ಮೈಸೂರು ಮೈಲಾರಿ ಹೋಟೆಲ್​ನಲ್ಲಿ ದೋಸೆ ಹಾಕಿದ ಪ್ರಿಯಾಂಕಾ ಗಾಂಧಿ, ನಂತರ ತಾವೊಂದು ತಿಂದು ಮತ್ತೊಂದು ಡಿಕೆ ಶಿವಕುಮಾರ್​​ ತಟ್ಟೆಗೆ ಹಾಕಿದರು!

ತಾನು ಇಂದಿರಾ ಗಾಂಧಿ ಕುಟುಂಬದ ಕುಡಿ ಎಂಬ ಹಮ್ಮುಬಿಮ್ಮ ಬಿಟ್ಟು, ಅಪ್ಪಟ ಗೃಹಿಣಿಯಂತೆ ಪ್ರಿಯಾಂಕಾ ಗಾಂಧಿ ಮೈಸೂರಿನ ಅಗ್ರಹಾರದಲ್ಲಿರುವ ಮೈಲಾರಿ ಹೋಟೆಲ್ ನಲ್ಲಿ ದೋಸೆ ಹಾಕಿದ್ದಾರೆ. ಜೊತೆಗೆ ಡಯಟ್​​ ಅಂತಾ ತಾವು ಒಂದೇ ದೋಸೆ ತಿಂದು, ಅಲ್ಲಿದ್ದ ಕಾಂಗ್ರೆಸ್​​ ನಾಯಕರಿಗೂ ದೋಸೆ ತಿನ್ನಿಸಿದ್ದಾರೆ. ಹೋಟೆಲಿಂದ ಹೊರಡು ಮುನ್ನ ಹೋಟೆಲ್​ ಮಾಲೀಕರ ಕುಟುಂಬಸ್ಥರನ್ನೆಲ್ಲ ಬಾಯ್ತುಂಬಾ ಮಾತನಾಡಿಸಿದ್ದಾರೆ.

|

Updated on: Apr 26, 2023 | 12:13 PM

ಮೈಸೂರು: ರಾಜ್ಯದಲ್ಲಿ ಈಗ ಎರಡು ವಿಷಯಗಳದ್ದೇ ಹಂಗಾಮ. ಒಂದು, ಐಪಿಎಲ್ ಹಂಗಾಮ (IPL 2023) ಮತ್ತೊಂದು ಅಸೆಂಬ್ಲಿ ಚುನಾವಣೆ (Karnataka Assembly Elections 2023) ಎಂಬ ಪ್ರಜಾಪ್ರಭುತ್ವದ ಮಹಾಹಬ್ಬ.  ಐಪಿಎಲ್ ಹಂಗಾಮದಲ್ಲಿ ತಾರಾ ಜೋಡಿಯೊಂದು ಮಲ್ಲೇಶ್ವರದಲ್ಲಿ ಗರಿ ಗರಿ ದೋಸೆ (Dosa) ಮುರಿದಿದ್ದಾರೆ.

ಮೈಸೂರು: ರಾಜ್ಯದಲ್ಲಿ ಈಗ ಎರಡು ವಿಷಯಗಳದ್ದೇ ಹಂಗಾಮ. ಒಂದು, ಐಪಿಎಲ್ ಹಂಗಾಮ (IPL 2023) ಮತ್ತೊಂದು ಅಸೆಂಬ್ಲಿ ಚುನಾವಣೆ (Karnataka Assembly Elections 2023) ಎಂಬ ಪ್ರಜಾಪ್ರಭುತ್ವದ ಮಹಾಹಬ್ಬ. ಐಪಿಎಲ್ ಹಂಗಾಮದಲ್ಲಿ ತಾರಾ ಜೋಡಿಯೊಂದು ಮಲ್ಲೇಶ್ವರದಲ್ಲಿ ಗರಿ ಗರಿ ದೋಸೆ (Dosa) ಮುರಿದಿದ್ದಾರೆ.

