AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಸಂಕಷ್ಟದಿಂದ WFH ಅನಿವಾರ್ಯ! ಇದಕ್ಕಾಗಿ Jio ಪ್ಲಾನ್ ಏನಿದೆ ಗೊತ್ತಾ?

ತನ್ನ ಗ್ರಾಹಕರಿಗೆ ಈಗಾಗಲೇ ಭರ್ಜರಿ ಆಫರ್​ಗಳನ್ನು ನೀಡಿರುವ ಜಿಯೋ ಇದೀಗ ಮತ್ತೊಂದು ಆಫರ್ ನೀಡಿದೆ. ದೇಶಾದ್ಯಂತ ಕೊರೊನಾ ಸಂಕಷ್ಟದ ಸಮಯದಲ್ಲಿ ವರ್ಕ್​ ಫ್ರಂ ಹೋಮ್​ ಅನಿವಾರ್ಯವಾಗಿದೆ. ಹಾಗಾಗಿ WFHನಲ್ಲಿರುವರಿಗಾಗಿಯೇ ವಾರ್ಷಿಕ ಯೋಜನೆಯನ್ನು ಜಿಯೋ ಲಾಂಚ್ ಮಾಡಿದೆ. ವರ್ಕ್​ ಫ್ರಂ ಹೋಮ್​ ಮಾಡುತ್ತಿರುವವರಿಗೆ ಅನುಕೂಲವಾಗಲು ವಾರ್ಷಿಕವಾಗಿ 2,399 ರೂ. ಯೋಜನೆಯನ್ನು ಬಿಡುಗಡೆ ಮಾಡಿದೆ. ಅದರಂತೆ ತಿಂಗಳಿಗೆ ಇದು 200 ರೂಪಾಯಿ ಆಗಲಿದೆ. ಈ ಯೋಜನೆಯಂತೆ ತನ್ನ ಗ್ರಾಹಕರಿಗೆ ಉಚಿತ ಅನಿಯಮಿತ ಕರೆಗಳು, ಎಸ್​ಎಂಎಸ್​ ಹಾಗೂ ದಿನಕ್ಕೆ 2 ಜಿಬಿ […]

ಕೊರೊನಾ ಸಂಕಷ್ಟದಿಂದ WFH ಅನಿವಾರ್ಯ! ಇದಕ್ಕಾಗಿ Jio ಪ್ಲಾನ್ ಏನಿದೆ ಗೊತ್ತಾ?
ಜಿಯೋ 999 ರೂ. ಯೋಜನೆಯಲ್ಲಿ ಯಾವುದೇ ನೆಟ್‌ವರ್ಕ್​ಗೆ ಅನಿಯಮಿತ ಕರೆಗಳು, ದಿನಕ್ಕೆ 3GB ಡೇಟಾ ಮತ್ತು 100 SMS ಸೌಲಭ್ಯವನ್ನು ಪಡೆಯುತ್ತೀರಿ. ಇದರ ವಾಲಿಡಿಟಿ 84 ದಿನಗಳು. ಇನ್ನು ದೈನಂದಿನ ಡೇಟಾ ಮುಗಿದ ಬಳಿಕ, ನೀವು 64Kbps ವೇಗದಲ್ಲಿ ಉಚಿತ ಇಂಟರ್ನೆಟ್ ಅನ್ನು ಬಳಸಬಹುದು. ಈ ಯೋಜನೆಯೊಂದಿಗೆ, ನೀವು ಜಿಯೋ ಅಪ್ಲಿಕೇಶನ್‌ಗಳಾದ ಜಿಯೋಟಿವಿ, ಜಿಯೋ ಸಿನಿಮಾ, ಜಿಯೋನ್ಯೂಸ್, ಜಿಯೋ ಸೆಕ್ಯುರಿಟಿ ಮತ್ತು ಜಿಯೋಕ್ಲೌಡ್‌ಗೆ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.
ಸಾಧು ಶ್ರೀನಾಥ್​
|

Updated on:May 09, 2020 | 12:14 PM

Share

ತನ್ನ ಗ್ರಾಹಕರಿಗೆ ಈಗಾಗಲೇ ಭರ್ಜರಿ ಆಫರ್​ಗಳನ್ನು ನೀಡಿರುವ ಜಿಯೋ ಇದೀಗ ಮತ್ತೊಂದು ಆಫರ್ ನೀಡಿದೆ. ದೇಶಾದ್ಯಂತ ಕೊರೊನಾ ಸಂಕಷ್ಟದ ಸಮಯದಲ್ಲಿ ವರ್ಕ್​ ಫ್ರಂ ಹೋಮ್​ ಅನಿವಾರ್ಯವಾಗಿದೆ. ಹಾಗಾಗಿ WFHನಲ್ಲಿರುವರಿಗಾಗಿಯೇ ವಾರ್ಷಿಕ ಯೋಜನೆಯನ್ನು ಜಿಯೋ ಲಾಂಚ್ ಮಾಡಿದೆ.

