- Kannada News Photo gallery Cricket photos ICC World Cup 2023 there wo not be any opening ceremony BCCI will only have captains meet tomorrow
ಬಿಸಿಸಿಐಯಿಂದ ಬಿಗ್ ಶಾಕ್: ವಿಶ್ವಕಪ್ ಉದ್ಘಾಟನಾ ಸಮಾರಂಭ ದಿಢೀರ್ ರದ್ದು?
ICC ODI World Cup 2023 opening ceremony cancelled: ಎಲ್ಲವೂ ಸರಿಯಾಗಿದೆ, ಇನ್ನೇನು ವಿಶ್ವಕಪ್ ಟೂರ್ನಿಗೆ ಚಾಲನೆ ಸಿಗಬೇಕು ಎನ್ನವಷ್ಟರಲ್ಲಿ ಅಕ್ಟೋಬರ್ 4 ರಂದು ಆಯೋಜಿಸಿದ್ದ ಉದ್ಘಾಟನಾ ಸಮಾರಂಭವನ್ನು ಬಿಸಿಸಿಐ ರದ್ದು ಮಾಡಿದೆ. ಒಪನಿಂಗ್ ಸೆರಮನಿಗೆ ಆಶಾ ಭೋಸ್ಲೆ, ರಣವೀರ್ ಸಿಂಗ್, ತಮನ್ನಾ ಭಾಟಿಯಾ, ಶ್ರೇಯಾ ಘೋಷಾಲ್, ಶಂಕರ್ ಮಹಾದೇವನ್ ಮತ್ತು ಅರಿಜಿತ್ ಸಿಂಗ್ ಅವರಂತಹ ತಾರೆಯರನ್ನು ಬರಲಿದ್ದಾರೆ ಎಂದು ಹೇಳಲಾಗಿತ್ತು.
Updated on: Oct 03, 2023 | 9:15 AM
![ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನವೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ಒಂದಲ್ಲ ಒಂದು ಎಡವಟ್ಟು ಮಾಡಿಕೊಳ್ಳುತ್ತಿದೆ. ಆರಂಭದಲ್ಲಿ ವಿಶ್ವಕಪ್ನ ವೇಳಾಪಟ್ಟಿಯ ಮೇಲಿನ ಟೀಕೆ, ನಂತರ ಸ್ಥಳಗಳ ಗೊಂದಲ, ಟಿಕೆಟ್ನಲ್ಲಿ ಎಡವಟ್ಟು ಹೀಗೆ ಬಿಸಿಸಿಐ ಅಂದುಕೊಂಡಂತೆ ಎಲ್ಲವೂ ಸಾಗುತ್ತಿಲ್ಲ. ಇದರ ನಡುವೆ ಮತ್ತೊಂದು ಮಹತ್ವದ ನಿರ್ಧಾರ ತೆಗದುಕೊಂಡಿದೆ ಎನ್ನಲಾಗಿದೆ.](https://images.tv9kannada.com/wp-content/uploads/2023/10/icc-world-cup-23-opening-ceremony-1.jpg?w=1280&enlarge=true)
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನವೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ಒಂದಲ್ಲ ಒಂದು ಎಡವಟ್ಟು ಮಾಡಿಕೊಳ್ಳುತ್ತಿದೆ. ಆರಂಭದಲ್ಲಿ ವಿಶ್ವಕಪ್ನ ವೇಳಾಪಟ್ಟಿಯ ಮೇಲಿನ ಟೀಕೆ, ನಂತರ ಸ್ಥಳಗಳ ಗೊಂದಲ, ಟಿಕೆಟ್ನಲ್ಲಿ ಎಡವಟ್ಟು ಹೀಗೆ ಬಿಸಿಸಿಐ ಅಂದುಕೊಂಡಂತೆ ಎಲ್ಲವೂ ಸಾಗುತ್ತಿಲ್ಲ. ಇದರ ನಡುವೆ ಮತ್ತೊಂದು ಮಹತ್ವದ ನಿರ್ಧಾರ ತೆಗದುಕೊಂಡಿದೆ ಎನ್ನಲಾಗಿದೆ.
