AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರ: 112 ಅಡಿಗಳ ಎತ್ತರದ ಆದಿಯೋಗಿ ಮುಂದೆ ಸಾವಿರಾರು ಜನರ ದೀಪಾವಳಿ ಸಂಭ್ರಮ

isha foundation chikkaballapur: ಬೆಂಗಳೂರು ಕೂಗಳತೆ ದೂರದಲ್ಲಿ 112 ಅಡಿಗಳ ಎತ್ತರದ ಆದಿಯೋಗಿ ವಿಗ್ರಹ ಪ್ರತಿಷ್ಠಾಪನೆ ಮಾಡಿದ್ದೆ ತಡ, ಆದಿಯೋಗಿ ನೊಡಲು ಪ್ರತಿದಿನ ಸಾವಿರಾರು ಜನ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ಇನ್ನೂ ದೀಪಾವಳಿ ಪ್ರಯುಕ್ತ ಜನಸಾಗರವೆ ಹರಿದು ಬಂದಿದೆ. ಆದಿಯೋಗಿ ಮುಂದೆ ಸಂಬ್ರಮ ಸಂತಸದಿಂದ ದಿನವಿಡಿ ಕಾಲ ಕಳೆದಿದ್ದಾರೆ. 

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಗಂಗಾಧರ​ ಬ. ಸಾಬೋಜಿ

Updated on:Nov 13, 2023 | 8:06 PM

ರಾಜಧಾನಿ ಕೂಗಳತೆ ದೂರದಲ್ಲಿ 112 ಅಡಿಗಳ ಎತ್ತರದ ಆದಿಯೋಗಿ ವಿಗ್ರಹ ಪ್ರತಿಷ್ಠಾಪನೆ ಮಾಡಿದ್ದೆ ತಡ,
ಆದಿಯೋಗಿ ನೊಡಲು ಪ್ರತಿದಿನ ಸಾವಿರಾರು ಜನ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ಇನ್ನೂ ದೀಪಾವಳಿ ಪ್ರಯುಕ್ತ ಜನಸಾಗರವೆ ಹರಿದು ಬಂದಿದೆ. ಆದಿಯೋಗಿ ಮುಂದೆ ಸಂಬ್ರಮ ಸಂತಸದಿಂದ ದಿನವಿಡಿ ಕಾಲ ಕಳೆದಿದ್ದಾರೆ. 

ರಾಜಧಾನಿ ಕೂಗಳತೆ ದೂರದಲ್ಲಿ 112 ಅಡಿಗಳ ಎತ್ತರದ ಆದಿಯೋಗಿ ವಿಗ್ರಹ ಪ್ರತಿಷ್ಠಾಪನೆ ಮಾಡಿದ್ದೆ ತಡ, ಆದಿಯೋಗಿ ನೊಡಲು ಪ್ರತಿದಿನ ಸಾವಿರಾರು ಜನ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ಇನ್ನೂ ದೀಪಾವಳಿ ಪ್ರಯುಕ್ತ ಜನಸಾಗರವೆ ಹರಿದು ಬಂದಿದೆ. ಆದಿಯೋಗಿ ಮುಂದೆ ಸಂಬ್ರಮ ಸಂತಸದಿಂದ ದಿನವಿಡಿ ಕಾಲ ಕಳೆದಿದ್ದಾರೆ. 

1 / 5
112 ಅಡಿಗಳ ಎತ್ತರದ ಅಪರೂಪದ ಆದಿಯೋಗಿ ಶಿವನ ವಿಗ್ರಹ ಇರುವುದು ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ ಗ್ರಾಮದ ಬಳಿ. 
ಆದ್ಯಾತ್ಮಿಕ ಗುರು, ಯೋಗ ಗುರು ಜಗ್ಗಿ ವಾಸುದೇವ್, ಚಿಕ್ಕಬಳ್ಳಾಪುರದ ಬಳಿ 112 ಅಡಿಗಳ ಆದಿಯೋಗಿ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ.

