Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಅವತಾರದಲ್ಲಿ ಆಧಾರ್: ಮತ್ತಷ್ಟು ಭದ್ರತಾ ವೈಶಿಷ್ಟ್ಯಗಳೊಂದಿಗೆ ಬಂದಿದೆ ಆಧಾರ್​ PVC ಕಾರ್ಡ್

ದೆಹಲಿ: UIDAI ಇಲಾಖೆಯು ಇದೀಗ ಮತ್ತಷ್ಟು ಭದ್ರತಾ ವೈಶಿಷ್ಟ್ಯಗಳಿರುವ ನೂತನ ಆಧಾರ್​ PVC ಕಾರ್ಡ್​ನ ನೀಡಲು ಮುಂದಾಗಿದೆ. ಕೇವಲ 50 ರೂಪಾಯಿಗೆ ಲಭ್ಯವಿರುವ ಈ ಕಾರ್ಡ್​ನ ನಿಮ್ಮ ಜೇಬಿನಲ್ಲಿ ಆರಾಮಾಗಿ ಇಟ್ಟುಕೊಂಡು ಓಡಾಡಬಹುದು ಎಂದು ಇಲಾಖೆಯು ಇದರ ಅನುಕೂಲತೆಯ ಬಗ್ಗೆ ವಿವರಿಸಿದೆ. ಅಧಿಕ ಬಾಳಿಕೆಯಿರುವ ಈ ಕಾರ್ಡ್​ನಲ್ಲಿರುವ ಆಧಾರ್​ ಮಾಹಿತಿಯನ್ನು ಆಫ್​​ಲೈನ್​ ಮೂಲಕವೂ ಖಚಿತಪಡಿಸಬಹುದು ಎಂದು UIDAI ಇಲಾಖೆ ಮಾಹಿತಿ ನೀಡಿದೆ. ನೂತನ ಆಧಾರ್​ PVC ಕಾರ್ಡ್​ ಮೇಲಿರುವ QR ಕೋಡ್​ನ ನಿಮ್ಮ mಆಧಾರ್​ ಌಪ್​ ಅಥವಾ […]

ಹೊಸ ಅವತಾರದಲ್ಲಿ ಆಧಾರ್: ಮತ್ತಷ್ಟು ಭದ್ರತಾ ವೈಶಿಷ್ಟ್ಯಗಳೊಂದಿಗೆ ಬಂದಿದೆ ಆಧಾರ್​ PVC ಕಾರ್ಡ್
ಆಧಾರ್​ ಕಾರ್ಡ್​
Follow us
KUSHAL V
|

Updated on:Oct 17, 2020 | 3:01 PM

ದೆಹಲಿ: UIDAI ಇಲಾಖೆಯು ಇದೀಗ ಮತ್ತಷ್ಟು ಭದ್ರತಾ ವೈಶಿಷ್ಟ್ಯಗಳಿರುವ ನೂತನ ಆಧಾರ್​ PVC ಕಾರ್ಡ್​ನ ನೀಡಲು ಮುಂದಾಗಿದೆ. ಕೇವಲ 50 ರೂಪಾಯಿಗೆ ಲಭ್ಯವಿರುವ ಈ ಕಾರ್ಡ್​ನ ನಿಮ್ಮ ಜೇಬಿನಲ್ಲಿ ಆರಾಮಾಗಿ ಇಟ್ಟುಕೊಂಡು ಓಡಾಡಬಹುದು ಎಂದು ಇಲಾಖೆಯು ಇದರ ಅನುಕೂಲತೆಯ ಬಗ್ಗೆ ವಿವರಿಸಿದೆ.