![ಎಲ್ಲವೂ ಸರಿಯಾಗಿದೆ, ಇನ್ನೇನು ವಿಶ್ವಕಪ್ ಟೂರ್ನಿಗೆ ಚಾಲನೆ ಸಿಗಬೇಕು ಎನ್ನವಷ್ಟರಲ್ಲಿ ಅಕ್ಟೋಬರ್ 4 ರಂದು ಆಯೋಜಿಸಿದ್ದ ಉದ್ಘಾಟನಾ ಸಮಾರಂಭವನ್ನು ಬಿಸಿಸಿಐ ರದ್ದು ಮಾಡಿದೆ. ಇನ್ಸೈಡ್ ಸ್ಪೋರ್ಟ್ ವರದಿಯನ್ನು ಗಮನಿಸಿ ಟಿವಿ9 ಕನ್ನಡ ವೆಬ್ ಕೂಡ ಈ ಹಿಂದೆ ಬಿಸಿಸಿಐ ಉದ್ಘಾಟನಾ ಸಮಾರಂಭವನ್ನು ಯೋಜಿಸಿದೆ ಎಂದು ಹೇಳಿತ್ತು.](https://images.tv9kannada.com/wp-content/uploads/2023/10/icc-world-cup-23-opening-ceremony-6.jpg)
ಎಲ್ಲವೂ ಸರಿಯಾಗಿದೆ, ಇನ್ನೇನು ವಿಶ್ವಕಪ್ ಟೂರ್ನಿಗೆ ಚಾಲನೆ ಸಿಗಬೇಕು ಎನ್ನವಷ್ಟರಲ್ಲಿ ಅಕ್ಟೋಬರ್ 4 ರಂದು ಆಯೋಜಿಸಿದ್ದ ಉದ್ಘಾಟನಾ ಸಮಾರಂಭವನ್ನು ಬಿಸಿಸಿಐ ರದ್ದು ಮಾಡಿದೆ. ಇನ್ಸೈಡ್ ಸ್ಪೋರ್ಟ್ ವರದಿಯನ್ನು ಗಮನಿಸಿ ಟಿವಿ9 ಕನ್ನಡ ವೆಬ್ ಕೂಡ ಈ ಹಿಂದೆ ಬಿಸಿಸಿಐ ಉದ್ಘಾಟನಾ ಸಮಾರಂಭವನ್ನು ಯೋಜಿಸಿದೆ ಎಂದು ಹೇಳಿತ್ತು.
![ಒಪನಿಂಗ್ ಸೆರಮನಿಗೆ ಆಶಾ ಭೋಸ್ಲೆ, ರಣವೀರ್ ಸಿಂಗ್, ತಮನ್ನಾ ಭಾಟಿಯಾ, ಶ್ರೇಯಾ ಘೋಷಾಲ್, ಶಂಕರ್ ಮಹಾದೇವನ್ ಮತ್ತು ಅರಿಜಿತ್ ಸಿಂಗ್ ಅವರಂತಹ ತಾರೆಯರನ್ನು ಬರಲಿದ್ದಾರೆ ಎಂದು ಹೇಳಲಾಗಿತ್ತು. ಆದಾಗ್ಯೂ, ದೈನಿಕ್ ಜಾಗರಣ್ ಅವರ ಇತ್ತೀಚಿನ ವರದಿಗಳ ಪ್ರಕಾರ, ಬಿಸಿಸಿಐ ಯಾವುದೇ ಉದ್ಘಾಟನಾ ಸಮಾರಂಭವನ್ನು ನಡೆಸುವುದಿಲ್ಲ ಎಂದು ವರದಿ ಮಾಡಿದೆ.](https://images.tv9kannada.com/wp-content/uploads/2023/10/icc-world-cup-23-opening-ceremony-5.jpg)
ಒಪನಿಂಗ್ ಸೆರಮನಿಗೆ ಆಶಾ ಭೋಸ್ಲೆ, ರಣವೀರ್ ಸಿಂಗ್, ತಮನ್ನಾ ಭಾಟಿಯಾ, ಶ್ರೇಯಾ ಘೋಷಾಲ್, ಶಂಕರ್ ಮಹಾದೇವನ್ ಮತ್ತು ಅರಿಜಿತ್ ಸಿಂಗ್ ಅವರಂತಹ ತಾರೆಯರನ್ನು ಬರಲಿದ್ದಾರೆ ಎಂದು ಹೇಳಲಾಗಿತ್ತು. ಆದಾಗ್ಯೂ, ದೈನಿಕ್ ಜಾಗರಣ್ ಅವರ ಇತ್ತೀಚಿನ ವರದಿಗಳ ಪ್ರಕಾರ, ಬಿಸಿಸಿಐ ಯಾವುದೇ ಉದ್ಘಾಟನಾ ಸಮಾರಂಭವನ್ನು ನಡೆಸುವುದಿಲ್ಲ ಎಂದು ವರದಿ ಮಾಡಿದೆ.
