AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಡಿಕೇರಿ: ರಾಜಾಸೀಟ್ ಇದೀಗ ಗ್ರೇಟರ್ ರಾಜಾಸೀಟ್ ಆಗಿ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ! ಇನ್ನಷ್ಟು ರೋಮಾಂಚನವಾಗಿದೆ, ಚಿತ್ರಗಳಿವೆ

ಕೊಡಗಿಗೆ ಪ್ರವಾಸಕ್ಕೆ ಬರುವವರೆಲ್ಲಾ ಇಷ್ಟಪಡುವುದು ಇಲ್ಲಿನ ಪ್ರಕೃತಿಯನ್ನ, ಬೆಟ್ಟ ಗುಡ್ಡಗಳನ್ನ, ಹಚ್ಚ ಹಸಿರನ್ನ.. ಮಂಜು ಮುಸುಕಿದ ವಾತಾವರಣದಲ್ಲಿ ಚುಮು ಚುಮು ಚಳಿಯಲ್ಲಿ ಇದನ್ನೆಲ್ಲಾ ಎಂಜಾಯ್ ಮಾಡ್ತಾರೆ. ಇದೀಗ ಈ ಪ್ರವಾಸಿಗರ ಪಾಲಿಗೆ ಬೋನಸ್ ಆಗಿ ಹೊಸ ವ್ಯೂ ಪಾಯಿಂಟ್ ಲೋಕಾರ್ಪಣೆಗೊಂಡಿದೆ. ರಾಜಾಸೀಟ್ ಇದೀಗ ಗ್ರೇಟರ್ ರಾಜಾಸೀಟ್ ಆಗಿ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ.  

ಸಾಧು ಶ್ರೀನಾಥ್​
|

Updated on: May 20, 2023 | 11:58 AM

ಕೊಡಗಿಗೆ ಪ್ರವಾಸಕ್ಕೆ ಬರುವವರೆಲ್ಲಾ ಇಷ್ಟಪಡುವುದು ಇಲ್ಲಿನ ಪ್ರಕೃತಿಯನ್ನ, ಬೆಟ್ಟ ಗುಡ್ಡಗಳನ್ನ, ಹಚ್ಚ ಹಸಿರನ್ನ.. ಮಂಜು ಮುಸುಕಿದ ವಾತಾವರಣದಲ್ಲಿ ಚುಮು ಚುಮು ಚಳಿಯಲ್ಲಿ ಇದನ್ನೆಲ್ಲಾ ಎಂಜಾಯ್ ಮಾಡ್ತಾರೆ. ಇದೀಗ ಈ ಪ್ರವಾಸಿಗರ ಪಾಲಿಗೆ ಬೋನಸ್ ಆಗಿ ಹೊಸ ವ್ಯೂ ಪಾಯಿಂಟ್ ಲೋಕಾರ್ಪಣೆಗೊಂಡಿದೆ. ರಾಜಾಸೀಟ್ ಇದೀಗ ಗ್ರೇಟರ್ ರಾಜಾಸೀಟ್ ಆಗಿ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ.

ಕೊಡಗಿಗೆ ಪ್ರವಾಸಕ್ಕೆ ಬರುವವರೆಲ್ಲಾ ಇಷ್ಟಪಡುವುದು ಇಲ್ಲಿನ ಪ್ರಕೃತಿಯನ್ನ, ಬೆಟ್ಟ ಗುಡ್ಡಗಳನ್ನ, ಹಚ್ಚ ಹಸಿರನ್ನ.. ಮಂಜು ಮುಸುಕಿದ ವಾತಾವರಣದಲ್ಲಿ ಚುಮು ಚುಮು ಚಳಿಯಲ್ಲಿ ಇದನ್ನೆಲ್ಲಾ ಎಂಜಾಯ್ ಮಾಡ್ತಾರೆ. ಇದೀಗ ಈ ಪ್ರವಾಸಿಗರ ಪಾಲಿಗೆ ಬೋನಸ್ ಆಗಿ ಹೊಸ ವ್ಯೂ ಪಾಯಿಂಟ್ ಲೋಕಾರ್ಪಣೆಗೊಂಡಿದೆ. ರಾಜಾಸೀಟ್ ಇದೀಗ ಗ್ರೇಟರ್ ರಾಜಾಸೀಟ್ ಆಗಿ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ.