1 / 7
ಟಿವಿ9 ಜೊತೆ ಮಾತನಾಡುತ್ತಾ ಪ್ರಿಯಾಂಕಾ ಅವರು ಮೈಲಾರಿ ದೋಸೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಒಂದು ದೋಸೆ ತಿಂದರು. ಮತ್ತೊಂದು ತಿನ್ನುವ ಆಸೆ ಇತ್ತು. ಆದರೆ ಡಯಟ್ ಕಾರಣ ತಿನ್ನಲಿಲ್ಲ. ಅದನ್ನು ಡಿ ಕೆ ಶಿವಕುಮಾರ್ ಅವರಿಗೆ ಹಾಕಿಸಿದರು. ಮುಂದಿನ ಬಾರಿ ಮಗಳನ್ನೂ ಕರೆದುಕೊಂಡು ಬರುತ್ತೇನೆ ಅಂತಾನೂ ಹೇಳಿದರು ಎಂದು ಹೋಟಲ್ ಮಾಲೀಕರಾದ ಶೃತಿ‌ ಸಿಕ್ಕಾಪಟ್ಟೆ ಖುಷಿಪಟ್ಟಿದ್ದಾರೆ.

ಟಿವಿ9 ಜೊತೆ ಮಾತನಾಡುತ್ತಾ ಪ್ರಿಯಾಂಕಾ ಅವರು ಮೈಲಾರಿ ದೋಸೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಒಂದು ದೋಸೆ ತಿಂದರು. ಮತ್ತೊಂದು ತಿನ್ನುವ ಆಸೆ ಇತ್ತು. ಆದರೆ ಡಯಟ್ ಕಾರಣ ತಿನ್ನಲಿಲ್ಲ. ಅದನ್ನು ಡಿ ಕೆ ಶಿವಕುಮಾರ್ ಅವರಿಗೆ ಹಾಕಿಸಿದರು. ಮುಂದಿನ ಬಾರಿ ಮಗಳನ್ನೂ ಕರೆದುಕೊಂಡು ಬರುತ್ತೇನೆ ಅಂತಾನೂ ಹೇಳಿದರು ಎಂದು ಹೋಟಲ್ ಮಾಲೀಕರಾದ ಶೃತಿ‌ ಸಿಕ್ಕಾಪಟ್ಟೆ ಖುಷಿಪಟ್ಟಿದ್ದಾರೆ.

2 / 7
ನನ್ನ ಬಳಿ ದೋಸೆ ಹಾಕುವ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ನೋಡ ನೋಡುತ್ತಿದ್ದಂತೆ ಅವರೇ ದೋಸೆ ಹಾಕಿಬಿಟ್ಟರು ಎಂದು ಮಾಲೀಕರಾದ ಲೋಕೇಶ್ ಸಹ ಖುಷಿಪಟ್ಟರು. ಅವರೇ ಒಟ್ಟು ನಾಲ್ಕು ದೋಸೆ ಹಾಕಿದರು. ಖುಷಿ ಖುಷಿಯಿಂದ ದೋಸೆ ಹಾಕಿದರು. ದೋಸೆ ಹಾಕುವ ಒಲೆ ಸೌದೆ ಬಗ್ಗೆಯೂ ಮಾಹಿತಿ ಪಡೆದುಕೊಂಡರು. ಇದು ನಾವು ಎಂದಿಗೂ ಮರೆಯಲಾಗದ ಕ್ಷಣ ಎಂದು ಲೋಕೇಶ್ ತಿಳಿಸಿದರು.

ನನ್ನ ಬಳಿ ದೋಸೆ ಹಾಕುವ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ನೋಡ ನೋಡುತ್ತಿದ್ದಂತೆ ಅವರೇ ದೋಸೆ ಹಾಕಿಬಿಟ್ಟರು ಎಂದು ಮಾಲೀಕರಾದ ಲೋಕೇಶ್ ಸಹ ಖುಷಿಪಟ್ಟರು. ಅವರೇ ಒಟ್ಟು ನಾಲ್ಕು ದೋಸೆ ಹಾಕಿದರು. ಖುಷಿ ಖುಷಿಯಿಂದ ದೋಸೆ ಹಾಕಿದರು. ದೋಸೆ ಹಾಕುವ ಒಲೆ ಸೌದೆ ಬಗ್ಗೆಯೂ ಮಾಹಿತಿ ಪಡೆದುಕೊಂಡರು. ಇದು ನಾವು ಎಂದಿಗೂ ಮರೆಯಲಾಗದ ಕ್ಷಣ ಎಂದು ಲೋಕೇಶ್ ತಿಳಿಸಿದರು.