![ಈ ವರದಿಗಳು ನಿಜ ಆಗಿದ್ದರೆ, ಬಿಸಿಸಿಐ ಅ. 4 ರಂದು ಎಲ್ಲ ತಂಡಗಳ ನಾಯಕರ ಸಭೆ ಮಾತ್ರ ನಡೆಯಲಿದೆ. ನಂತರ ಲೇಸರ್ ಶೋ ಇರಬಹುದು. ಬಿಸಿಸಿಐ ಉದ್ಘಾಟನಾ ಸಮಾರಂಭದ ಬದಲಿಗೆ ನವೆಂಬರ್ 19 ರಂದು ಸಮಾರೋಪ ಸಮಾರಂಭ ಅಥವಾ ಅಕ್ಟೋಬರ್ 14 ರಂದು ಭಾರತ ಮತ್ತು ಪಾಕಿಸ್ತಾನದ ಪಂದ್ಯದ ಮೊದಲು ಅದ್ಧೂರಿ ಸಮಾರಂಭವನ್ನು ಆಯೋಜಿಸುವ ಪ್ಲಾನ್ನಲ್ಲಿದೆ.](https://images.tv9kannada.com/wp-content/uploads/2023/10/icc-world-cup-23-opening-ceremony-4.jpg)
ಈ ವರದಿಗಳು ನಿಜ ಆಗಿದ್ದರೆ, ಬಿಸಿಸಿಐ ಅ. 4 ರಂದು ಎಲ್ಲ ತಂಡಗಳ ನಾಯಕರ ಸಭೆ ಮಾತ್ರ ನಡೆಯಲಿದೆ. ನಂತರ ಲೇಸರ್ ಶೋ ಇರಬಹುದು. ಬಿಸಿಸಿಐ ಉದ್ಘಾಟನಾ ಸಮಾರಂಭದ ಬದಲಿಗೆ ನವೆಂಬರ್ 19 ರಂದು ಸಮಾರೋಪ ಸಮಾರಂಭ ಅಥವಾ ಅಕ್ಟೋಬರ್ 14 ರಂದು ಭಾರತ ಮತ್ತು ಪಾಕಿಸ್ತಾನದ ಪಂದ್ಯದ ಮೊದಲು ಅದ್ಧೂರಿ ಸಮಾರಂಭವನ್ನು ಆಯೋಜಿಸುವ ಪ್ಲಾನ್ನಲ್ಲಿದೆ.
