
ಭಾರತದ ಮಾಜಿ ಕ್ರಿಕೆಟಿಗ ಅರುಣ್ ಲಾಲ್ ಅವರು ಬಂಗಾಳ ರಣಜಿ ತಂಡದ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅರುಣ್ ಲಾಲ್ ಈ ಸೀಸನ್ನ ರಣಜಿಯಲ್ಲಿ ಬೆಂಗಾಲ್ ತಂಡವನ್ನು ಸೆಮಿಫೈನಲ್ಗೆ ಮುನ್ನಡೆಸಿದ್ದರು. ತಂಡದೊಂದಿಗೆ ಬಹಳ ದಿನಗಳಿಂದ ಒಡನಾಟವಿದ್ದರೂ ಈಗ ವಯಸ್ಸಾಯಿತು, ಆಯಾಸದಿಂದ ರಾಜೀನಾಮೆ ನೀಡಿದ್ದೇನೆ ಎಂಬ ಮಾಹಿತಿ ನೀಡಿದ್ದಾರೆ.

ನಾನು ಸಂತೋಷದಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ. ಅತೃಪ್ತಿಯ ಪ್ರಶ್ನೆಯೇ ಇಲ್ಲ. ನಾನು ಹಳೇ ಬಂಗಾಳ ತಂಡ ಈಗ ಮೊದಲಿಗಿಂತ ಉತ್ತಮ ಫಾರ್ಮ್ನಲ್ಲಿದೆ. ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಮುಂದಿನ ನಾಲ್ಕೈದು ವರ್ಷಗಳಲ್ಲಿ ಬಂಗಾಳದ ಆಟಗಾರರು ಮೇಲುಗೈ ಸಾಧಿಸಲಿದ್ದಾರೆ.



Published On - 7:40 pm, Wed, 13 July 22