3 / 7
ಇನ್ನು ಈ ಕಡೆ ನಮ್ಮ ಮೈಸೂರು ಕಡೆ ಬಂದರೆ ಚುನಾವಣೆ ಪ್ರಚಾರಾರ್ಥವಾಗಿ (Campaign) ರಾಜ್ಯಕ್ಕೆ ಆಗಮಿಸಿರುವ ಇಂದಿರಾ ಗಾಂಧಿ ಮೊಮ್ಮಗಳು ಥೇಟ್ ಅವರ ಅಜ್ಜಿಯಂತೆ ಮಿಂಚುಹರಿಸಿದ್ದಾರೆ. ಅರಮನೆ ನಗರಿಯ ಸುಪ್ರಸಿದ್ದ ಮೈಲಾರಿ ಹೋಟೆಲ್ (Mylari Hotel) ಗೆ ಭೇಟಿ ನೀಡಿ ದೋಸೆ ಹೊಯ್ದಿದ್ದಾರೆ.

ಇನ್ನು ಈ ಕಡೆ ನಮ್ಮ ಮೈಸೂರು ಕಡೆ ಬಂದರೆ ಚುನಾವಣೆ ಪ್ರಚಾರಾರ್ಥವಾಗಿ (Campaign) ರಾಜ್ಯಕ್ಕೆ ಆಗಮಿಸಿರುವ ಇಂದಿರಾ ಗಾಂಧಿ ಮೊಮ್ಮಗಳು ಥೇಟ್ ಅವರ ಅಜ್ಜಿಯಂತೆ ಮಿಂಚುಹರಿಸಿದ್ದಾರೆ. ಅರಮನೆ ನಗರಿಯ ಸುಪ್ರಸಿದ್ದ ಮೈಲಾರಿ ಹೋಟೆಲ್ (Mylari Hotel) ಗೆ ಭೇಟಿ ನೀಡಿ ದೋಸೆ ಹೊಯ್ದಿದ್ದಾರೆ.

4 / 7
ಮೈಲಾರಿ ಹೋಟೆಲ್ ಮಾಲೀಕರಾದ ಶೃತಿ ಲೋಕೇಶ್ ಹಾಗೂ ಪಾರ್ವತಿ, ಪುತ್ರಿ ಅವರುಗಳ ಜೊತೆ ಒಂದು ಫೋಟೋ ತೆಗೆಸಿಕೊಂಡಿದ್ದಾರೆ. 
ಈ ಮಧ್ಯೆ, ನನ್ನ ವಿದ್ಯಾಭ್ಯಾದ ಬಗ್ಗೆ ಪ್ರಿಯಾಂಕಾ ಗಾಂಧಿ ಮಾಹಿತಿ ಪಡೆದುಕೊಂಡರು ಎಂದು ಟಿವಿ9ಗೆ ಮೈಲಾರಿ ಹೋಟೆಲ್‌ ಮಾಲೀಕರ ಮಗಳು ಪಾರ್ವತಿ ಹೇಳಿದರು. ತುಂಬಾ ಆತ್ಮೀಯವಾಗಿ ಮಾತನಾಡಿಸಿದರು. ನನಗಂತೂ ತುಂಬಾ ಖುಷಿಯಾಯ್ತು ಎಂದರು.

ಮೈಲಾರಿ ಹೋಟೆಲ್ ಮಾಲೀಕರಾದ ಶೃತಿ ಲೋಕೇಶ್ ಹಾಗೂ ಪಾರ್ವತಿ, ಪುತ್ರಿ ಅವರುಗಳ ಜೊತೆ ಒಂದು ಫೋಟೋ ತೆಗೆಸಿಕೊಂಡಿದ್ದಾರೆ. ಈ ಮಧ್ಯೆ, ನನ್ನ ವಿದ್ಯಾಭ್ಯಾದ ಬಗ್ಗೆ ಪ್ರಿಯಾಂಕಾ ಗಾಂಧಿ ಮಾಹಿತಿ ಪಡೆದುಕೊಂಡರು ಎಂದು ಟಿವಿ9ಗೆ ಮೈಲಾರಿ ಹೋಟೆಲ್‌ ಮಾಲೀಕರ ಮಗಳು ಪಾರ್ವತಿ ಹೇಳಿದರು. ತುಂಬಾ ಆತ್ಮೀಯವಾಗಿ ಮಾತನಾಡಿಸಿದರು. ನನಗಂತೂ ತುಂಬಾ ಖುಷಿಯಾಯ್ತು ಎಂದರು.