![ಎಲ್ಲಾ 10 ತಂಡಗಳ ನಾಯಕರು ಅಕ್ಟೋಬರ್ 3 ರಂದು ಅಹಮದಾಬಾದ್ಗೆ ಆಗಮಿಸಲಿದ್ದಾರೆ. ಇಲ್ಲಿ ಅ. 4 ರಂದು ನಾಯಕರ ಸಭೆ ನಡೆಯಲಿದೆ. ಆದರೆ ಇಂದು ಭಾರತ-ನೆದರ್ಲೆಂಡ್ಸ್ ಮತ್ತು ಇತರ ತಂಡಗಳ ಅಭ್ಯಾಸ ಪಂದ್ಯ ಇರುವುದರಿಂದ, ರೋಹಿತ್ ಶರ್ಮಾ ಸೇರಿದಂತೆ ಕೆಲ ನಾಯಕರು ಅಕ್ಟೋಬರ್ 4 ರಂದು ಬೆಳಿಗ್ಗೆ ಅಹ್ಮದಾಬಾದ್ಗೆ ತೆರಳಲಿದ್ದಾರೆ ಎಂದು ಹೇಳಲಾಗಿದೆ.](https://images.tv9kannada.com/wp-content/uploads/2023/10/icc-world-cup-23-opening-ceremony-3.jpg)
ಎಲ್ಲಾ 10 ತಂಡಗಳ ನಾಯಕರು ಅಕ್ಟೋಬರ್ 3 ರಂದು ಅಹಮದಾಬಾದ್ಗೆ ಆಗಮಿಸಲಿದ್ದಾರೆ. ಇಲ್ಲಿ ಅ. 4 ರಂದು ನಾಯಕರ ಸಭೆ ನಡೆಯಲಿದೆ. ಆದರೆ ಇಂದು ಭಾರತ-ನೆದರ್ಲೆಂಡ್ಸ್ ಮತ್ತು ಇತರ ತಂಡಗಳ ಅಭ್ಯಾಸ ಪಂದ್ಯ ಇರುವುದರಿಂದ, ರೋಹಿತ್ ಶರ್ಮಾ ಸೇರಿದಂತೆ ಕೆಲ ನಾಯಕರು ಅಕ್ಟೋಬರ್ 4 ರಂದು ಬೆಳಿಗ್ಗೆ ಅಹ್ಮದಾಬಾದ್ಗೆ ತೆರಳಲಿದ್ದಾರೆ ಎಂದು ಹೇಳಲಾಗಿದೆ.
![ಭಾರತ ತನ್ನ ಎರಡನೇ ಹಾಗೂ ಕೊನೆಯ ವಾರ್ಮ್-ಅಪ್ ಮ್ಯಾಚ್ ಅನ್ನು ಇಂದು (ಅ. 3) ನೆದರ್ಲೆಂಡ್ಸ್ ವಿರುದ್ಧ ತಿರುವನಂತಪುರಂನ ಗ್ರೀನ್ ಫೀಲ್ಡ್ ಕ್ರೀಡಾಂಗಣದಲ್ಲಿ ಆಡಲಿದೆ. ಈಗಾಗಲೇ ಟೀಮ್ ಇಂಡಿಯಾ ತಿರುವನಂತಪುರಂಗೆ ತಲುಪಿದ್ದು ವಿಶೇಷ ರೀತಿಯಲ್ಲಿ ಆಟಗಾರರು ಅಭ್ಯಾಸ ನಡೆಸುತ್ತಿದ್ದಾರೆ.](https://images.tv9kannada.com/wp-content/uploads/2023/10/team-india-7.jpg)
ಭಾರತ ತನ್ನ ಎರಡನೇ ಹಾಗೂ ಕೊನೆಯ ವಾರ್ಮ್-ಅಪ್ ಮ್ಯಾಚ್ ಅನ್ನು ಇಂದು (ಅ. 3) ನೆದರ್ಲೆಂಡ್ಸ್ ವಿರುದ್ಧ ತಿರುವನಂತಪುರಂನ ಗ್ರೀನ್ ಫೀಲ್ಡ್ ಕ್ರೀಡಾಂಗಣದಲ್ಲಿ ಆಡಲಿದೆ. ಈಗಾಗಲೇ ಟೀಮ್ ಇಂಡಿಯಾ ತಿರುವನಂತಪುರಂಗೆ ತಲುಪಿದ್ದು ವಿಶೇಷ ರೀತಿಯಲ್ಲಿ ಆಟಗಾರರು ಅಭ್ಯಾಸ ನಡೆಸುತ್ತಿದ್ದಾರೆ.