ವರ್ಕ್​ ಫ್ರಂ ಹೋಮ್​ ಮಾಡುತ್ತಿರುವವರಿಗೆ ಅನುಕೂಲವಾಗಲು ವಾರ್ಷಿಕವಾಗಿ 2,399 ರೂ. ಯೋಜನೆಯನ್ನು ಬಿಡುಗಡೆ ಮಾಡಿದೆ. ಅದರಂತೆ ತಿಂಗಳಿಗೆ ಇದು 200 ರೂಪಾಯಿ ಆಗಲಿದೆ. ಈ ಯೋಜನೆಯಂತೆ ತನ್ನ ಗ್ರಾಹಕರಿಗೆ ಉಚಿತ ಅನಿಯಮಿತ ಕರೆಗಳು, ಎಸ್​ಎಂಎಸ್​ ಹಾಗೂ ದಿನಕ್ಕೆ 2 ಜಿಬಿ ಹೈಸ್ಪೀಡ್​ ಇಂಟರ್​ನೆಟ್ ನೀಡುತ್ತಿದೆ.

2,399 ರೂಪಾಯಿಯ ಯೋಜನೆ 365 ದಿನಗಳವರೆಗೆ ಮಾನ್ಯತೆ ಇರುತ್ತದೆ. ಇದು 2,121 ರೂ. ಮೌಲ್ಯದ ಕಂಪನಿಯ ಇತರ ವಾರ್ಷಿಕ ಪ್ಯಾಕ್‌ ಮಾದರಿಯಲ್ಲಿದೆ. 2,121 ರೂ ಯೋಜನೆಯಲ್ಲಿ, ದಿನಕ್ಕೆ 1.5 ಜಿಬಿ ಹೈಸ್ಪೀಡ್ ಡೇಟಾ, ಅನಿಯಮಿತ ಜಿಯೋ ಟು ಜಿಯೋ ವಾಯ್ಸ್ ಕಾಲಿಂಗ್, 12,000 ನಿಮಿಷಗಳ ನಾನ್ ಜಿಯೋ ವಾಯ್ಸ್ ಕಾಲಿಂಗ್ ಹಾಗೂ ದಿನಕ್ಕೆ 100 ಎಸ್​ಎಂಎಸ್​ ನೀಡುತ್ತದೆ.

2,399 ರೂಪಾಯಿ ಮತ್ತು 2,121 ರೂ.ನ ಪ್ರಿಪೇಯ್ಡ್ ಯೋಜನೆಗಳು ಕಂಪನಿಯ ಆನ್‌ಲೈನ್ ಅಪ್ಲಿಕೇಶನ್‌ಗಳಾದ ಜಿಯೋ ಟಿವಿ, ಜಿಯೋಸಾವನ್, ಜಿಯೋ ಮೂವೀಸ್ ಮತ್ತು ಹೆಚ್ಚಿನವುಗಳಿಗೆ ಪೂರಕ ಪ್ರವೇಶದೊಂದಿಗೆ ಬರುತ್ತವೆ.

Published On - 11:40 am, Sat, 9 May 20

ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ
ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ
ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ: ಗೃಹ ಸಚಿವರು ಹೇಳಿದ್ದೇನು?
ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ: ಗೃಹ ಸಚಿವರು ಹೇಳಿದ್ದೇನು?
30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು
30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಗವಿಸಿದ್ದೇಶ್ವರ ಜಾತ್ರೆ: ದಾಸೋಹದಲ್ಲಿ ಹೊಸ ದಾಖಲೆ, ಲಕ್ಷ ರೊಟ್ಟಿ ಸಂಗ್ರಹ!
ಗವಿಸಿದ್ದೇಶ್ವರ ಜಾತ್ರೆ: ದಾಸೋಹದಲ್ಲಿ ಹೊಸ ದಾಖಲೆ, ಲಕ್ಷ ರೊಟ್ಟಿ ಸಂಗ್ರಹ!
ಎಷ್ಟು ಅದ್ದೂರಿಯಾಗಿದೆ ನೋಡಿ ಅಲ್ಲು ಅರ್ಜುನ್ ಹೊಸ ಥಿಯೇಟರ್
ಎಷ್ಟು ಅದ್ದೂರಿಯಾಗಿದೆ ನೋಡಿ ಅಲ್ಲು ಅರ್ಜುನ್ ಹೊಸ ಥಿಯೇಟರ್
ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ
ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?
ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?