1 / 7
ರಾಜಾಸೀಟು... ಬಹುಶಃ ಕೊಡಗು ಜಿಲ್ಲೆಗೆ ಪ್ರವಾಸ ಬಂದವರಿಗೆ ಈ ಹೆಸರು ಬಹಳ ಪರಿಚಯ. ಹಿಂದೆ ಕೊಡಗಿನ ರಾಜ ಮಡಿಕೇರಿ ಬಳಿ (Madikeri) ಈ ರಾಜಾಸೀಟಿನಲ್ಲಿ ಕುಳಿತು ಸೂರ್ಯಾಸ್ತವನ್ನು ಆಸ್ವಾದಿಸುತ್ತಿದ್ದನಂತೆ. ಹಾಗಾಗಿ ಇಂದಿಗೂ ರಾಜಾಸೀಟ್​​ ಪ್ರವಾಸಿಗರ ಹಾಟ್​ ಫೇವರಿಟ್. ಬೆಟ್ಟದ ತುತ್ತ ತುದಿಯಲ್ಲಿ ನಿಂತು ಸುತ್ತಲೂ ಹಸಿರ ರಾಶಿ, ಮಂಜು ಮುಸಿಕಿದ ಗಿರಿಕಂದರಗಳನ್ನು ವೀಕ್ಷಿಸುವುದೇ ಒಂದು ಅದ್ಭುತ ಅನುಭವ. ಇದೀಗ ಪ್ರವಾಸೋಧ್ಯಮ ಇಲಾಖೆ ಈ ರಾಜಾಸೀಟನ್ನು ವಿಶ್ವದರ್ಜೆಯ ಪ್ರವಾಸೀ ತಾಣವನ್ನಾಗಿಸಲು ಹೊರಟಿದೆ (Greater Raja Seat).

ರಾಜಾಸೀಟು... ಬಹುಶಃ ಕೊಡಗು ಜಿಲ್ಲೆಗೆ ಪ್ರವಾಸ ಬಂದವರಿಗೆ ಈ ಹೆಸರು ಬಹಳ ಪರಿಚಯ. ಹಿಂದೆ ಕೊಡಗಿನ ರಾಜ ಮಡಿಕೇರಿ ಬಳಿ (Madikeri) ಈ ರಾಜಾಸೀಟಿನಲ್ಲಿ ಕುಳಿತು ಸೂರ್ಯಾಸ್ತವನ್ನು ಆಸ್ವಾದಿಸುತ್ತಿದ್ದನಂತೆ. ಹಾಗಾಗಿ ಇಂದಿಗೂ ರಾಜಾಸೀಟ್​​ ಪ್ರವಾಸಿಗರ ಹಾಟ್​ ಫೇವರಿಟ್. ಬೆಟ್ಟದ ತುತ್ತ ತುದಿಯಲ್ಲಿ ನಿಂತು ಸುತ್ತಲೂ ಹಸಿರ ರಾಶಿ, ಮಂಜು ಮುಸಿಕಿದ ಗಿರಿಕಂದರಗಳನ್ನು ವೀಕ್ಷಿಸುವುದೇ ಒಂದು ಅದ್ಭುತ ಅನುಭವ. ಇದೀಗ ಪ್ರವಾಸೋಧ್ಯಮ ಇಲಾಖೆ ಈ ರಾಜಾಸೀಟನ್ನು ವಿಶ್ವದರ್ಜೆಯ ಪ್ರವಾಸೀ ತಾಣವನ್ನಾಗಿಸಲು ಹೊರಟಿದೆ (Greater Raja Seat).

2 / 7
ಗ್ರೇಟರ್​ ರಾಜಾಸೀಟ್ ಯೋಜನೆಯಡಿ ಪ್ರವಾಸೀತಾಣವನ್ನು ಊಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕಾಗಿ 4.5 ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ. ಬೆಟ್ಟದ ತುದಿಯಲ್ಲಿ ಓಡಾಡಲು ಟ್ರ್ಯಾಕ್​ ಗಳನ್ನು ನಿರ್ಮಿಸಿ 8 ವ್ಯೂ ಪಾಯಿಂಟ್​ಗಳನ್ನು ಮಾಡಲಾಗುತ್ತಿದೆ. ಈ ವ್ಯೂ ಪಾಯಿಂಟ್​ನಲ್ಲಿ ಪ್ರವಾಸಿಗರಿಗೆ ಮನಸೋ ಇಚ್ಚೆ ಪ್ರಕೃತಿಯನ್ನು ಆಸ್ವಾದಿಸಬಹದಾಗಿದೆ. ವಿಶಾಲ ಹುಲ್ಲಿನ ಲಾನ್​ಗಳನ್ನು ಬೆಳೆಸಲಾಗುತ್ತಿದ್ದು, ಪ್ರವಾಸಿಗರಿಗೆ ವಿಶೇಷ ಅನುಭವ ನೀಡುತ್ತದೆ. (ವರದಿ: ಗೋಪಾಲ್ ಸೋಮಯ್ಯ ಐಮಂಡ, ಟಿವಿ9, ಕೊಡಗು)

