AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಮಂಗನ ಸ್ಪೆಷಲ್ Mask ನೋಡಿ.. ಮಾನವನಿಗೂ ಈ ‘ಮಂಗಾಟ’ ಪಾಠವಾಗಲಿ

ನಮ್ಮಲ್ಲಿ ಮಂಗನಿಂದ ಮಾನವ ಅನ್ನೋ ಮಾತಿದೆ. ಅಂದರೆ ಮನುಷ್ಯ ಮಂಗಗಳಿಂದ ವಿಕಸನವಾಗಿದ್ದು ಅಂತಾ. ಆದರೆ, ಇಲ್ಲೊಂದು ಕೋತಿ ನಮ್ಮನ್ನು ನೋಡಿ ನಕಲು ಮಾಡಲು ಮುಂದಾಗಿದೆ. ಹೌದು, ಕೊರೊನಾ ಕಾಟದಿಂದ ಬೀದಿಯಲ್ಲಿ ಮಾಸ್ಕ್​ ಹಾಕಿ ಓಡಾಡ್ತಿರೋ ಜನರನ್ನ ನೋಡಿರುವ ಕಪಿ ತಾನು ಕೂಡ ಅವರಂಥೆಯೇ ಬಟ್ಟೆಯೊಂದನ್ನು ಮಾಸ್ಕ್​ ನಂತೆ ಮುಖಕ್ಕೆ ಸುತ್ತಿಕೊಂಡು ಓಡಾಡ್ತಿರೋ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲ ಸಖತ್​ ವೈರಲ್​ ಆಗಿದೆ. ಸುಶಾಂತ ನಂದ ಎಂಬ IFS ಅಧಿಕಾರಿಯ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಈ ಕ್ಯೂಟ್​ ಕಪಿಚೇಷ್ಟೆಯನ್ನ ತಮ್ಮ […]

ಈ ಮಂಗನ ಸ್ಪೆಷಲ್ Mask ನೋಡಿ.. ಮಾನವನಿಗೂ ಈ ‘ಮಂಗಾಟ’ ಪಾಠವಾಗಲಿ
KUSHAL V
| Edited By: |

Updated on:Jul 08, 2020 | 5:57 PM

Share

ನಮ್ಮಲ್ಲಿ ಮಂಗನಿಂದ ಮಾನವ ಅನ್ನೋ ಮಾತಿದೆ. ಅಂದರೆ ಮನುಷ್ಯ ಮಂಗಗಳಿಂದ ವಿಕಸನವಾಗಿದ್ದು ಅಂತಾ. ಆದರೆ, ಇಲ್ಲೊಂದು ಕೋತಿ ನಮ್ಮನ್ನು ನೋಡಿ ನಕಲು ಮಾಡಲು ಮುಂದಾಗಿದೆ. ಹೌದು, ಕೊರೊನಾ ಕಾಟದಿಂದ ಬೀದಿಯಲ್ಲಿ ಮಾಸ್ಕ್​ ಹಾಕಿ ಓಡಾಡ್ತಿರೋ ಜನರನ್ನ ನೋಡಿರುವ ಕಪಿ ತಾನು ಕೂಡ ಅವರಂಥೆಯೇ ಬಟ್ಟೆಯೊಂದನ್ನು ಮಾಸ್ಕ್​ ನಂತೆ ಮುಖಕ್ಕೆ ಸುತ್ತಿಕೊಂಡು ಓಡಾಡ್ತಿರೋ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲ ಸಖತ್​ ವೈರಲ್​ ಆಗಿದೆ.

ಸುಶಾಂತ ನಂದ ಎಂಬ IFS ಅಧಿಕಾರಿಯ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಈ ಕ್ಯೂಟ್​ ಕಪಿಚೇಷ್ಟೆಯನ್ನ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜನರು ತಮ್ಮ ಬಳಿಯಿರುವ ಚೌಕ ಅಥವಾ ದುಪ್ಪಟ್ಟಾವನ್ನ ಮಾಸ್ಕ್​ ಅಗಿ ಬಳಸಿರೋದನ್ನ ಸೂಕ್ಷ್ಮವಾಗಿ ಗಮನಿಸಿರುವ ಈ ಮಂಗ ಹಾಗೇ ಮಾಡಿದೆ ಎಂದು ಹೇಳಿಕೊಂಡಿದ್ದಾರೆ.

ಒಟ್ಟಾರೆಯಾಗಿ, ಮಾಸ್ಕ್​ ಧರಿಸದೆ ಬೀದಿಬೀದಿ ಅಲೆಯುವ ನಮ್ಮ ಜನರಿಗೆ ಕೋತಿಯ ಮಂಗಾಟದ ವಿಡಿಯೋ ಒಳ್ಳೇ ಸಂದೇಶ ನೀಡುತ್ತದೆ. ಕೊರೊನಾದಿಂದ ತಮ್ಮನ್ನು ಹಾಗೂ ಬೇರೆಯವರನ್ನ ಸುರಕ್ಷಿತವಾಗಿರಲು ಮಾಸ್ಕ್​ ಧರಿಸಬೇಕೆಂಬ ಪಾಠವನ್ನು ಮನದಟ್ಟು ಮಾಡಿದೆ.