ಅಧಿಕ ಬಾಳಿಕೆಯಿರುವ ಈ ಕಾರ್ಡ್​ನಲ್ಲಿರುವ ಆಧಾರ್​ ಮಾಹಿತಿಯನ್ನು ಆಫ್​​ಲೈನ್​ ಮೂಲಕವೂ ಖಚಿತಪಡಿಸಬಹುದು ಎಂದು UIDAI ಇಲಾಖೆ ಮಾಹಿತಿ ನೀಡಿದೆ. ನೂತನ ಆಧಾರ್​ PVC ಕಾರ್ಡ್​ ಮೇಲಿರುವ QR ಕೋಡ್​ನ ನಿಮ್ಮ mಆಧಾರ್​ ಌಪ್​ ಅಥವಾ ಯಾವುದೇ ವಿಂಡೋಸ್​ ಸ್ಕ್ಯಾನರ್​ ಮೂಲಕ ಸ್ಕ್ಯಾನ್​ ಮಾಡಿ ನಿಮ್ಮ ಗುರುತನ್ನು ಖಚಿತಪಡಿಸಬಹುದು ಎಂದು ಆಧಾರ್​ ಇಲಾಖೆ ಹೇಳಿದೆ.

ಅಂದ ಹಾಗೆ, ಈ ಕಾರ್ಡ್​ನಲ್ಲಿ QR ಕೋಡ್​, ಕಾರ್ಡ್​ ಹೊಂದಿರುವ ವ್ಯಕ್ತಿಯ ಫೋಟೋ​ ಮತ್ತು ವಿಳಾಸ, ಮೈಕ್ರೋ ಮಾಹಿತಿ, ಪೂರ್ಣಲೇಖ ಅಥವಾ ಹಾಲೋಗ್ರಾಂ ಮತ್ತು ಕಾರ್ಡ್​ ಮುದ್ರಿಸಿದ ದಿನಾಂಕ ಸೇರಿದಂತೆ ಹಲವಾರು ಭದ್ರತಾ ವೈಶಿಷ್ಟ್ಯಗಳಿರಲಿದೆ. ಈ ಕಾರ್ಡ್​ ಪಡೆಯುವ ಇಚ್ಛೆ ಹೊಂದಿರುವವರು ಆಧಾರ್​ ವೆಬ್​ಸೈಟ್​ನ (www.uidai.gov.in) ಮೈ ಆಧಾರ್​ ವಿಭಾದಲ್ಲಿ ಆರ್ಡರ್​ PVC ಕಾರ್ಡ್​ ಅನ್ನೋ ಲಿಂಕ್​ಗೆ ಹೋಗಬೇಕು.

Published On - 2:57 pm, Sat, 17 October 20

ಸಾಲಿಗ್ರಾಮಕ್ಕೆ ಪ್ರತಿನಿತ್ಯ ಪೂಜೆ, ನೈವೇದ್ಯ ಅರ್ಪಿಸಬೇಕಾ? ಇಲ್ಲಿದೆ ವಿವರಣೆ
ಸಾಲಿಗ್ರಾಮಕ್ಕೆ ಪ್ರತಿನಿತ್ಯ ಪೂಜೆ, ನೈವೇದ್ಯ ಅರ್ಪಿಸಬೇಕಾ? ಇಲ್ಲಿದೆ ವಿವರಣೆ
VIDEO: ಔಟಾ... ನಾಟೌಟಾ... ಇದು ಕನ್ನಡಿಗನ ಕೂಲ್ ಕ್ಯಾಚ್​
VIDEO: ಔಟಾ... ನಾಟೌಟಾ... ಇದು ಕನ್ನಡಿಗನ ಕೂಲ್ ಕ್ಯಾಚ್​
ಸುಬ್ರಹ್ಮಣ್ಯನ ಲಹರಿಯುಳ್ಳ ಈ ದಿನದ ರಾಶಿ ಭವಿಷ್ಯ ಇಲ್ಲಿದೆ ನೋಡಿ
ಸುಬ್ರಹ್ಮಣ್ಯನ ಲಹರಿಯುಳ್ಳ ಈ ದಿನದ ರಾಶಿ ಭವಿಷ್ಯ ಇಲ್ಲಿದೆ ನೋಡಿ
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್