![ನಿನ್ನ ದರ್ಶನಕ್ಕೆ ಬರುವ ಭಕ್ತರಿಗೆ ಮೂಲಭೂತ ಸೌಕರ್ಯ ಒದಗಿಸು:ದೇವರಿಗೊಂದುಪತ್ರ ನಿನ್ನ ದರ್ಶನಕ್ಕೆ ಬರುವ ಭಕ್ತರಿಗೆ ಮೂಲಭೂತ ಸೌಕರ್ಯ ಒದಗಿಸು:ದೇವರಿಗೊಂದುಪತ್ರ](https://images.tv9kannada.com/wp-content/uploads/2024/08/provide-basic-amenities-to-the-devotees-who-come-for-your-darshan-a-special-letter-to-nanjudeswara.jpg?w=280&ar=16:9)
![Modern Masters: ರಾಜಮೌಳಿ ಜೀವನದ ಅಪರೂಪದ ಮಾಹಿತಿ ತಿಳಿಸಿದ ಸಾಕ್ಷ್ಯಚಿತ್ರ Modern Masters: ರಾಜಮೌಳಿ ಜೀವನದ ಅಪರೂಪದ ಮಾಹಿತಿ ತಿಳಿಸಿದ ಸಾಕ್ಷ್ಯಚಿತ್ರ](https://images.tv9kannada.com/wp-content/uploads/2024/08/ss-rajamouli-1-1.jpg?w=280&ar=16:9)
![ಬೆಂಗಳೂರು: ಗುಂಡಿ ಗಂಡಾಂತರದಿಂದ ವಾಹನ ಸವಾರರಿಗೆ ನರಕ ಬೆಂಗಳೂರು: ಗುಂಡಿ ಗಂಡಾಂತರದಿಂದ ವಾಹನ ಸವಾರರಿಗೆ ನರಕ](https://images.tv9kannada.com/wp-content/uploads/2024/08/bengaluru-potholes-2.jpg?w=280&ar=16:9)
![ಇಂದಿನಿಂದ ಆರ್ಬಿಐ ಎಂಪಿಸಿ ಸಭೆ; ಬಡ್ಡಿದರ ಇಳಿಯುತ್ತಾ? ಇಂದಿನಿಂದ ಆರ್ಬಿಐ ಎಂಪಿಸಿ ಸಭೆ; ಬಡ್ಡಿದರ ಇಳಿಯುತ್ತಾ?](https://images.tv9kannada.com/wp-content/uploads/2024/08/rbi-5-1.jpg?w=280&ar=16:9)
![ಬೆಂಗಳೂರು; ನಿರಂತರ ಮಳೆಗೆ ಪಕ್ಷಿಗಳ ಜೀವಕ್ಕೆ ಸಂಚಕಾರ ಬೆಂಗಳೂರು; ನಿರಂತರ ಮಳೆಗೆ ಪಕ್ಷಿಗಳ ಜೀವಕ್ಕೆ ಸಂಚಕಾರ](https://images.tv9kannada.com/wp-content/uploads/2024/08/bengaluru-birds-5-1.jpg?w=280&ar=16:9)
![ಡ್ಯಾಂಗಳಿಂದ ಭೀಮಾ ನದಿಗೆ ನೀರು ಬಿಡುಗಡೆ: ವಿಜಯಪುರದ ಹಲವೆಡೆ ಪ್ರವಾಹದ ಆತಂಕ ಡ್ಯಾಂಗಳಿಂದ ಭೀಮಾ ನದಿಗೆ ನೀರು ಬಿಡುಗಡೆ: ವಿಜಯಪುರದ ಹಲವೆಡೆ ಪ್ರವಾಹದ ಆತಂಕ](https://images.tv9kannada.com/wp-content/uploads/2024/08/bhima-river-flood.jpg?w=280&ar=16:9)
![Bheema: ರತ್ನಗಿರಿ ದೇವಾಲಯಕ್ಕೆ ಭೇಟಿಕೊಟ್ಟ ‘ಭೀಮ’ ಚಿತ್ರತಂಡ Bheema: ರತ್ನಗಿರಿ ದೇವಾಲಯಕ್ಕೆ ಭೇಟಿಕೊಟ್ಟ ‘ಭೀಮ’ ಚಿತ್ರತಂಡ](https://images.tv9kannada.com/wp-content/uploads/2024/08/bheema-dis.jpg?w=280&ar=16:9)
