AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಮಂಗನ ಸ್ಪೆಷಲ್ Mask ನೋಡಿ.. ಮಾನವನಿಗೂ ಈ ‘ಮಂಗಾಟ’ ಪಾಠವಾಗಲಿ

ನಮ್ಮಲ್ಲಿ ಮಂಗನಿಂದ ಮಾನವ ಅನ್ನೋ ಮಾತಿದೆ. ಅಂದರೆ ಮನುಷ್ಯ ಮಂಗಗಳಿಂದ ವಿಕಸನವಾಗಿದ್ದು ಅಂತಾ. ಆದರೆ, ಇಲ್ಲೊಂದು ಕೋತಿ ನಮ್ಮನ್ನು ನೋಡಿ ನಕಲು ಮಾಡಲು ಮುಂದಾಗಿದೆ. ಹೌದು, ಕೊರೊನಾ ಕಾಟದಿಂದ ಬೀದಿಯಲ್ಲಿ ಮಾಸ್ಕ್​ ಹಾಕಿ ಓಡಾಡ್ತಿರೋ ಜನರನ್ನ ನೋಡಿರುವ ಕಪಿ ತಾನು ಕೂಡ ಅವರಂಥೆಯೇ ಬಟ್ಟೆಯೊಂದನ್ನು ಮಾಸ್ಕ್​ ನಂತೆ ಮುಖಕ್ಕೆ ಸುತ್ತಿಕೊಂಡು ಓಡಾಡ್ತಿರೋ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲ ಸಖತ್​ ವೈರಲ್​ ಆಗಿದೆ. ಸುಶಾಂತ ನಂದ ಎಂಬ IFS ಅಧಿಕಾರಿಯ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಈ ಕ್ಯೂಟ್​ ಕಪಿಚೇಷ್ಟೆಯನ್ನ ತಮ್ಮ […]

ಈ ಮಂಗನ ಸ್ಪೆಷಲ್ Mask ನೋಡಿ.. ಮಾನವನಿಗೂ ಈ ‘ಮಂಗಾಟ’ ಪಾಠವಾಗಲಿ
KUSHAL V
| Edited By: |

Updated on:Jul 08, 2020 | 5:57 PM

Share

ನಮ್ಮಲ್ಲಿ ಮಂಗನಿಂದ ಮಾನವ ಅನ್ನೋ ಮಾತಿದೆ. ಅಂದರೆ ಮನುಷ್ಯ ಮಂಗಗಳಿಂದ ವಿಕಸನವಾಗಿದ್ದು ಅಂತಾ. ಆದರೆ, ಇಲ್ಲೊಂದು ಕೋತಿ ನಮ್ಮನ್ನು ನೋಡಿ ನಕಲು ಮಾಡಲು ಮುಂದಾಗಿದೆ. ಹೌದು, ಕೊರೊನಾ ಕಾಟದಿಂದ ಬೀದಿಯಲ್ಲಿ ಮಾಸ್ಕ್​ ಹಾಕಿ ಓಡಾಡ್ತಿರೋ ಜನರನ್ನ ನೋಡಿರುವ ಕಪಿ ತಾನು ಕೂಡ ಅವರಂಥೆಯೇ ಬಟ್ಟೆಯೊಂದನ್ನು ಮಾಸ್ಕ್​ ನಂತೆ ಮುಖಕ್ಕೆ ಸುತ್ತಿಕೊಂಡು ಓಡಾಡ್ತಿರೋ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲ ಸಖತ್​ ವೈರಲ್​ ಆಗಿದೆ.

ಸುಶಾಂತ ನಂದ ಎಂಬ IFS ಅಧಿಕಾರಿಯ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಈ ಕ್ಯೂಟ್​ ಕಪಿಚೇಷ್ಟೆಯನ್ನ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜನರು ತಮ್ಮ ಬಳಿಯಿರುವ ಚೌಕ ಅಥವಾ ದುಪ್ಪಟ್ಟಾವನ್ನ ಮಾಸ್ಕ್​ ಅಗಿ ಬಳಸಿರೋದನ್ನ ಸೂಕ್ಷ್ಮವಾಗಿ ಗಮನಿಸಿರುವ ಈ ಮಂಗ ಹಾಗೇ ಮಾಡಿದೆ ಎಂದು ಹೇಳಿಕೊಂಡಿದ್ದಾರೆ.

ಒಟ್ಟಾರೆಯಾಗಿ, ಮಾಸ್ಕ್​ ಧರಿಸದೆ ಬೀದಿಬೀದಿ ಅಲೆಯುವ ನಮ್ಮ ಜನರಿಗೆ ಕೋತಿಯ ಮಂಗಾಟದ ವಿಡಿಯೋ ಒಳ್ಳೇ ಸಂದೇಶ ನೀಡುತ್ತದೆ. ಕೊರೊನಾದಿಂದ ತಮ್ಮನ್ನು ಹಾಗೂ ಬೇರೆಯವರನ್ನ ಸುರಕ್ಷಿತವಾಗಿರಲು ಮಾಸ್ಕ್​ ಧರಿಸಬೇಕೆಂಬ ಪಾಠವನ್ನು ಮನದಟ್ಟು ಮಾಡಿದೆ.

Published On - 1:02 pm, Wed, 8 July 20

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್