5 / 7
ಇದರಿಂದ ನಿಜಕ್ಕೂ ಖುಷಿಗೊಂಡ ಹೋಟಲ್ ಮಾಲೀಕರಾದ ಶೃತಿ ಅವರು ನಮ್ಮ ಹೋಟೆಲ್​ಗೆ ಬರೋರೆಲ್ಲಾ ದೋಸೆ ತಿಂದು ಹೋಗುವವರೇ! ಆದರೆ ಮೊಟ್ಟ ಮೊದಲ ಬಾರಿಗೆ ಪ್ರಿಯಾಂಕಾ ಗಾಂಧಿ (Priyanka Gandhi) ಅಂತಹ ದೊಡ್ಡ ನಾಯಕಿ ಹೋಟೆಲಿಗೆ ಬಂದು ದೋಸೆ ಹಾಕಿದ್ದಾರೆ ಎಂದು ಸಂತಸಗೊಂಡಿದ್ದಾರೆ.

ಇದರಿಂದ ನಿಜಕ್ಕೂ ಖುಷಿಗೊಂಡ ಹೋಟಲ್ ಮಾಲೀಕರಾದ ಶೃತಿ ಅವರು ನಮ್ಮ ಹೋಟೆಲ್​ಗೆ ಬರೋರೆಲ್ಲಾ ದೋಸೆ ತಿಂದು ಹೋಗುವವರೇ! ಆದರೆ ಮೊಟ್ಟ ಮೊದಲ ಬಾರಿಗೆ ಪ್ರಿಯಾಂಕಾ ಗಾಂಧಿ (Priyanka Gandhi) ಅಂತಹ ದೊಡ್ಡ ನಾಯಕಿ ಹೋಟೆಲಿಗೆ ಬಂದು ದೋಸೆ ಹಾಕಿದ್ದಾರೆ ಎಂದು ಸಂತಸಗೊಂಡಿದ್ದಾರೆ.

6 / 7
 ವರ್ಚಸ್ವಿ ನಾಯಕಿ ಪ್ರಿಯಾಂಕಾ ಗಾಂಧಿ ಬಂದಿದ್ದು ನಮಗೆ ಖುಷಿ ತಂದಿದೆ. ಪ್ರಿಯಾಂಕಾ ಗಾಂಧಿ ಅವರು ನಮ್ಮನ್ನೇ ಅತಿಥಿಯಂತೆ ನೋಡಿಕೊಂಡರು! ಎಂದು ಮೈಸೂರಿನ ಅಗ್ರಹಾರದಲ್ಲಿರುವ 80 ವರ್ಷ ಹಳೆಯದಾದ ಮೈಲಾರಿ ಹೋಟೆಲ್ ಮಾಲೀಕರಾದ ಶೃತಿ ಟಿವಿ9ಗೆ ಹೇಳಿದ್ದಾರೆ.

ವರ್ಚಸ್ವಿ ನಾಯಕಿ ಪ್ರಿಯಾಂಕಾ ಗಾಂಧಿ ಬಂದಿದ್ದು ನಮಗೆ ಖುಷಿ ತಂದಿದೆ. ಪ್ರಿಯಾಂಕಾ ಗಾಂಧಿ ಅವರು ನಮ್ಮನ್ನೇ ಅತಿಥಿಯಂತೆ ನೋಡಿಕೊಂಡರು! ಎಂದು ಮೈಸೂರಿನ ಅಗ್ರಹಾರದಲ್ಲಿರುವ 80 ವರ್ಷ ಹಳೆಯದಾದ ಮೈಲಾರಿ ಹೋಟೆಲ್ ಮಾಲೀಕರಾದ ಶೃತಿ ಟಿವಿ9ಗೆ ಹೇಳಿದ್ದಾರೆ.

7 / 7
Follow us
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