Published On - 1:02 pm, Wed, 8 July 20

Follow Us
ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಸಚಿವ ಸೋಮಣ್ಣ ಸವಾಲ್​​: ಕಾರಣ ಏನು?
ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಸಚಿವ ಸೋಮಣ್ಣ ಸವಾಲ್​​: ಕಾರಣ ಏನು?
ಉರುಳಿ ಬಿದ್ದ ಪ್ರವಾಸಿಗರ ಬಸ್: ಕಾರಿನಲ್ಲಿದ್ದ ನಾಲ್ವರು ಜಸ್ಟ್​ ಮಿಸ್​!
ಉರುಳಿ ಬಿದ್ದ ಪ್ರವಾಸಿಗರ ಬಸ್: ಕಾರಿನಲ್ಲಿದ್ದ ನಾಲ್ವರು ಜಸ್ಟ್​ ಮಿಸ್​!
ಐಪಿಎಲ್ ಟಿಕೆಟ್​ಗಾಗಿ ಕ್ಯೂನಿಂತ ಶಾಸಕರ ಪಿಎಗಳು
ಐಪಿಎಲ್ ಟಿಕೆಟ್​ಗಾಗಿ ಕ್ಯೂನಿಂತ ಶಾಸಕರ ಪಿಎಗಳು
RCBಯ 5ನೇ ವಿದೇಶಿ ಆಟಗಾರ... ವಿರಾಟ್ ಕೊಹ್ಲಿಯ ಕಾಲೆಳೆದ ಮಿಸ್ಟರ್ ನಾಗ್ಸ್​!
RCBಯ 5ನೇ ವಿದೇಶಿ ಆಟಗಾರ... ವಿರಾಟ್ ಕೊಹ್ಲಿಯ ಕಾಲೆಳೆದ ಮಿಸ್ಟರ್ ನಾಗ್ಸ್​!
ರೋಗಿಗಳ ಮೇಲೂ ಯುದ್ಧದ ಎಫೆಕ್ಟ್: ಔಷಧಿಗಳ ದರ ಶೇ 15 ರಷ್ಟು ಏರಿಕೆ ಸಾಧ್ಯತೆ
ರೋಗಿಗಳ ಮೇಲೂ ಯುದ್ಧದ ಎಫೆಕ್ಟ್: ಔಷಧಿಗಳ ದರ ಶೇ 15 ರಷ್ಟು ಏರಿಕೆ ಸಾಧ್ಯತೆ
ಇಲೆಕ್ಷನ್ ಗೆಲ್ಲೋದು ಹೇಗೆ ಅಂತ AIನ ಕೇಳಿದ ಡಿಕೆಶಿ! AI ಹೇಳಿದ್ದೇನು ಗೊತ್ತಾ
ಇಲೆಕ್ಷನ್ ಗೆಲ್ಲೋದು ಹೇಗೆ ಅಂತ AIನ ಕೇಳಿದ ಡಿಕೆಶಿ! AI ಹೇಳಿದ್ದೇನು ಗೊತ್ತಾ
ತಿರುಮಲ ತಿಮ್ಮಪ್ಪನ ದರ್ಶನ ಪಡೆದ RCB ಆಟಗಾರರು
ತಿರುಮಲ ತಿಮ್ಮಪ್ಪನ ದರ್ಶನ ಪಡೆದ RCB ಆಟಗಾರರು
ಮುಸ್ಲಿಮರನ್ನ ದೇಶ ಬಿಟ್ಟು ಓಡಿಸೋಕಾಗುತ್ತಾ? ಸಿಎಂ ಹೀಗೆಂದಿದ್ಯಾಕೆ ನೋಡಿ!
ಮುಸ್ಲಿಮರನ್ನ ದೇಶ ಬಿಟ್ಟು ಓಡಿಸೋಕಾಗುತ್ತಾ? ಸಿಎಂ ಹೀಗೆಂದಿದ್ಯಾಕೆ ನೋಡಿ!
ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಎಸ್ಕಾರ್ಟ್ ವಾಹ‌ನ ಅಪಘಾತ!
ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಎಸ್ಕಾರ್ಟ್ ವಾಹ‌ನ ಅಪಘಾತ!
ಆಲೂಗಡ್ಡೆ ದರ ಪಾತಾಳಕ್ಕೆ ಕುಸಿತ, ಬೇಡಿಕೆಯೂ ಇಲ್ಲ! ರೈತರ ಗೋಳು ಕೇಳೋರಿಲ್ಲ
ಆಲೂಗಡ್ಡೆ ದರ ಪಾತಾಳಕ್ಕೆ ಕುಸಿತ, ಬೇಡಿಕೆಯೂ ಇಲ್ಲ! ರೈತರ ಗೋಳು ಕೇಳೋರಿಲ್ಲ