ಗ್ರೇಟರ್​ ರಾಜಾಸೀಟ್ ಯೋಜನೆಯಡಿ ಪ್ರವಾಸೀತಾಣವನ್ನು ಊಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕಾಗಿ 4.5 ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ. ಬೆಟ್ಟದ ತುದಿಯಲ್ಲಿ ಓಡಾಡಲು ಟ್ರ್ಯಾಕ್​ ಗಳನ್ನು ನಿರ್ಮಿಸಿ 8 ವ್ಯೂ ಪಾಯಿಂಟ್​ಗಳನ್ನು ಮಾಡಲಾಗುತ್ತಿದೆ. ಈ ವ್ಯೂ ಪಾಯಿಂಟ್​ನಲ್ಲಿ ಪ್ರವಾಸಿಗರಿಗೆ ಮನಸೋ ಇಚ್ಚೆ ಪ್ರಕೃತಿಯನ್ನು ಆಸ್ವಾದಿಸಬಹದಾಗಿದೆ. ವಿಶಾಲ ಹುಲ್ಲಿನ ಲಾನ್​ಗಳನ್ನು ಬೆಳೆಸಲಾಗುತ್ತಿದ್ದು, ಪ್ರವಾಸಿಗರಿಗೆ ವಿಶೇಷ ಅನುಭವ ನೀಡುತ್ತದೆ. (ವರದಿ: ಗೋಪಾಲ್ ಸೋಮಯ್ಯ ಐಮಂಡ, ಟಿವಿ9, ಕೊಡಗು)

3 / 7
ರಾಜಾಸೀಟ್​ ಬೆಟ್ಟದ ವಿವಿಧ ಭಾಗಗಳಲ್ಲಿ ಹತ್ತು ಹಲವು ಬಗೆಯ ಮರ ಗಿಡ, ಅಲಂಕಾರಿಕ ಗಿಡಗಳು, ಮಕ್ಕಳ ಪ್ಲೇಗ್ರೌಂಡ್, ಲಾನ್ ಹೀಗೆ ಹತ್ತು ಹಲವು ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ. ಅಲ್ಲದೆ ಸಣ್ಣಪುಟ್ಟ ಸಭೆ ಸಭಾರಂಭಗಳನ್ನು ನಡೆಸಲು ಕೂಡ ಇಲ್ಲಿ  ಅವಕಾಶ ಕಲ್ಪಿಸಲಾಗುತ್ತದೆ.

ರಾಜಾಸೀಟ್​ ಬೆಟ್ಟದ ವಿವಿಧ ಭಾಗಗಳಲ್ಲಿ ಹತ್ತು ಹಲವು ಬಗೆಯ ಮರ ಗಿಡ, ಅಲಂಕಾರಿಕ ಗಿಡಗಳು, ಮಕ್ಕಳ ಪ್ಲೇಗ್ರೌಂಡ್, ಲಾನ್ ಹೀಗೆ ಹತ್ತು ಹಲವು ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ. ಅಲ್ಲದೆ ಸಣ್ಣಪುಟ್ಟ ಸಭೆ ಸಭಾರಂಭಗಳನ್ನು ನಡೆಸಲು ಕೂಡ ಇಲ್ಲಿ ಅವಕಾಶ ಕಲ್ಪಿಸಲಾಗುತ್ತದೆ.