![ತೆರೆಮೇಲೆ ಜಾನ್ವಿ-ಜೂನಿಯರ್ ಎನ್ಟಿಆರ್ ಸಖತ್ ರೊಮ್ಯಾನ್ಸ್ ತೆರೆಮೇಲೆ ಜಾನ್ವಿ-ಜೂನಿಯರ್ ಎನ್ಟಿಆರ್ ಸಖತ್ ರೊಮ್ಯಾನ್ಸ್](https://images.tv9kannada.com/wp-content/uploads/2024/08/jr-ntr-13.jpg?w=280&ar=16:9)
![ಸ್ಪಂದನಾ ನಗು ಮರೆಯಾಗಿ ಒಂದು ವರ್ಷ; ವಿಜಯ್ ರಾಘವೇಂದ್ರ ಭಾವುಕ ಪೋಸ್ಟ್ ಸ್ಪಂದನಾ ನಗು ಮರೆಯಾಗಿ ಒಂದು ವರ್ಷ; ವಿಜಯ್ ರಾಘವೇಂದ್ರ ಭಾವುಕ ಪೋಸ್ಟ್](https://images.tv9kannada.com/wp-content/uploads/2024/08/spandana-5.jpg?w=280&ar=16:9)
![ಮುಂಗಾರು ಮಳೆಯಲ್ಲಿ ಏಕಾಂಗಿಯಾಗಿ ಪ್ರವಾಸಕ್ಕೆ ಹೊರಟಿರಾ? ಎಚ್ಚರಾ! ಮುಂಗಾರು ಮಳೆಯಲ್ಲಿ ಏಕಾಂಗಿಯಾಗಿ ಪ್ರವಾಸಕ್ಕೆ ಹೊರಟಿರಾ? ಎಚ್ಚರಾ!](https://images.tv9kannada.com/wp-content/uploads/2024/08/traveling-all-alone-in-the-monsoon-rain-take-these-precaution-6.jpg?w=280&ar=16:9)
![ಪ್ರಾಸಿಕ್ಯೂಷನ್ಗೆ ಕೊಟ್ಟೇ ಕೊಡ್ತಾರೆ: ಅಬ್ರಾಹಂ ಸ್ಫೋಟಕ ಹೇಳಿಕೆ ಪ್ರಾಸಿಕ್ಯೂಷನ್ಗೆ ಕೊಟ್ಟೇ ಕೊಡ್ತಾರೆ: ಅಬ್ರಾಹಂ ಸ್ಫೋಟಕ ಹೇಳಿಕೆ](https://images.tv9kannada.com/wp-content/uploads/2024/08/tj-abraham-2.jpg?w=280&ar=16:9)
![ಬಾಂಗ್ಲಾದೇಶದ ಪ್ರತಿಭಟನೆಯ ರೂವಾರಿ ನಹಿದ್ ಇಸ್ಲಾಂ ಕುರಿತ 7 ಸಂಗತಿಗಳಿವು ಬಾಂಗ್ಲಾದೇಶದ ಪ್ರತಿಭಟನೆಯ ರೂವಾರಿ ನಹಿದ್ ಇಸ್ಲಾಂ ಕುರಿತ 7 ಸಂಗತಿಗಳಿವು](https://images.tv9kannada.com/wp-content/uploads/2024/08/bangla.jpg?w=280&ar=16:9)
![ವಿಡಿಯೋ: ಕುಟುಂಬದೊಟ್ಟಿಗೆ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆದ ಯಶ್ ವಿಡಿಯೋ: ಕುಟುಂಬದೊಟ್ಟಿಗೆ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆದ ಯಶ್](https://images.tv9kannada.com/wp-content/uploads/2024/08/yash-radhika.jpg?w=280&ar=16:9)