112 ಅಡಿಗಳ ಎತ್ತರದ ಅಪರೂಪದ ಆದಿಯೋಗಿ ಶಿವನ ವಿಗ್ರಹ ಇರುವುದು ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ ಗ್ರಾಮದ ಬಳಿ. ಆದ್ಯಾತ್ಮಿಕ ಗುರು, ಯೋಗ ಗುರು ಜಗ್ಗಿ ವಾಸುದೇವ್, ಚಿಕ್ಕಬಳ್ಳಾಪುರದ ಬಳಿ 112 ಅಡಿಗಳ ಆದಿಯೋಗಿ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ.

2 / 5
ಪ್ರತಿದಿನ ಆದಿಯೋಗಿ ನೋಡಲು ಸಾವಿರಾರು ಜನರು ಆಗಮಿಸ್ತಿದ್ದಾರೆ. ಸೋಮವಾರದ ದೀಪಾವಳಿ ಅಮವಾಸ್ಯೆ ಪ್ರಯುಕ್ತ ಆದಿಯೋಗಿ 
ನೋಡಲು ಜನಸಾಗರವೆ ಹರಿದು ಬಂದಿತ್ತು. ಅದರಲ್ಲೂ ಆದಿಯೋಗಿ ಬಳಿ ಎಲ್ಲಿ ನೋಡಿದ್ರೂ ಎತ್ತ ನೊಡಿದ್ರೂ ಮಹಿಳಾ ಭಕ್ತರ ದಂಡೆ ಕಾಣಿಸುತ್ತಿತ್ತು.

ಪ್ರತಿದಿನ ಆದಿಯೋಗಿ ನೋಡಲು ಸಾವಿರಾರು ಜನರು ಆಗಮಿಸ್ತಿದ್ದಾರೆ. ಸೋಮವಾರದ ದೀಪಾವಳಿ ಅಮವಾಸ್ಯೆ ಪ್ರಯುಕ್ತ ಆದಿಯೋಗಿ ನೋಡಲು ಜನಸಾಗರವೆ ಹರಿದು ಬಂದಿತ್ತು. ಅದರಲ್ಲೂ ಆದಿಯೋಗಿ ಬಳಿ ಎಲ್ಲಿ ನೋಡಿದ್ರೂ ಎತ್ತ ನೊಡಿದ್ರೂ ಮಹಿಳಾ ಭಕ್ತರ ದಂಡೆ ಕಾಣಿಸುತ್ತಿತ್ತು.

3 / 5
ರಾಜಧಾನಿ ಬೆಂಗಳೂರಿನಿಂದ ಆದಿಯೋಗಿ ಈಶಾ ಪೌಂಡೇಷನ್ ಕೇವಲ 70 ಕಿಲೋ ಮೀಟರ್ ದೂರವಿದ್ದು, ರಾಜಧಾನಿ ಬೆಂಗಳೂರಿನ 
ಜನರಿಗೆ ಒನ್ ಡೇ ಪಿಕ್ನಿಕ್ ಜೊತೆ ದೇವರ ದರ್ಶನ ಮಾಡಿದಂತಾಗುತ್ತೆ ಅಂತ ಇತ್ತಿಚಿಗೆ ನಂದಿಗಿರಿಧಾಮದ ಬದಲು ಇಶಾ ಪೌಂಡೇಷನ್​ಗೆ ಬರುತ್ತಿದ್ದಾರೆ. 
ಈಶಾ ಪೌಂಡೇಷನ್ ಬಳಿ ದೇವರ ಭಕ್ತಿಯಲ್ಲಿ ಸಮಯ ಹೋಗಿದ್ದೆ ಗೊತ್ತಾಗಲ್ಲ ಎನ್ನುತ್ತಾರೆ ಭಕ್ತರು.