4 / 7
ಈ ಯೋಜನೆಯ ಮೊದಲ ಹಂತ ಇದೇ ನವೆಂಬರ್​ಗೆ ಸಂಪೂರ್ಣಗೊಳ್ಳಲಿದೆ. ಎರಡನೇ ಹಂತ ಮುಂದಿನ ಏಪ್ರಿಲ್​ ವೇಳೆಗೆ ಮುಗಿಯಲಿದೆ. ಈ ಗ್ರೇಟರ್​ ರಾಜಾಸೀಟ್ ಯೋಜನೆ ಸಂಪೂರ್ಣಗೊಂಡ ಬಳಿಕ ಇದು ಕೊಡಗು ಪ್ರವಾಸೋದ್ಯಮಕ್ಕೆ ಬಹುದೊಡ್ಡ ಆಸ್ತಿಯಾಗಲಿದೆ ಅನ್ನೋ ಅಭಿಪ್ರಾಯವಿದೆ.

ಈ ಯೋಜನೆಯ ಮೊದಲ ಹಂತ ಇದೇ ನವೆಂಬರ್​ಗೆ ಸಂಪೂರ್ಣಗೊಳ್ಳಲಿದೆ. ಎರಡನೇ ಹಂತ ಮುಂದಿನ ಏಪ್ರಿಲ್​ ವೇಳೆಗೆ ಮುಗಿಯಲಿದೆ. ಈ ಗ್ರೇಟರ್​ ರಾಜಾಸೀಟ್ ಯೋಜನೆ ಸಂಪೂರ್ಣಗೊಂಡ ಬಳಿಕ ಇದು ಕೊಡಗು ಪ್ರವಾಸೋದ್ಯಮಕ್ಕೆ ಬಹುದೊಡ್ಡ ಆಸ್ತಿಯಾಗಲಿದೆ ಅನ್ನೋ ಅಭಿಪ್ರಾಯವಿದೆ.

5 / 7
ಕೊಡಗು ಜಿಲ್ಲೆಯ ಆಸ್ತಿಯೇ ಪ್ರಕೃತಿ. ಅದ್ರಲ್ಲೂ ಮಡಿಕೇರಿ ನಗರದ ಹೃದಯ ಭಾಗದಲ್ಲಿರೋ ಬೆಟ್ಟಗಳನ್ನ ಬಳಸಿ ಕಲಾತ್ಮಕವಾಗಿ ಹೊಸ ಪಾರ್ಕ್ ನಿರ್ಮಾಣಗೊಂಡಿದೆ.
ಇದೀಗ ಇದೇ ಪ್ರಕೃತಿಯನ್ನು ಬಳಸಿಕೊಂಡು ಜಿಲ್ಲಾಡಳಿತ ಮಡಿಕೇರಿ ನಗರದ ಅಂದ ಹೆಚ್ಚಿಸಿದೆ. ಹಾಗಾಗಿ ರಾಜಸೀಟ್​ ಇನ್ನು  ಅಚ್ಚುಮೆಚ್ಚಿನ ತಾಣವಾಗೋದ್ರಲ್ಲಿ ಸಂಶಯವಿಲ್ಲ.

ಕೊಡಗು ಜಿಲ್ಲೆಯ ಆಸ್ತಿಯೇ ಪ್ರಕೃತಿ. ಅದ್ರಲ್ಲೂ ಮಡಿಕೇರಿ ನಗರದ ಹೃದಯ ಭಾಗದಲ್ಲಿರೋ ಬೆಟ್ಟಗಳನ್ನ ಬಳಸಿ ಕಲಾತ್ಮಕವಾಗಿ ಹೊಸ ಪಾರ್ಕ್ ನಿರ್ಮಾಣಗೊಂಡಿದೆ. ಇದೀಗ ಇದೇ ಪ್ರಕೃತಿಯನ್ನು ಬಳಸಿಕೊಂಡು ಜಿಲ್ಲಾಡಳಿತ ಮಡಿಕೇರಿ ನಗರದ ಅಂದ ಹೆಚ್ಚಿಸಿದೆ. ಹಾಗಾಗಿ ರಾಜಸೀಟ್​ ಇನ್ನು ಅಚ್ಚುಮೆಚ್ಚಿನ ತಾಣವಾಗೋದ್ರಲ್ಲಿ ಸಂಶಯವಿಲ್ಲ.

6 / 7
 ರಾಜಸೀಟ್​ ಇನ್ನು  ಅಚ್ಚುಮೆಚ್ಚಿನ ತಾಣವಾಗೋದ್ರಲ್ಲಿ ಸಂಶಯವಿಲ್ಲ.

