- Kannada News Photo gallery Cricket photos T20 World Cup 2024 All you need to know about the New York's Nassau County Cricket Stadium
T20 World Cup 2024: ಸಮಸ್ಯೆಗಳ ಆಗರವಾಗಿರುವ ಮೈದಾನದಲ್ಲಿ ಭಾರತ- ಪಾಕ್ ಪಂದ್ಯ..!
T20 World Cup 2024: ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ಭಾರತ ಒಟ್ಟು 3 ಪಂದ್ಯಗಳನ್ನಾಡಿದೆ. ಅದರಲ್ಲಿ ಟೀಂ ಇಂಡಿಯಾ ಜೂನ್ 5 ರಂದು ಐರ್ಲೆಂಡ್ ತಂಡವನ್ನು ಎದುರಿಸಿದರೆ, ಜೂನ್ 9 ರಂದು ಪಾಕ್ ತಂಡವನ್ನು ಎದುರಿಸುತ್ತಿದೆ. ಬಳಿಕ ಜೂನ್ 12 ರಂದು ಯುಎಸ್ಎ ವಿರುದ್ಧ ಆಡಲಿದೆ. ಆದರೆ ಈ ಪಂದ್ಯಗಳಿಗೂ ಮುನ್ನ ಈ ಮೈದಾನದಲ್ಲಿನ ಅವ್ಯವಸ್ಥೆ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ.
Updated on: Jun 03, 2024 | 4:07 PM
![ಟಿ20 ವಿಶ್ವಕಪ್ಗೆ ಅದ್ಧೂತರಿ ಚಾಲನೆ ಸಿಕ್ಕಿದೆ. ಜೂನ್ 5 ರಿಂದ ತನ್ನ ಅಭಿಯಾನ ಆರಂಭಿಸಲಿರುವ ಟೀಂ ಇಂಡಿಯಾ ಜೂನ್ 9 ರಂದು ಹೈವೋಲ್ಟೇಜ್ ಕದನದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯಕ್ಕೆ ನ್ಯೂಯಾರ್ಕ್ನಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ನಸ್ಸೌ ಕೌಂಟಿ ಸ್ಟೇಡಿಯಂ ಆತಿಥ್ಯವಹಿಸುತ್ತಿದೆ.](https://images.tv9kannada.com/wp-content/uploads/2024/06/nassau-stadium.jpg?w=1280&enlarge=true)
ಟಿ20 ವಿಶ್ವಕಪ್ಗೆ ಅದ್ಧೂತರಿ ಚಾಲನೆ ಸಿಕ್ಕಿದೆ. ಜೂನ್ 5 ರಿಂದ ತನ್ನ ಅಭಿಯಾನ ಆರಂಭಿಸಲಿರುವ ಟೀಂ ಇಂಡಿಯಾ ಜೂನ್ 9 ರಂದು ಹೈವೋಲ್ಟೇಜ್ ಕದನದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯಕ್ಕೆ ನ್ಯೂಯಾರ್ಕ್ನಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ನಸ್ಸೌ ಕೌಂಟಿ ಸ್ಟೇಡಿಯಂ ಆತಿಥ್ಯವಹಿಸುತ್ತಿದೆ.
![ಇದೇ ಮೈದಾನದಲ್ಲಿ ಭಾರತ ಇನ್ನೂ ಎರಡು ಪಂದ್ಯಗಳನ್ನು ಆಡಲಿದೆ. ಒಂದು ಪಾಕಿಸ್ತಾನವನ್ನು ಎದುರಿಸುವ ಮೊದಲು ಮತ್ತು ಇನ್ನೊಂದು ಅದನ್ನು ಎದುರಿಸಿದ ನಂತರ. ಇದರರ್ಥ ಟೀಂ ಇಂಡಿಯಾ ಜೂನ್ 5 ರಂದು ಐರ್ಲೆಂಡ್ ವಿರುದ್ಧ ಮತ್ತು ಜೂನ್ 12 ರಂದು ಯುಎಸ್ಎ ವಿರುದ್ಧ ಆಡಲಿದೆ. ಆದರೆ ಈ ಪಂದ್ಯಗಳಿಗೂ ಮುನ್ನ ಈ ಮೈದಾನದಲ್ಲಿನ ಅವ್ಯವಸ್ಥೆ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ.](https://images.tv9kannada.com/wp-content/uploads/2024/06/nassau-stadium-1.jpg)
ಇದೇ ಮೈದಾನದಲ್ಲಿ ಭಾರತ ಇನ್ನೂ ಎರಡು ಪಂದ್ಯಗಳನ್ನು ಆಡಲಿದೆ. ಒಂದು ಪಾಕಿಸ್ತಾನವನ್ನು ಎದುರಿಸುವ ಮೊದಲು ಮತ್ತು ಇನ್ನೊಂದು ಅದನ್ನು ಎದುರಿಸಿದ ನಂತರ. ಇದರರ್ಥ ಟೀಂ ಇಂಡಿಯಾ ಜೂನ್ 5 ರಂದು ಐರ್ಲೆಂಡ್ ವಿರುದ್ಧ ಮತ್ತು ಜೂನ್ 12 ರಂದು ಯುಎಸ್ಎ ವಿರುದ್ಧ ಆಡಲಿದೆ. ಆದರೆ ಈ ಪಂದ್ಯಗಳಿಗೂ ಮುನ್ನ ಈ ಮೈದಾನದಲ್ಲಿನ ಅವ್ಯವಸ್ಥೆ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ.
![ನ್ಯೂಯಾರ್ಕ್ನಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ನಸ್ಸೌ ಮಾಡ್ಯುಲರ್ ಸ್ಟೇಡಿಯಂ ಕಂಟೈನರ್ಗಳಿಂದ ಸಿದ್ಧವಾಗಿದೆ. ವಾಶ್ರೂಮ್ಗಳು ಕೂಡ ಕಂಟೈನರ್ಗಳಿಂದ ಮಾಡಲ್ಪಟ್ಟಿದೆ. ಹೀಗಾಗಿ ಹೆಚ್ಚಿನ ನೀರಿನ ಸೌಲಭ್ಯ ಈ ಕ್ರೀಡಾಂಗಣದಲ್ಲಿಲ್ಲ.](https://images.tv9kannada.com/wp-content/uploads/2024/06/nassau-stadium-2.jpg)
ನ್ಯೂಯಾರ್ಕ್ನಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ನಸ್ಸೌ ಮಾಡ್ಯುಲರ್ ಸ್ಟೇಡಿಯಂ ಕಂಟೈನರ್ಗಳಿಂದ ಸಿದ್ಧವಾಗಿದೆ. ವಾಶ್ರೂಮ್ಗಳು ಕೂಡ ಕಂಟೈನರ್ಗಳಿಂದ ಮಾಡಲ್ಪಟ್ಟಿದೆ. ಹೀಗಾಗಿ ಹೆಚ್ಚಿನ ನೀರಿನ ಸೌಲಭ್ಯ ಈ ಕ್ರೀಡಾಂಗಣದಲ್ಲಿಲ್ಲ.
![ಈ ಕ್ರೀಡಾಂಗಣದ ಮೈದಾನದ ಮೇಲಿನ ಹುಲ್ಲು ಸಹ ನೈಸರ್ಗಿಕವಾಗಿಲ್ಲ. ಅಂದರೆ ಕೃತಕ ಹುಲ್ಲನ್ನು ಬಳಸಲಾಗಿದೆ. ಹೀಗಾಗಿ ಇಡೀ ಕ್ರೀಡಾಂಗಣದಲ್ಲಿ ಹುಲ್ಲಿನ ಚಾಪೆ ಹಾಸಿದಂತೆ ಕಾಣುತ್ತದೆ. ಬರ್ಮುಡಾ ಹುಲ್ಲಿನ ಹೊದಿಕೆಯನ್ನು ಬಳಸಿದ್ದು, ಇದನ್ನು ಬೇಸ್ಬಾಲ್ ಮತ್ತು ಫುಟ್ಬಾಲ್ ಮೈದಾನಗಳಲ್ಲಿ ಬಳಸಲಾಗುತ್ತದೆ.](https://images.tv9kannada.com/wp-content/uploads/2024/06/nassau-stadium-3.jpg)
ಈ ಕ್ರೀಡಾಂಗಣದ ಮೈದಾನದ ಮೇಲಿನ ಹುಲ್ಲು ಸಹ ನೈಸರ್ಗಿಕವಾಗಿಲ್ಲ. ಅಂದರೆ ಕೃತಕ ಹುಲ್ಲನ್ನು ಬಳಸಲಾಗಿದೆ. ಹೀಗಾಗಿ ಇಡೀ ಕ್ರೀಡಾಂಗಣದಲ್ಲಿ ಹುಲ್ಲಿನ ಚಾಪೆ ಹಾಸಿದಂತೆ ಕಾಣುತ್ತದೆ. ಬರ್ಮುಡಾ ಹುಲ್ಲಿನ ಹೊದಿಕೆಯನ್ನು ಬಳಸಿದ್ದು, ಇದನ್ನು ಬೇಸ್ಬಾಲ್ ಮತ್ತು ಫುಟ್ಬಾಲ್ ಮೈದಾನಗಳಲ್ಲಿ ಬಳಸಲಾಗುತ್ತದೆ.
![ಈ ಮೈದಾನಕ್ಕೆ ಕೃತಕ ಹುಲ್ಲನ್ನು ಬಳಸಿರುವುದರಿಂದ ಮೈದಾನದ ಔಟ್ ಫೀಲ್ಡ್ನಲ್ಲಿ ಬೌನ್ಸ್ ಇಲ್ಲ. ಸಾಮಾನ್ಯವಾಗಿ ಇತರ ಮೈದಾನಗಳಲ್ಲಿ ಚೆಂಡು, ಫೀಲ್ಡರ್ ಕೈ ತಪ್ಪಿದರೆ ಸುಲಭವಾಗಿ ಬೌಂಡರಿ ಆಚೆ ಹೋಗುತ್ತದೆ. ಆದರೆ ಇಲ್ಲಿ ಹಾಗಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಚೆಂಡನ್ನು ಎಷ್ಟೇ ರಬಸವಾಗಿ ಹೊಡೆದರೂ ಚೆಂಡು ನೆಲಕ್ಕೆ ಬಿದ್ದ ಬಳಿಕ ಅದರ ವೇಗ ತುಂಬಾ ಕಡಿಮೆಯಾಗುತ್ತದೆ. ಇದರಿಂದ ಈ ಮೈದಾನದಲ್ಲಿ ಸುಲಭವಾಗಿ ಬೌಂಡರಿಗಳಿಸಲು ಅವಕಾಶವಿಲ್ಲ.](https://images.tv9kannada.com/wp-content/uploads/2024/06/nassau-stadium-4.jpg)
ಈ ಮೈದಾನಕ್ಕೆ ಕೃತಕ ಹುಲ್ಲನ್ನು ಬಳಸಿರುವುದರಿಂದ ಮೈದಾನದ ಔಟ್ ಫೀಲ್ಡ್ನಲ್ಲಿ ಬೌನ್ಸ್ ಇಲ್ಲ. ಸಾಮಾನ್ಯವಾಗಿ ಇತರ ಮೈದಾನಗಳಲ್ಲಿ ಚೆಂಡು, ಫೀಲ್ಡರ್ ಕೈ ತಪ್ಪಿದರೆ ಸುಲಭವಾಗಿ ಬೌಂಡರಿ ಆಚೆ ಹೋಗುತ್ತದೆ. ಆದರೆ ಇಲ್ಲಿ ಹಾಗಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಚೆಂಡನ್ನು ಎಷ್ಟೇ ರಬಸವಾಗಿ ಹೊಡೆದರೂ ಚೆಂಡು ನೆಲಕ್ಕೆ ಬಿದ್ದ ಬಳಿಕ ಅದರ ವೇಗ ತುಂಬಾ ಕಡಿಮೆಯಾಗುತ್ತದೆ. ಇದರಿಂದ ಈ ಮೈದಾನದಲ್ಲಿ ಸುಲಭವಾಗಿ ಬೌಂಡರಿಗಳಿಸಲು ಅವಕಾಶವಿಲ್ಲ.
![ಟೀಂ ಇಂಡಿಯಾದ ಪಂದ್ಯಗಳು ಹಗಲಿನಲ್ಲಿ ನಡೆಯಲಿವೆ. ಸಿಕ್ಕಿರುವ ಮಾಹಿತಿ ಪ್ರಕಾರ ನ್ಯೂಯಾರ್ಕ್ನಲ್ಲಿ ಈಗ ಸಾಕಷ್ಟು ಬಿಸಿಲಿದೆ. ಇಂತಹ ಪರಿಸ್ಥಿತಿಯಲ್ಲಿ ಕ್ರಿಕೆಟ್ ಅಭಿಮಾನಿಗಳು ದುಬಾರಿ ಬೆಲೆಯ ಟಿಕೆಟ್ ಖರೀದಿಸಿದ ಹೊರತಾಗಿಯೂ ಬಿಸಿಲಲ್ಲಿ ಕುಳಿತು ಪಂದ್ಯ ವೀಕ್ಷಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸ್ಟೇಡಿಯಂನಲ್ಲಿ ಮೇಲ್ಛಾವಣಿಯ ವ್ಯವಸ್ಥೆ ಮಾಡಲಾಗಿಲ್ಲ.](https://images.tv9kannada.com/wp-content/uploads/2024/06/nassau-stadium-5.jpg)
ಟೀಂ ಇಂಡಿಯಾದ ಪಂದ್ಯಗಳು ಹಗಲಿನಲ್ಲಿ ನಡೆಯಲಿವೆ. ಸಿಕ್ಕಿರುವ ಮಾಹಿತಿ ಪ್ರಕಾರ ನ್ಯೂಯಾರ್ಕ್ನಲ್ಲಿ ಈಗ ಸಾಕಷ್ಟು ಬಿಸಿಲಿದೆ. ಇಂತಹ ಪರಿಸ್ಥಿತಿಯಲ್ಲಿ ಕ್ರಿಕೆಟ್ ಅಭಿಮಾನಿಗಳು ದುಬಾರಿ ಬೆಲೆಯ ಟಿಕೆಟ್ ಖರೀದಿಸಿದ ಹೊರತಾಗಿಯೂ ಬಿಸಿಲಲ್ಲಿ ಕುಳಿತು ಪಂದ್ಯ ವೀಕ್ಷಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸ್ಟೇಡಿಯಂನಲ್ಲಿ ಮೇಲ್ಛಾವಣಿಯ ವ್ಯವಸ್ಥೆ ಮಾಡಲಾಗಿಲ್ಲ.
![ಸಮಾಧಾನಕರ ಸಂಗತಿಯೆಂದರೆ ಈ ಕ್ರೀಡಾಂಗಣಕ್ಕೆ ನೀಡಿರುವ ಭದ್ರತೆ. ಪಂದ್ಯದ ಅಧಿಕಾರಿಗಳು ಕೂಡ ಸುಲಭವಾಗಿ ಒಳಗೆ ಹೋಗಲು ಸಾಧ್ಯವಾಗುತ್ತಿಲ್ಲ. ಭಾರತ-ಬಾಂಗ್ಲಾದೇಶ ಅಭ್ಯಾಸ ಪಂದ್ಯದ ವೇಳೆ ರಸೆಲ್ ಅರ್ನಾಲ್ಡ್ ಕೂಡ ಎರಡೂವರೆ ಗಂಟೆಗಳ ಕಾಲ ಹೊರಗೆ ನಿಲ್ಲಬೇಕಾಯಿತು. ಭದ್ರತೆಗಾಗಿ ಹೆಚ್ಚಾಗಿ ಸ್ಥಳೀಯ ಪೊಲೀಸರನ್ನು ನಿಯೋಜಿಸಲಾಗಿದೆ. ಅವರ ಹೊರತಾಗಿ ಎಫ್ಬಿಐ ತಂಡ ಕೂಡ ಭದ್ರತೆ ಒದಗಿಸುತ್ತಿದೆ.](https://images.tv9kannada.com/wp-content/uploads/2024/06/nassau-stadium-6.jpg)
ಸಮಾಧಾನಕರ ಸಂಗತಿಯೆಂದರೆ ಈ ಕ್ರೀಡಾಂಗಣಕ್ಕೆ ನೀಡಿರುವ ಭದ್ರತೆ. ಪಂದ್ಯದ ಅಧಿಕಾರಿಗಳು ಕೂಡ ಸುಲಭವಾಗಿ ಒಳಗೆ ಹೋಗಲು ಸಾಧ್ಯವಾಗುತ್ತಿಲ್ಲ. ಭಾರತ-ಬಾಂಗ್ಲಾದೇಶ ಅಭ್ಯಾಸ ಪಂದ್ಯದ ವೇಳೆ ರಸೆಲ್ ಅರ್ನಾಲ್ಡ್ ಕೂಡ ಎರಡೂವರೆ ಗಂಟೆಗಳ ಕಾಲ ಹೊರಗೆ ನಿಲ್ಲಬೇಕಾಯಿತು. ಭದ್ರತೆಗಾಗಿ ಹೆಚ್ಚಾಗಿ ಸ್ಥಳೀಯ ಪೊಲೀಸರನ್ನು ನಿಯೋಜಿಸಲಾಗಿದೆ. ಅವರ ಹೊರತಾಗಿ ಎಫ್ಬಿಐ ತಂಡ ಕೂಡ ಭದ್ರತೆ ಒದಗಿಸುತ್ತಿದೆ.
![ಶ್ರೀಲಂಕಾ ವೇಗಿ ಬಿನೂರ ಫೆರ್ನಾಂಡೋ ಆಸ್ಪತ್ರೆಗೆ ದಾಖಲು ಶ್ರೀಲಂಕಾ ವೇಗಿ ಬಿನೂರ ಫೆರ್ನಾಂಡೋ ಆಸ್ಪತ್ರೆಗೆ ದಾಖಲು](https://images.tv9kannada.com/wp-content/uploads/2024/07/sri-lanka-team.jpg?w=280&ar=16:9)
![ಹಂಪಿಯ ವಿರೂಪಾಕ್ಷ ದೇವಸ್ಥಾನ ಹೊರತುಪಡಿಸಿ ಹಲವು ದೇವಾಲಯಗಳು ಮುಳುಗಡೆ ಹಂಪಿಯ ವಿರೂಪಾಕ್ಷ ದೇವಸ್ಥಾನ ಹೊರತುಪಡಿಸಿ ಹಲವು ದೇವಾಲಯಗಳು ಮುಳುಗಡೆ](https://images.tv9kannada.com/wp-content/uploads/2024/07/hampi-4.jpg?w=280&ar=16:9)
![ಆರೋಗ್ಯವಾಗಿರಲು ದಿನಕ್ಕೆ ಎಷ್ಟು ಮೊಟ್ಟೆ ತಿನ್ನಬೇಕು ಗೊತ್ತಾ? ಆರೋಗ್ಯವಾಗಿರಲು ದಿನಕ್ಕೆ ಎಷ್ಟು ಮೊಟ್ಟೆ ತಿನ್ನಬೇಕು ಗೊತ್ತಾ?](https://images.tv9kannada.com/wp-content/uploads/2024/07/rules-for-egg-eating-how-many-eggs-should-be-consumed-safely-for-good-healt-2.jpg?w=280&ar=16:9)
![ಕೋಲಾರಮ್ಮ ಜನ್ಮ ದಿನೋತ್ಸವ ಸಂಭ್ರಮ, ದೇವಾಲಯಕ್ಕೆ ಹರಿದು ಬಂದ ಭಕ್ತ ಸಾಗರ ಕೋಲಾರಮ್ಮ ಜನ್ಮ ದಿನೋತ್ಸವ ಸಂಭ್ರಮ, ದೇವಾಲಯಕ್ಕೆ ಹರಿದು ಬಂದ ಭಕ್ತ ಸಾಗರ](https://images.tv9kannada.com/wp-content/uploads/2024/07/kolaramma-temple-3-1.jpg?w=280&ar=16:9)
![ಮೈಸೂರು, ಚಾಮುಂಡೇಶ್ವರಿ ದೇವಿಯ ವರ್ಧಂತಿ; ಚಾಮುಂಡಿ ಬೆಟ್ಟದಲ್ಲಿ ಸಂಭ್ರಮ ಮೈಸೂರು, ಚಾಮುಂಡೇಶ್ವರಿ ದೇವಿಯ ವರ್ಧಂತಿ; ಚಾಮುಂಡಿ ಬೆಟ್ಟದಲ್ಲಿ ಸಂಭ್ರಮ](https://images.tv9kannada.com/wp-content/uploads/2024/07/mysuru-chamundeshawari-3.jpg?w=280&ar=16:9)
![ಬೆಳಗಾವಿ: ಸಂಕೇಶ್ವರ-ಧಾರವಾಡ ರಾಜ್ಯ ಹೆದ್ದಾರಿ ಬಂದ್ ಬೆಳಗಾವಿ: ಸಂಕೇಶ್ವರ-ಧಾರವಾಡ ರಾಜ್ಯ ಹೆದ್ದಾರಿ ಬಂದ್](https://images.tv9kannada.com/wp-content/uploads/2024/07/belagavi-flood.jpg?w=280&ar=16:9)
![ತುಂಬು ಗರ್ಭಿಣಿಯಾಗಿ ಫೋಟೋಶೂಟ್ ಮಾಡಿಸಿದ ಮಿಲನಾ ನಾಗರಾಜ್ ತುಂಬು ಗರ್ಭಿಣಿಯಾಗಿ ಫೋಟೋಶೂಟ್ ಮಾಡಿಸಿದ ಮಿಲನಾ ನಾಗರಾಜ್](https://images.tv9kannada.com/wp-content/uploads/2024/07/milana-nagaraj-16.jpg?w=280&ar=16:9)
![Maharaja Trophy T20: ಮಹಾರಾಜ ಟಿ20 ಟೂರ್ನಿಯ 6 ತಂಡಗಳು ಪ್ರಕಟ Maharaja Trophy T20: ಮಹಾರಾಜ ಟಿ20 ಟೂರ್ನಿಯ 6 ತಂಡಗಳು ಪ್ರಕಟ](https://images.tv9kannada.com/wp-content/uploads/2024/07/maharaja-trophy-t20-2024.jpg?w=280&ar=16:9)
![Finn Allen: ಸ್ಪೋಟಕ ಸೆಂಚುರಿ ಸಿಡಿಸಿ ಅಬ್ಬರಿಸಿದ ಫಿನ್ ಅಲೆನ್ Finn Allen: ಸ್ಪೋಟಕ ಸೆಂಚುರಿ ಸಿಡಿಸಿ ಅಬ್ಬರಿಸಿದ ಫಿನ್ ಅಲೆನ್](https://images.tv9kannada.com/wp-content/uploads/2024/07/finn-allen-24-1.jpg?w=280&ar=16:9)
![ಮಧುಮೇಹದ ಪರೀಕ್ಷೆಯನ್ನು ಯಾವ ಸಮಯದಲ್ಲಿ ಮಾಡಿಸಬೇಕು? ಮಧುಮೇಹದ ಪರೀಕ್ಷೆಯನ್ನು ಯಾವ ಸಮಯದಲ್ಲಿ ಮಾಡಿಸಬೇಕು?](https://images.tv9kannada.com/wp-content/uploads/2024/07/right-time-to-monitor-sugar-level-in-diabetes-patients-1.jpg?w=280&ar=16:9)
![MLC 2024: ಅದ್ಭುತ... ಅತ್ಯದ್ಭುತ ಕ್ಯಾಚ್ ಹಿಡಿದ ಕೋರಿ ಅ್ಯಂಡರ್ಸನ್ MLC 2024: ಅದ್ಭುತ... ಅತ್ಯದ್ಭುತ ಕ್ಯಾಚ್ ಹಿಡಿದ ಕೋರಿ ಅ್ಯಂಡರ್ಸನ್](https://images.tv9kannada.com/wp-content/uploads/2024/07/corey-anderson-catch.jpg?w=280&ar=16:9)
![ಜಿಯೋ ಏರ್ಫೈಬರ್ ಗ್ರಾಹಕರಿಗೆ ಶೇ 30 ಡಿಸ್ಕೌಂಟ್ ಆಫರ್ ಜಿಯೋ ಏರ್ಫೈಬರ್ ಗ್ರಾಹಕರಿಗೆ ಶೇ 30 ಡಿಸ್ಕೌಂಟ್ ಆಫರ್](https://images.tv9kannada.com/wp-content/uploads/2024/07/thumbnail.jpeg?w=280&ar=16:9)
![ಮೊದಲ ಮಳೆ,ಕತ್ತೆಗಳಿಗೆ ಗುಲಾಬ್ ಜಾಮೂನು ತಿನಿಸಿ ಸಂಭ್ರಮಿಸಿದ ಗ್ರಾಮಸ್ಥರು ಮೊದಲ ಮಳೆ,ಕತ್ತೆಗಳಿಗೆ ಗುಲಾಬ್ ಜಾಮೂನು ತಿನಿಸಿ ಸಂಭ್ರಮಿಸಿದ ಗ್ರಾಮಸ್ಥರು](https://images.tv9kannada.com/wp-content/uploads/2024/07/video_-people-celebrate-rain-with-sweet-treats-for-donkeys-in-madhya-pradesh.jpg?w=280&ar=16:9)