ರಾಜಧಾನಿ ಬೆಂಗಳೂರಿನಿಂದ ಆದಿಯೋಗಿ ಈಶಾ ಪೌಂಡೇಷನ್ ಕೇವಲ 70 ಕಿಲೋ ಮೀಟರ್ ದೂರವಿದ್ದು, ರಾಜಧಾನಿ ಬೆಂಗಳೂರಿನ ಜನರಿಗೆ ಒನ್ ಡೇ ಪಿಕ್ನಿಕ್ ಜೊತೆ ದೇವರ ದರ್ಶನ ಮಾಡಿದಂತಾಗುತ್ತೆ ಅಂತ ಇತ್ತಿಚಿಗೆ ನಂದಿಗಿರಿಧಾಮದ ಬದಲು ಇಶಾ ಪೌಂಡೇಷನ್​ಗೆ ಬರುತ್ತಿದ್ದಾರೆ. ಈಶಾ ಪೌಂಡೇಷನ್ ಬಳಿ ದೇವರ ಭಕ್ತಿಯಲ್ಲಿ ಸಮಯ ಹೋಗಿದ್ದೆ ಗೊತ್ತಾಗಲ್ಲ ಎನ್ನುತ್ತಾರೆ ಭಕ್ತರು.

4 / 5
ಒಂದಡೆ ದೇವರ ಮೇಲಿನ ಭಕ್ತಿ, ಮತ್ತೊಂದೆಡೆ 112 ಅಡಿಗಳ ಆದಿಯೋಗಿ ಪ್ರತಿಮೆ, ಜನರನ್ನು ಕೈಬಿಸಿ ಕರೆಯುತ್ತಿದೆ. ಇದ್ರಿಂದ 
ಈಶಾ ಪೌಂಡೇಷನ್​ಗೆ ಬರುವವರು ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ನಿರೀಕ್ಷೆಯಷ್ಟು ಮೂಲಭೂತ ಸೌಕರ್ಯಗಳು ಇಲ್ಲದ ಕಾರಣ ಜನ ಊಟ, ತಿಂಡಿ ಮತ್ತು ನೀರಿಗೂ ಪರದಾಡಿದ್ದಾರೆ.

ಒಂದಡೆ ದೇವರ ಮೇಲಿನ ಭಕ್ತಿ, ಮತ್ತೊಂದೆಡೆ 112 ಅಡಿಗಳ ಆದಿಯೋಗಿ ಪ್ರತಿಮೆ, ಜನರನ್ನು ಕೈಬಿಸಿ ಕರೆಯುತ್ತಿದೆ. ಇದ್ರಿಂದ ಈಶಾ ಪೌಂಡೇಷನ್​ಗೆ ಬರುವವರು ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ನಿರೀಕ್ಷೆಯಷ್ಟು ಮೂಲಭೂತ ಸೌಕರ್ಯಗಳು ಇಲ್ಲದ ಕಾರಣ ಜನ ಊಟ, ತಿಂಡಿ ಮತ್ತು ನೀರಿಗೂ ಪರದಾಡಿದ್ದಾರೆ.

