AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಮಂಗನ ಸ್ಪೆಷಲ್ Mask ನೋಡಿ.. ಮಾನವನಿಗೂ ಈ ‘ಮಂಗಾಟ’ ಪಾಠವಾಗಲಿ

ನಮ್ಮಲ್ಲಿ ಮಂಗನಿಂದ ಮಾನವ ಅನ್ನೋ ಮಾತಿದೆ. ಅಂದರೆ ಮನುಷ್ಯ ಮಂಗಗಳಿಂದ ವಿಕಸನವಾಗಿದ್ದು ಅಂತಾ. ಆದರೆ, ಇಲ್ಲೊಂದು ಕೋತಿ ನಮ್ಮನ್ನು ನೋಡಿ ನಕಲು ಮಾಡಲು ಮುಂದಾಗಿದೆ. ಹೌದು, ಕೊರೊನಾ ಕಾಟದಿಂದ ಬೀದಿಯಲ್ಲಿ ಮಾಸ್ಕ್​ ಹಾಕಿ ಓಡಾಡ್ತಿರೋ ಜನರನ್ನ ನೋಡಿರುವ ಕಪಿ ತಾನು ಕೂಡ ಅವರಂಥೆಯೇ ಬಟ್ಟೆಯೊಂದನ್ನು ಮಾಸ್ಕ್​ ನಂತೆ ಮುಖಕ್ಕೆ ಸುತ್ತಿಕೊಂಡು ಓಡಾಡ್ತಿರೋ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲ ಸಖತ್​ ವೈರಲ್​ ಆಗಿದೆ. ಸುಶಾಂತ ನಂದ ಎಂಬ IFS ಅಧಿಕಾರಿಯ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಈ ಕ್ಯೂಟ್​ ಕಪಿಚೇಷ್ಟೆಯನ್ನ ತಮ್ಮ […]

ಈ ಮಂಗನ ಸ್ಪೆಷಲ್ Mask ನೋಡಿ.. ಮಾನವನಿಗೂ ಈ ‘ಮಂಗಾಟ’ ಪಾಠವಾಗಲಿ
KUSHAL V
| Edited By: |

Updated on:Jul 08, 2020 | 5:57 PM

Share

ನಮ್ಮಲ್ಲಿ ಮಂಗನಿಂದ ಮಾನವ ಅನ್ನೋ ಮಾತಿದೆ. ಅಂದರೆ ಮನುಷ್ಯ ಮಂಗಗಳಿಂದ ವಿಕಸನವಾಗಿದ್ದು ಅಂತಾ. ಆದರೆ, ಇಲ್ಲೊಂದು ಕೋತಿ ನಮ್ಮನ್ನು ನೋಡಿ ನಕಲು ಮಾಡಲು ಮುಂದಾಗಿದೆ. ಹೌದು, ಕೊರೊನಾ ಕಾಟದಿಂದ ಬೀದಿಯಲ್ಲಿ ಮಾಸ್ಕ್​ ಹಾಕಿ ಓಡಾಡ್ತಿರೋ ಜನರನ್ನ ನೋಡಿರುವ ಕಪಿ ತಾನು ಕೂಡ ಅವರಂಥೆಯೇ ಬಟ್ಟೆಯೊಂದನ್ನು ಮಾಸ್ಕ್​ ನಂತೆ ಮುಖಕ್ಕೆ ಸುತ್ತಿಕೊಂಡು ಓಡಾಡ್ತಿರೋ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲ ಸಖತ್​ ವೈರಲ್​ ಆಗಿದೆ.

ಸುಶಾಂತ ನಂದ ಎಂಬ IFS ಅಧಿಕಾರಿಯ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಈ ಕ್ಯೂಟ್​ ಕಪಿಚೇಷ್ಟೆಯನ್ನ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜನರು ತಮ್ಮ ಬಳಿಯಿರುವ ಚೌಕ ಅಥವಾ ದುಪ್ಪಟ್ಟಾವನ್ನ ಮಾಸ್ಕ್​ ಅಗಿ ಬಳಸಿರೋದನ್ನ ಸೂಕ್ಷ್ಮವಾಗಿ ಗಮನಿಸಿರುವ ಈ ಮಂಗ ಹಾಗೇ ಮಾಡಿದೆ ಎಂದು ಹೇಳಿಕೊಂಡಿದ್ದಾರೆ.

ಒಟ್ಟಾರೆಯಾಗಿ, ಮಾಸ್ಕ್​ ಧರಿಸದೆ ಬೀದಿಬೀದಿ ಅಲೆಯುವ ನಮ್ಮ ಜನರಿಗೆ ಕೋತಿಯ ಮಂಗಾಟದ ವಿಡಿಯೋ ಒಳ್ಳೇ ಸಂದೇಶ ನೀಡುತ್ತದೆ. ಕೊರೊನಾದಿಂದ ತಮ್ಮನ್ನು ಹಾಗೂ ಬೇರೆಯವರನ್ನ ಸುರಕ್ಷಿತವಾಗಿರಲು ಮಾಸ್ಕ್​ ಧರಿಸಬೇಕೆಂಬ ಪಾಠವನ್ನು ಮನದಟ್ಟು ಮಾಡಿದೆ.

Published On - 1:02 pm, Wed, 8 July 20

Follow Us
ರೇಷ್ಮೆ ಸೀರೆ ಉಟ್ಟು ಬಂದ ನೋರಾ ಫತೇಹಿ, ಹೇಳಿದ್ದೇನು? ವಿಡಿಯೋ ನೋಡಿ
ರೇಷ್ಮೆ ಸೀರೆ ಉಟ್ಟು ಬಂದ ನೋರಾ ಫತೇಹಿ, ಹೇಳಿದ್ದೇನು? ವಿಡಿಯೋ ನೋಡಿ
ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ
ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು