3 ವಾರದಲ್ಲಿ 61 ಸಾವಿರ ಕೋಟಿ ಬಾಚಿದ Jio, ಆ ಹಣದಿಂದ ಏನ್ಮಾಡುತ್ತೆ ಗೊತ್ತಾ?

Published On - 11:08 am, Sat, 9 May 20

ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಜಾಮೀನು ಸಿಕ್ಕರೂ ಪರಪ್ಪನ ಅಗ್ರಹಾರದ ಕಡೆಗೆ ವಿನಯ್, ರಜತ್
ಜಾಮೀನು ಸಿಕ್ಕರೂ ಪರಪ್ಪನ ಅಗ್ರಹಾರದ ಕಡೆಗೆ ವಿನಯ್, ರಜತ್
ಕೊಲೆಗೆ ಸುಪಾರಿ ಮತ್ತು ಹನಿ ಟ್ರ್ಯಾಪ್-ಎರಡೂ ಭಿನ್ನ ಪ್ರಕರಣಗಳು: ರಾಜೇಂದ್ರ
ಕೊಲೆಗೆ ಸುಪಾರಿ ಮತ್ತು ಹನಿ ಟ್ರ್ಯಾಪ್-ಎರಡೂ ಭಿನ್ನ ಪ್ರಕರಣಗಳು: ರಾಜೇಂದ್ರ
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
Instant Karma: ನಾಯಿಗೆ ಒದೆಯಲು ಹೋಗಿ ಹೇಗ್ ಬಿದ್ದಾ ನೋಡಿ
Instant Karma: ನಾಯಿಗೆ ಒದೆಯಲು ಹೋಗಿ ಹೇಗ್ ಬಿದ್ದಾ ನೋಡಿ
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ
ರಾಜೇಂದ್ರ ನೀಡಿದ ದೂರನ್ನು ಗೃಹ ಸಚಿವ ನೋಡಿಕೊಳ್ಳುತ್ತಾರೆ: ಶಿವಕುಮಾರ್
ರಾಜೇಂದ್ರ ನೀಡಿದ ದೂರನ್ನು ಗೃಹ ಸಚಿವ ನೋಡಿಕೊಳ್ಳುತ್ತಾರೆ: ಶಿವಕುಮಾರ್