![ಸಂಜಯ್ ದತ್ ಅಪರಾಧ ಹಿನ್ನೆಲೆಯಿಂದ ತಂಡಕ್ಕೆ ತೊಂದರೆ; ನಟನಿಗೆ ಗೇಟ್ ಪಾಸ್? ಸಂಜಯ್ ದತ್ ಅಪರಾಧ ಹಿನ್ನೆಲೆಯಿಂದ ತಂಡಕ್ಕೆ ತೊಂದರೆ; ನಟನಿಗೆ ಗೇಟ್ ಪಾಸ್?](https://images.tv9kannada.com/wp-content/uploads/2024/08/sanjay-dutt-1.jpg?w=280&ar=16:9)
![ಪ್ರಶ್ನೆಪತ್ರಿಕೆ ಬದಲು ಉತ್ತರ ಪತ್ರಿಕೆ ನೀಡಿದ ದಾವಣಗೆರೆ ವಿವಿ ಸಿಬ್ಬಂದಿ ಪ್ರಶ್ನೆಪತ್ರಿಕೆ ಬದಲು ಉತ್ತರ ಪತ್ರಿಕೆ ನೀಡಿದ ದಾವಣಗೆರೆ ವಿವಿ ಸಿಬ್ಬಂದಿ](https://images.tv9kannada.com/wp-content/uploads/2024/08/davangere-university-staff-blunder-negligence-by-giving-answer-sheet-to-students-instead-of-question-paper-1.jpg?w=280&ar=16:9)
![ಮೇಕೆದಾಟು ಬಗ್ಗೆ ಎಚ್ಡಿಕೆ ಯೂಟರ್ನ್, ವಿಡಿಯೋ ಸಮೇತ ಟಾಂಗ್ ಕೊಟ್ಟ ಡಿಕೆಶಿ ಮೇಕೆದಾಟು ಬಗ್ಗೆ ಎಚ್ಡಿಕೆ ಯೂಟರ್ನ್, ವಿಡಿಯೋ ಸಮೇತ ಟಾಂಗ್ ಕೊಟ್ಟ ಡಿಕೆಶಿ](https://images.tv9kannada.com/wp-content/uploads/2024/08/mnd-cong-stage-video_av.jpg?w=280&ar=16:9)
![ATMನಲ್ಲಿ ಹಣ ಡ್ರಾ ಮಾಡಲು ಸಹಾಯ ಕೇಳುವಾಗ ಎಚ್ಚರ! ಮಾಯವಾಗುತ್ತೆ ನಿಮ್ಮ ಹಣ ATMನಲ್ಲಿ ಹಣ ಡ್ರಾ ಮಾಡಲು ಸಹಾಯ ಕೇಳುವಾಗ ಎಚ್ಚರ! ಮಾಯವಾಗುತ್ತೆ ನಿಮ್ಮ ಹಣ](https://images.tv9kannada.com/wp-content/uploads/2024/08/in-bengaluru-be-careful-when-asking-for-help-to-withdraw-money-from-an-atm-your-money-will-disappear-kannada-news.jpg?w=280&ar=16:9)
![ದೆಹಲಿಯಿಂದ ಬರುತ್ತಿದ್ದಂತೆಯೇ ರಾಜ್ಯಪಾಲರನ್ನು ಭೇಟಿಯಾದ ಟಿಜೆ ಅಬ್ರಹಾಂ ದೆಹಲಿಯಿಂದ ಬರುತ್ತಿದ್ದಂತೆಯೇ ರಾಜ್ಯಪಾಲರನ್ನು ಭೇಟಿಯಾದ ಟಿಜೆ ಅಬ್ರಹಾಂ](https://images.tv9kannada.com/wp-content/uploads/2024/08/bng_tjabraham_av.jpg?w=280&ar=16:9)
![ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಜತೆ ಆರ್ ಅಶೋಕ್, ಸಿಟಿ ರವಿ ಸಖತ್ ಡ್ಯಾನ್ಸ್ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಜತೆ ಆರ್ ಅಶೋಕ್, ಸಿಟಿ ರವಿ ಸಖತ್ ಡ್ಯಾನ್ಸ್](https://images.tv9kannada.com/wp-content/uploads/2024/08/ct-ravi-r-ashok-dance.jpg?w=280&ar=16:9)
