ಕೋಲಾರದ ಅಂತರಗಂಗೆ ಶ್ರೀ ಕಾಶಿ ವಿಶ್ವೇಶ್ವರಸ್ವಾಮಿಯ ಕಾರ್ತಿಕ ದೀಪೋತ್ಸವ ವೈಭವ..
ಕೋಲಾರದ ಅಂತರಗಂಗಾ ಪ್ರಸಿದ್ಧ ಧಾರ್ಮಿಕ ಸ್ಥಳ. ಇಲ್ಲಿನ ಶ್ರೀ ಕಾಶಿ ವಿಶ್ವೇಶ್ವರಸ್ವಾಮಿಯ ನೆಲೆಯಲ್ಲಿ ಭಕ್ತರು ಲಕ್ಷದೀಪೋತ್ಸವ ಆಚರಿಸಿದರು. ಅದರ ಫೋಟೊ ಸ್ಟೋರಿ ಇಲ್ಲಿದೆ..
Updated on:Dec 03, 2020 | 10:23 AM
Share

ಅಂತರಗಂಗೆ ಶತಶೃಂಗ ಪರ್ವತ ಶ್ರೇಣಿಯಲ್ಲಿರುವ ಪ್ರಮುಖ ಧಾರ್ಮಿಕ ಸ್ಥಳ
1 / 9

ಭಕ್ತಿಯಿಂದ ಕಾಶಿ ವಿಶ್ವೇಶ್ವರನಿಗೆ ತೆಪ್ಪೋತ್ಸವ ಸೇವೆ ಮಾಡುತ್ತಾರೆ.
2 / 9

ಶ್ರದ್ಧಾ ಭಕ್ತಿಯಿಂದ ದೀಪೋತ್ಸವ ಆಚರಿಸುತ್ತಾರೆ.
3 / 9

ತೆರಳುವ ದಾರಿಯುದ್ದಕ್ಕೂ ಭಕ್ತರು ಹಣತೆ ಬೆಳಗುತ್ತಾರೆ.
4 / 9

ಹಣತೆಗಳನ್ನು ವೀಕ್ಷಿಸುತ್ತಿದ್ದರೆ ದೈವಿಕ ಭಾವ ಮೂಡುತ್ತದೆ.
5 / 9

ದಕ್ಷಿಣದ ಕಾಶಿಯೆಂದೇ ಅಂತರಗಂಗೆ ಪ್ರಸಿದ್ಧವಾಗಿದೆ.
6 / 9

ನಂದಿಯ ಬಾಯಿಂದ ಬೀಳುವ ಪವಿತ್ರ ನೀರುಕಲ್ಯಾಣಿಯಲ್ಲಿ ಸಂಗ್ರಹವಾಗುತ್ತದೆ.
7 / 9

ಕಲ್ಯಾಣಿಯ ಸುತ್ತಲೂ ದೀಪಗಳು ನರ್ತಿಸದಂತೆ ಭಾಸವಾಗುತ್ತದೆ.
8 / 9

ಪ್ರತಿವರ್ಷ ನಡೆಯುವ ಲಕ್ಷ ದೀಪೋತ್ಸವದಂದು ಅಪಾರ ಭಕ್ತರು ನೆರೆಯುತ್ತಾರೆ.
9 / 9
Published On - 6:42 pm, Mon, 30 November 20
Related Photo Gallery
ರಿಮ್ಸ್ನಲ್ಲಿ ಹೆರಿಗೆ ವೇಳೆ ಅವಳಿ ಮಕ್ಕಳ ಸಾವು; ವೈದ್ಯರ ನಿರ್ಲಕ್ಷ್ಯ ಆರೋಪ!
33 ವರ್ಷದ ಆಟಗಾರ ಪಾದಾರ್ಪಣೆ: ಹೀಗಿದೆ ಟೀಮ್ ಇಂಡಿಯಾ ಪ್ಲೇಯಿಂಗ್ 11
‘ಟಾಕ್ಸಿಕ್’ ಪ್ರೀ-ರಿಲೀಸ್ ಇವೆಂಟ್ ವೇಳೆ ಸೌಂಡ್ ಬಾಕ್ಸ್ ಬಿದ್ದು ಜನರಿಗೆ ಗಾಯ
ಟೆಸ್ಟ್ ಕ್ರಿಕೆಟ್ನ ಉಳಿವಿಗೆ ವೈಭವ್ ಎಂಟ್ರಿ ಅತ್ಯಗತ್ಯ: ರಾಹುಲ್ ದ್ರಾವಿಡ್
ಗಡಿಯಲ್ಲಿ 25,000 ಕಿ.ಮೀ ಉದ್ದದ ಮೆಗಾ ರಿಂಗ್ ರೋಡ್ ನಿರ್ಮಿಸುತ್ತಿದೆ ಚೀನಾ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್ನಲ್ಲಿ ‘ಟಾಕ್ಸಿಕ್’ ಇವೆಂಟ್, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಪ್ರವಾಸಕ್ಕೆ ಬಂದಿದ್ದ ತಾಯಿ, ಮಗಳು ತುಂಗಭದ್ರಾ ನದಿಯಲ್ಲಿ ನಾಪತ್ತೆ
ನೀರು ಬಂದ ಹಿನ್ನೆಲೆ ಬುಗಡನಹಳ್ಳಿ ಕೆರೆ ವೀಕ್ಷಿಸಿದ ಡಿಸಿಎಂ ಪರಮೇಶ್ವರ್
ಪದವಿ ವಿದ್ಯಾರ್ಥಿನಿಯರಿಗೆ 30,000 ರೂ ಸ್ಕಾಲರ್ಶಿಪ್
‘ಟಾಕ್ಸಿಕ್’ ಪ್ರೀ ರಿಲೀಸ್ಗೆ ಹೀಗೆ ನಡೆದಿತ್ತು ತಯಾರಿ: ವಿಡಿಯೋ ನೋಡಿ
‘ಟಾಕ್ಸಿಕ್’ ಪ್ರೀ ರಿಲೀಸ್ಗಾಗಿ ಹೈದರಾಬಾದ್ಗೆ ಆಗಮಿಸಿದ ಹುಮಾ ಖುರೇಷಿ: ವಿಡಿಯೋ
ಮೋಡ ಬಿತ್ತನೆಗೆ ರಾಜ್ಯ ಸರ್ಕಾರದ ಅನುಮೋದನೆ