![ಬೂಜು ಕುಂಬಳಕಾಯಿ ಆರೋಗ್ಯ ಪ್ರಯೋಜನಗಳು ತಿಳಿದರೆ ಇಂದಿನಿಂದ ಬಳಸುತ್ತೀರಿ! ಬೂಜು ಕುಂಬಳಕಾಯಿ ಆರೋಗ್ಯ ಪ್ರಯೋಜನಗಳು ತಿಳಿದರೆ ಇಂದಿನಿಂದ ಬಳಸುತ್ತೀರಿ!](https://images.tv9kannada.com/wp-content/uploads/2024/07/ash-gourd-immunity-power-and-health-benefits-watch-video.jpg?w=280&ar=16:9)
![ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್](https://images.tv9kannada.com/wp-content/uploads/2024/07/snake-rescue.jpg?w=280&ar=16:9)
![Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್ನಲ್ಲಿ ಗುಡ್ಡ ಕುಸಿತ Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್ನಲ್ಲಿ ಗುಡ್ಡ ಕುಸಿತ](https://images.tv9kannada.com/wp-content/uploads/2024/07/charmadi-ghat-3.jpg?w=280&ar=16:9)
![‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ? ‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?](https://images.tv9kannada.com/wp-content/uploads/2024/07/martin.jpg?w=280&ar=16:9)
![Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ](https://images.tv9kannada.com/wp-content/uploads/2024/07/help.jpg?w=280&ar=16:9)
![Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ](https://images.tv9kannada.com/wp-content/uploads/2024/07/astrology-4.jpg?w=280&ar=16:9)
![ಟ್ರಾಫಿಕ್ ರೂಲ್ಸ್ ಉಲ್ಲಂಘಿಸುವವರೇ ಹುಷಾರ್! ಬಂದಿದೆ ಉನ್ನತ ತಂತ್ರಜ್ಞಾನ ಟ್ರಾಫಿಕ್ ರೂಲ್ಸ್ ಉಲ್ಲಂಘಿಸುವವರೇ ಹುಷಾರ್! ಬಂದಿದೆ ಉನ್ನತ ತಂತ್ರಜ್ಞಾನ](https://images.tv9kannada.com/wp-content/uploads/2024/07/bng_param-on-traffic-office_av.jpg?w=280&ar=16:9)