ಮೇಘಸ್ಫೋಟ! ಉತ್ತರಾಖಂಡದಲ್ಲಿ ಮತ್ತೊಮ್ಮೆ ಘರ್ಜಿಸುತ್ತಿವೆ ಮೋಡಗಳು

ಉತ್ತರಾಖಂಡದಲ್ಲಿ ಮತ್ತೊಮ್ಮೆ ಮೋಡಗಳು ಘರ್ಜಿಸುತ್ತಿವೆ, ಮೇಘಸ್ಫೋಟ ಸಂಭವಿಸುತ್ತಿದೆ. 2013 ರ ಕರಾಳ, ಪ್ರಳಯಾಂತಕ ಋತುಮಾನವನ್ನು ಜ್ಞಾಪಿಸುವಂತಿದೆ ಈಗಿನ ಮೇಘಸ್ಫೋಟ. ಪಿತ್ರೋಘಡದ ಮಾಡಕೋಟ ಗ್ರಾಮದಲ್ಲಿ ಮೇಘಸ್ಫೋಟದಿಂದ 3 ಮೃತಪಟ್ಟಿದ್ದಾರೆ. ಪಕ್ಕದ ಗ್ರಾಮವೊಂದು ಕೊಚ್ಚಿಹೋಗಿದ್ದು, ಹತ್ತಾರು ಮಂದಿ ಗ್ರಾಮಸ್ಥರು ಕಾಣೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ವಿಕೆ ಜೋಗದಂಡೆ ತಿಳಿಸಿದ್ದಾರೆ.

ಮೇಘಸ್ಫೋಟ! ಉತ್ತರಾಖಂಡದಲ್ಲಿ ಮತ್ತೊಮ್ಮೆ ಘರ್ಜಿಸುತ್ತಿವೆ ಮೋಡಗಳು
ಸಾಧು ಶ್ರೀನಾಥ್​

Updated on: Jul 20, 2020 | 9:50 AM

ಉತ್ತರಾಖಂಡದಲ್ಲಿ ಮತ್ತೊಮ್ಮೆ ಮೋಡಗಳು ಘರ್ಜಿಸುತ್ತಿವೆ, ಮೇಘಸ್ಫೋಟ ಸಂಭವಿಸುತ್ತಿದೆ. 2013 ರ ಕರಾಳ, ಪ್ರಳಯಾಂತಕ ಋತುಮಾನವನ್ನು ಜ್ಞಾಪಿಸುವಂತಿದೆ ಈಗಿನ ಮೇಘಸ್ಫೋಟ.

ಪಿತ್ರೋಘಡದ ಮಾಡಕೋಟ ಗ್ರಾಮದಲ್ಲಿ ಮೇಘಸ್ಫೋಟದಿಂದ 3 ಮೃತಪಟ್ಟಿದ್ದಾರೆ. ಪಕ್ಕದ ಗ್ರಾಮವೊಂದು ಕೊಚ್ಚಿಹೋಗಿದ್ದು, ಹತ್ತಾರು ಮಂದಿ ಗ್ರಾಮಸ್ಥರು ಕಾಣೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ವಿಕೆ ಜೋಗದಂಡೆ ತಿಳಿಸಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us