5 / 5

Published On - 8:02 pm, Mon, 13 November 23

Follow us
ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನದನ್ನೇ ಮಾಡುವ ತಾಕತ್ತು ನಮಗಿತ್ತು
ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನದನ್ನೇ ಮಾಡುವ ತಾಕತ್ತು ನಮಗಿತ್ತು
ಹೆಸರು ಬದಲಾವಣೆಯಿಂದ ಜನಕ್ಕೆ ಅನುಕೂಲವಾಗೋದಾದರೆ ಸಂತೋಷ: ಯೋಗೇಶ್ವರ್
ಹೆಸರು ಬದಲಾವಣೆಯಿಂದ ಜನಕ್ಕೆ ಅನುಕೂಲವಾಗೋದಾದರೆ ಸಂತೋಷ: ಯೋಗೇಶ್ವರ್
ಕರಾಚಿ ಏರ್​​ಪೋರ್ಟ್​ನಲ್ಲಿ ತೊಳ್ಕೊಳೋಕೂ ನೀರಿಲ್ವಂತೆ, ನಟಿ ಹೇಳಿದ್ದೇನು?
ಕರಾಚಿ ಏರ್​​ಪೋರ್ಟ್​ನಲ್ಲಿ ತೊಳ್ಕೊಳೋಕೂ ನೀರಿಲ್ವಂತೆ, ನಟಿ ಹೇಳಿದ್ದೇನು?
ವಿದ್ಯಾರ್ಥಿನಿಯ ಬದ್ಧತೆ ಕಂಡು ಸಂತೋಷ ವ್ಯಕ್ತಪಡಿಸಿದ ಕಾಲೇಜು ಪ್ರಿನ್ಸಿಪಾಲ್
ವಿದ್ಯಾರ್ಥಿನಿಯ ಬದ್ಧತೆ ಕಂಡು ಸಂತೋಷ ವ್ಯಕ್ತಪಡಿಸಿದ ಕಾಲೇಜು ಪ್ರಿನ್ಸಿಪಾಲ್
‘ಅವರು ಇದ್ದಿದ್ರೆ...’ ಅಂಬರೀಶ್ ಹುಟ್ಟುಹಬ್ಬದಂದು ಸುಮಲತಾ ಭಾವುಕ
‘ಅವರು ಇದ್ದಿದ್ರೆ...’ ಅಂಬರೀಶ್ ಹುಟ್ಟುಹಬ್ಬದಂದು ಸುಮಲತಾ ಭಾವುಕ
ಹಿಂದೂ-ಮುಸ್ಲಿಂ ಸಮುದಾಯಗಳು ಸಾಮರಸ್ಯದಿಂದ ಬದುಕಬೇಕು: ಸಿದ್ದರಾಮಯ್ಯ
ಹಿಂದೂ-ಮುಸ್ಲಿಂ ಸಮುದಾಯಗಳು ಸಾಮರಸ್ಯದಿಂದ ಬದುಕಬೇಕು: ಸಿದ್ದರಾಮಯ್ಯ
‘ಸರಿಗಮಪ’ ವೇದಿಕೆ ಮೇಲೆ ಫಿನಾಲೆಗೂ ಮೊದಲು ವಿಶೇಷ ಕಾರ್ಯಕ್ರಮ
‘ಸರಿಗಮಪ’ ವೇದಿಕೆ ಮೇಲೆ ಫಿನಾಲೆಗೂ ಮೊದಲು ವಿಶೇಷ ಕಾರ್ಯಕ್ರಮ
ಸೋನಿಯ ಗಾಂಧಿಗೆ ಹರಿಪ್ರಸಾದ್ ಆಪ್ತರು ಎಂಬ ಕಾರಣಕ್ಕೆ ಭೇಟಿಯೇ?
ಸೋನಿಯ ಗಾಂಧಿಗೆ ಹರಿಪ್ರಸಾದ್ ಆಪ್ತರು ಎಂಬ ಕಾರಣಕ್ಕೆ ಭೇಟಿಯೇ?
ಭಾರತ ಏನು ಮಾಡಬಹುದು ಎಂದು ಪಾಕಿಸ್ತಾನಕ್ಕೆ ಈಗ ಅರ್ಥವಾಗಿರಬಹುದು
ಭಾರತ ಏನು ಮಾಡಬಹುದು ಎಂದು ಪಾಕಿಸ್ತಾನಕ್ಕೆ ಈಗ ಅರ್ಥವಾಗಿರಬಹುದು
ಒಂದೇ ವಾರದಲ್ಲಿ ಹೃದಯಾಘಾತದಿಂದ ಮೂವರ ಸಾವು; ತಜ್ಞರು ಹೇಳಿದ್ದೇನು ನೋಡಿ
ಒಂದೇ ವಾರದಲ್ಲಿ ಹೃದಯಾಘಾತದಿಂದ ಮೂವರ ಸಾವು; ತಜ್ಞರು ಹೇಳಿದ್ದೇನು ನೋಡಿ