AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಅವತಾರದಲ್ಲಿ ಆಧಾರ್: ಮತ್ತಷ್ಟು ಭದ್ರತಾ ವೈಶಿಷ್ಟ್ಯಗಳೊಂದಿಗೆ ಬಂದಿದೆ ಆಧಾರ್​ PVC ಕಾರ್ಡ್

ದೆಹಲಿ: UIDAI ಇಲಾಖೆಯು ಇದೀಗ ಮತ್ತಷ್ಟು ಭದ್ರತಾ ವೈಶಿಷ್ಟ್ಯಗಳಿರುವ ನೂತನ ಆಧಾರ್​ PVC ಕಾರ್ಡ್​ನ ನೀಡಲು ಮುಂದಾಗಿದೆ. ಕೇವಲ 50 ರೂಪಾಯಿಗೆ ಲಭ್ಯವಿರುವ ಈ ಕಾರ್ಡ್​ನ ನಿಮ್ಮ ಜೇಬಿನಲ್ಲಿ ಆರಾಮಾಗಿ ಇಟ್ಟುಕೊಂಡು ಓಡಾಡಬಹುದು ಎಂದು ಇಲಾಖೆಯು ಇದರ ಅನುಕೂಲತೆಯ ಬಗ್ಗೆ ವಿವರಿಸಿದೆ. ಅಧಿಕ ಬಾಳಿಕೆಯಿರುವ ಈ ಕಾರ್ಡ್​ನಲ್ಲಿರುವ ಆಧಾರ್​ ಮಾಹಿತಿಯನ್ನು ಆಫ್​​ಲೈನ್​ ಮೂಲಕವೂ ಖಚಿತಪಡಿಸಬಹುದು ಎಂದು UIDAI ಇಲಾಖೆ ಮಾಹಿತಿ ನೀಡಿದೆ. ನೂತನ ಆಧಾರ್​ PVC ಕಾರ್ಡ್​ ಮೇಲಿರುವ QR ಕೋಡ್​ನ ನಿಮ್ಮ mಆಧಾರ್​ ಌಪ್​ ಅಥವಾ […]

ಹೊಸ ಅವತಾರದಲ್ಲಿ ಆಧಾರ್: ಮತ್ತಷ್ಟು ಭದ್ರತಾ ವೈಶಿಷ್ಟ್ಯಗಳೊಂದಿಗೆ ಬಂದಿದೆ ಆಧಾರ್​ PVC ಕಾರ್ಡ್
ಆಧಾರ್​ ಕಾರ್ಡ್​
KUSHAL V
|

Updated on:Oct 17, 2020 | 3:01 PM

Share

ದೆಹಲಿ: UIDAI ಇಲಾಖೆಯು ಇದೀಗ ಮತ್ತಷ್ಟು ಭದ್ರತಾ ವೈಶಿಷ್ಟ್ಯಗಳಿರುವ ನೂತನ ಆಧಾರ್​ PVC ಕಾರ್ಡ್​ನ ನೀಡಲು ಮುಂದಾಗಿದೆ. ಕೇವಲ 50 ರೂಪಾಯಿಗೆ ಲಭ್ಯವಿರುವ ಈ ಕಾರ್ಡ್​ನ ನಿಮ್ಮ ಜೇಬಿನಲ್ಲಿ ಆರಾಮಾಗಿ ಇಟ್ಟುಕೊಂಡು ಓಡಾಡಬಹುದು ಎಂದು ಇಲಾಖೆಯು ಇದರ ಅನುಕೂಲತೆಯ ಬಗ್ಗೆ ವಿವರಿಸಿದೆ.

ಅಧಿಕ ಬಾಳಿಕೆಯಿರುವ ಈ ಕಾರ್ಡ್​ನಲ್ಲಿರುವ ಆಧಾರ್​ ಮಾಹಿತಿಯನ್ನು ಆಫ್​​ಲೈನ್​ ಮೂಲಕವೂ ಖಚಿತಪಡಿಸಬಹುದು ಎಂದು UIDAI ಇಲಾಖೆ ಮಾಹಿತಿ ನೀಡಿದೆ. ನೂತನ ಆಧಾರ್​ PVC ಕಾರ್ಡ್​ ಮೇಲಿರುವ QR ಕೋಡ್​ನ ನಿಮ್ಮ mಆಧಾರ್​ ಌಪ್​ ಅಥವಾ ಯಾವುದೇ ವಿಂಡೋಸ್​ ಸ್ಕ್ಯಾನರ್​ ಮೂಲಕ ಸ್ಕ್ಯಾನ್​ ಮಾಡಿ ನಿಮ್ಮ ಗುರುತನ್ನು ಖಚಿತಪಡಿಸಬಹುದು ಎಂದು ಆಧಾರ್​ ಇಲಾಖೆ ಹೇಳಿದೆ.

ಅಂದ ಹಾಗೆ, ಈ ಕಾರ್ಡ್​ನಲ್ಲಿ QR ಕೋಡ್​, ಕಾರ್ಡ್​ ಹೊಂದಿರುವ ವ್ಯಕ್ತಿಯ ಫೋಟೋ​ ಮತ್ತು ವಿಳಾಸ, ಮೈಕ್ರೋ ಮಾಹಿತಿ, ಪೂರ್ಣಲೇಖ ಅಥವಾ ಹಾಲೋಗ್ರಾಂ ಮತ್ತು ಕಾರ್ಡ್​ ಮುದ್ರಿಸಿದ ದಿನಾಂಕ ಸೇರಿದಂತೆ ಹಲವಾರು ಭದ್ರತಾ ವೈಶಿಷ್ಟ್ಯಗಳಿರಲಿದೆ. ಈ ಕಾರ್ಡ್​ ಪಡೆಯುವ ಇಚ್ಛೆ ಹೊಂದಿರುವವರು ಆಧಾರ್​ ವೆಬ್​ಸೈಟ್​ನ (www.uidai.gov.in) ಮೈ ಆಧಾರ್​ ವಿಭಾದಲ್ಲಿ ಆರ್ಡರ್​ PVC ಕಾರ್ಡ್​ ಅನ್ನೋ ಲಿಂಕ್​ಗೆ ಹೋಗಬೇಕು.

Published On - 2:57 pm, Sat, 17 October 20

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?