![ಕೋಲಾರ: ಮಹಿಳಾ ಕಾರ್ಯಕರ್ತರ ಜೊತೆ ಕುಣಿದು ಕುಪ್ಪಳಿಸಿದ ಶಾಸಕ ನಾರಾಯಣಸ್ವಾಮಿ ಕೋಲಾರ: ಮಹಿಳಾ ಕಾರ್ಯಕರ್ತರ ಜೊತೆ ಕುಣಿದು ಕುಪ್ಪಳಿಸಿದ ಶಾಸಕ ನಾರಾಯಣಸ್ವಾಮಿ](https://images.tv9kannada.com/wp-content/uploads/2024/08/kolar-mla-dance.jpg?w=280&ar=16:9)
![ಜಮೀರ್ಗೆ ಹೇಳಿಕೆಗೆ ಸಾರಾ ಮಹೇಶ್ ತಿರುಗೇಟು ಜಮೀರ್ಗೆ ಹೇಳಿಕೆಗೆ ಸಾರಾ ಮಹೇಶ್ ತಿರುಗೇಟು](https://images.tv9kannada.com/wp-content/uploads/2024/08/zameer-ahamad-sr-mahesh.jpg?w=280&ar=16:9)
![ವರುಣ ತಂದಿಟ್ಟ ಆಪತ್ತು; ವಿದ್ಯಾರ್ಥಿಗಳಿಗೆ ಗಾಳಿ ತುಂಬಿದ ಟ್ಯೂಬೇ ದೋಣಿ ವರುಣ ತಂದಿಟ್ಟ ಆಪತ್ತು; ವಿದ್ಯಾರ್ಥಿಗಳಿಗೆ ಗಾಳಿ ತುಂಬಿದ ಟ್ಯೂಬೇ ದೋಣಿ](https://images.tv9kannada.com/wp-content/uploads/2024/08/belagavi-flood.jpg?w=280&ar=16:9)
![BJP JDS Padayatra Live: ಬಿಜೆಪಿ-ಜೆಡಿಎಸ್ 4ನೇ ದಿನದ ಪಾದಯಾತ್ರೆ ಆರಂಭ BJP JDS Padayatra Live: ಬಿಜೆಪಿ-ಜೆಡಿಎಸ್ 4ನೇ ದಿನದ ಪಾದಯಾತ್ರೆ ಆರಂಭ](https://images.tv9kannada.com/wp-content/uploads/2024/08/bjp-jds-padayatara-live-2.jpg?w=280&ar=16:9)
![ಡಾನ್ಸ್ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಶಿಕ್ಷಕ ಕುಸಿದು ಬಿದ್ದು ಸಾವು ಡಾನ್ಸ್ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಶಿಕ್ಷಕ ಕುಸಿದು ಬಿದ್ದು ಸಾವು](https://images.tv9kannada.com/wp-content/uploads/2024/08/video-viral_-teacher-collapses-dies-due-to-heart-attack-while-dancing.jpg?w=280&ar=16:9)
![ಆರು ಭಾಷೆಗಳಲ್ಲಿ ಮಾತನಾಡಿ ಅಚ್ಚರಿ ಮೂಡಿಸಿದ ಅರ್ಜುನ್ ಸರ್ಜಾ ಆರು ಭಾಷೆಗಳಲ್ಲಿ ಮಾತನಾಡಿ ಅಚ್ಚರಿ ಮೂಡಿಸಿದ ಅರ್ಜುನ್ ಸರ್ಜಾ](https://images.tv9kannada.com/wp-content/uploads/2024/08/martin-cinema.jpg?w=280&ar=16:9)