ರಾಜಸೀಟ್​ ಇನ್ನು ಅಚ್ಚುಮೆಚ್ಚಿನ ತಾಣವಾಗೋದ್ರಲ್ಲಿ ಸಂಶಯವಿಲ್ಲ.

7 / 7
Follow us
ದುರಂತಕ್ಕೆ ಕಾರಣ ಮತ್ತು ಪರಿಹಾರದ ಬಗ್ಗೆ ಪ್ರಧಾನಿ ಮೋದಿ ಚರ್ಚೆ
ದುರಂತಕ್ಕೆ ಕಾರಣ ಮತ್ತು ಪರಿಹಾರದ ಬಗ್ಗೆ ಪ್ರಧಾನಿ ಮೋದಿ ಚರ್ಚೆ
ಎಮರ್ಜೆನ್ಸಿ ಎಕ್ಸಿಟ್​ನಿಂದ ಕೆಳಗೆ ಹಾರಿ ಜೀವ ಉಳಿಸಿಕೊಂಡೆ: ರಮೇಶ್
ಎಮರ್ಜೆನ್ಸಿ ಎಕ್ಸಿಟ್​ನಿಂದ ಕೆಳಗೆ ಹಾರಿ ಜೀವ ಉಳಿಸಿಕೊಂಡೆ: ರಮೇಶ್
ವಿಮಾನ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಪ್ರಧಾನಿ ಮೋದಿ
ವಿಮಾನ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಪ್ರಧಾನಿ ಮೋದಿ
ದುರಂತ ನಡೆದ ಸ್ಥಳದಲ್ಲಿ ದಟ್ಟಹೊಗೆ, ಏನೂ ಕಾಣುತ್ತಿರಲಿಲ್ಲ: ಪ್ರತ್ಯಕ್ಷದರ್ಶಿ
ದುರಂತ ನಡೆದ ಸ್ಥಳದಲ್ಲಿ ದಟ್ಟಹೊಗೆ, ಏನೂ ಕಾಣುತ್ತಿರಲಿಲ್ಲ: ಪ್ರತ್ಯಕ್ಷದರ್ಶಿ
ಸಿದ್ದರಾಮಯ್ಯ ಮನೆ ಸಮೀಪವೇ ಕಳ್ಳತನ: ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ
ಸಿದ್ದರಾಮಯ್ಯ ಮನೆ ಸಮೀಪವೇ ಕಳ್ಳತನ: ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ
ವಿಮಾನ ದುರಂತದ ಬಗ್ಗೆ ಪ್ರತ್ಯಕ್ಷದರ್ಶಿ ಬಿಚ್ಚಿಟ್ಟ ಭಯಾನಕ ಅನುಭವ ಇಲ್ಲಿದೆ
ವಿಮಾನ ದುರಂತದ ಬಗ್ಗೆ ಪ್ರತ್ಯಕ್ಷದರ್ಶಿ ಬಿಚ್ಚಿಟ್ಟ ಭಯಾನಕ ಅನುಭವ ಇಲ್ಲಿದೆ
Video: ಅಹಮದಾಬಾದ್ ಆಸ್ಪತ್ರೆಗೆ ಪ್ರಧಾನಿ ಮೋದಿ ಭೇಟಿ
Video: ಅಹಮದಾಬಾದ್ ಆಸ್ಪತ್ರೆಗೆ ಪ್ರಧಾನಿ ಮೋದಿ ಭೇಟಿ
Daily Devotional: ಅಕ್ಷತೆ ಇಲ್ಲದ ಮನೆಯಲ್ಲಿ ಐಶ್ವರ್ಯ ಇರೋದಿಲ್ಲ ಯಾಕೆ?
Daily Devotional: ಅಕ್ಷತೆ ಇಲ್ಲದ ಮನೆಯಲ್ಲಿ ಐಶ್ವರ್ಯ ಇರೋದಿಲ್ಲ ಯಾಕೆ?
Daily Horoscope: ಈ ರಾಶಿಯವರ ವೈವಾಹಿಕ ಜೀವನದಲ್ಲಿ ಏರಿಳಿತ ಸಾಧ್ಯತೆ
Daily Horoscope: ಈ ರಾಶಿಯವರ ವೈವಾಹಿಕ ಜೀವನದಲ್ಲಿ ಏರಿಳಿತ ಸಾಧ್ಯತೆ
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್