AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Selfie ಅಮ್ಮ ಸೆಲ್ಫಿ ತೆಗೆಯುತಿದ್ದಾಗ ಅಲೆಗಳು ಬಂದು ಮರಳಿ ಬಾರದ ಲೋಕಕ್ಕೆ ಕಂದನ ಕರೆದೊಯ್ಯಿತು..

ಇತ್ತ ಸಮುದ್ರ ತೀರವೊಂದರಲ್ಲಿ selfie ಅಮ್ಮ ತನ್ನ ಸೆಲ್ಫಿ ಫೋಟೋ ತೆಗೆದುಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದಾಗಲೇ, ಅತ್ತ ಸಮುದ್ರದ ಅಲೆಗಳು ತಣ್ಣಗೆ ದಡಕ್ಕೆ ಅಪ್ಪಿಸುತ್ತಲೇ ಆ ತಾಯಿಯ ಎರಡೂವರೆ ವರ್ಷದ ಮಗುವನ್ನು ಮರಳಿ ಬಾರದ ಲೋಕಕ್ಕೆ ಕರೆದೊಯ್ದಿದೆ ಎಂಬಲ್ಲಿಗೆ ಇಂದಿನ ಸೆಲ್ಫಿ ಯುಗದ ದುರಂತಗಳ ಸರಮಾಲೆಗೆ ಮತ್ತೊಂದು ಸೇರ್ಪಡೆಯಾಗಿದೆ. ಆದ್ರೆ ಸೆಲ್ಫಿ ಪ್ರೇಮಿಗಳು ಮಾತ್ರ ಇಂತಹ ಅಚಾತುರ್ಯಗಳಿಂದ ಎಚ್ಚೆತ್ತುಕೊಳ್ಳುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ವಾರಂತ್ಯದ ಮೋಜುಮಸ್ತಿಯಲ್ಲಿದ್ದಾಗ ಮೊನ್ನೆ ಭಾನುವಾರ ಮಧ್ಯಾಹ್ನ ಕೇರಳದ ಅಲಪುಳಾ ತೀರದಲ್ಲಿ ಈ ತೀರದ ಅತಿರೇಕ ಘಟಿಸಿದೆ. […]

Selfie ಅಮ್ಮ ಸೆಲ್ಫಿ ತೆಗೆಯುತಿದ್ದಾಗ ಅಲೆಗಳು ಬಂದು ಮರಳಿ ಬಾರದ ಲೋಕಕ್ಕೆ ಕಂದನ ಕರೆದೊಯ್ಯಿತು..
ಸಾಧು ಶ್ರೀನಾಥ್​
|

Updated on: Sep 15, 2020 | 8:39 AM

Share

ಇತ್ತ ಸಮುದ್ರ ತೀರವೊಂದರಲ್ಲಿ selfie ಅಮ್ಮ ತನ್ನ ಸೆಲ್ಫಿ ಫೋಟೋ ತೆಗೆದುಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದಾಗಲೇ, ಅತ್ತ ಸಮುದ್ರದ ಅಲೆಗಳು ತಣ್ಣಗೆ ದಡಕ್ಕೆ ಅಪ್ಪಿಸುತ್ತಲೇ ಆ ತಾಯಿಯ ಎರಡೂವರೆ ವರ್ಷದ ಮಗುವನ್ನು ಮರಳಿ ಬಾರದ ಲೋಕಕ್ಕೆ ಕರೆದೊಯ್ದಿದೆ ಎಂಬಲ್ಲಿಗೆ ಇಂದಿನ ಸೆಲ್ಫಿ ಯುಗದ ದುರಂತಗಳ ಸರಮಾಲೆಗೆ ಮತ್ತೊಂದು ಸೇರ್ಪಡೆಯಾಗಿದೆ. ಆದ್ರೆ ಸೆಲ್ಫಿ ಪ್ರೇಮಿಗಳು ಮಾತ್ರ ಇಂತಹ ಅಚಾತುರ್ಯಗಳಿಂದ ಎಚ್ಚೆತ್ತುಕೊಳ್ಳುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.

ವಾರಂತ್ಯದ ಮೋಜುಮಸ್ತಿಯಲ್ಲಿದ್ದಾಗ ಮೊನ್ನೆ ಭಾನುವಾರ ಮಧ್ಯಾಹ್ನ ಕೇರಳದ ಅಲಪುಳಾ ತೀರದಲ್ಲಿ ಈ ತೀರದ ಅತಿರೇಕ ಘಟಿಸಿದೆ. ಆದಿಕೃಷ್ಣ ಎಂಬ ಎರಡೂವರೆ ವರ್ಷದ ಮಗುವೇ ಈ ದುರಂತ ಅಂತ್ಯ ಕಂಡಿರುವುದು. ಆದಿಕೃಷ್ಣನ ತಂದೆ-ತಾಯಿ ಲಕ್ಷ್ಮಣನ್ ಮತ್ತು ಅನಿತಾಮೋಳಿ ಪಾಲಕ್ಕಾಡ್​ ನಿವಾಸಿಗಳು. ಇವರ ಸಂಬಂಧಿ ಬಿನು, ಅಲಪುಳಾದಲ್ಲಿ ವಾಸವಾಗಿದ್ದಾರೆ. ಹೀಗೆ.. ಬನ್ನೀ.. ಭಾನುವಾರ ಸಮುದ್ರದ ದಂಡೆಯಲ್ಲಿ ಸುತ್ತಾಡಿ ಬರೋಣ ಎಂದು ನತದೃಷ್ಟ ಆದಿಕೃಷ್ಣನ ತಂದೆತಾಯಿಗೆ ಬಿನು ಆತಿಥ್ಯ ನೀಡಿದ್ದಾರೆ. ಅದೇ ಮಗುವಿಗೆ ಮುಳುವಾಗಿದೆ.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