ಕೋಲಾರದ ಅಂತರಗಂಗೆ ಶ್ರೀ ಕಾಶಿ ವಿಶ್ವೇಶ್ವರಸ್ವಾಮಿಯ ಕಾರ್ತಿಕ ದೀಪೋತ್ಸವ ವೈಭವ..
ಕೋಲಾರದ ಅಂತರಗಂಗಾ ಪ್ರಸಿದ್ಧ ಧಾರ್ಮಿಕ ಸ್ಥಳ. ಇಲ್ಲಿನ ಶ್ರೀ ಕಾಶಿ ವಿಶ್ವೇಶ್ವರಸ್ವಾಮಿಯ ನೆಲೆಯಲ್ಲಿ ಭಕ್ತರು ಲಕ್ಷದೀಪೋತ್ಸವ ಆಚರಿಸಿದರು. ಅದರ ಫೋಟೊ ಸ್ಟೋರಿ ಇಲ್ಲಿದೆ..
Updated on:Dec 03, 2020 | 10:23 AM
Share

ಅಂತರಗಂಗೆ ಶತಶೃಂಗ ಪರ್ವತ ಶ್ರೇಣಿಯಲ್ಲಿರುವ ಪ್ರಮುಖ ಧಾರ್ಮಿಕ ಸ್ಥಳ

ಭಕ್ತಿಯಿಂದ ಕಾಶಿ ವಿಶ್ವೇಶ್ವರನಿಗೆ ತೆಪ್ಪೋತ್ಸವ ಸೇವೆ ಮಾಡುತ್ತಾರೆ.

ಶ್ರದ್ಧಾ ಭಕ್ತಿಯಿಂದ ದೀಪೋತ್ಸವ ಆಚರಿಸುತ್ತಾರೆ.

ತೆರಳುವ ದಾರಿಯುದ್ದಕ್ಕೂ ಭಕ್ತರು ಹಣತೆ ಬೆಳಗುತ್ತಾರೆ.

ಹಣತೆಗಳನ್ನು ವೀಕ್ಷಿಸುತ್ತಿದ್ದರೆ ದೈವಿಕ ಭಾವ ಮೂಡುತ್ತದೆ.

ದಕ್ಷಿಣದ ಕಾಶಿಯೆಂದೇ ಅಂತರಗಂಗೆ ಪ್ರಸಿದ್ಧವಾಗಿದೆ.

ನಂದಿಯ ಬಾಯಿಂದ ಬೀಳುವ ಪವಿತ್ರ ನೀರುಕಲ್ಯಾಣಿಯಲ್ಲಿ ಸಂಗ್ರಹವಾಗುತ್ತದೆ.

ಕಲ್ಯಾಣಿಯ ಸುತ್ತಲೂ ದೀಪಗಳು ನರ್ತಿಸದಂತೆ ಭಾಸವಾಗುತ್ತದೆ.

ಪ್ರತಿವರ್ಷ ನಡೆಯುವ ಲಕ್ಷ ದೀಪೋತ್ಸವದಂದು ಅಪಾರ ಭಕ್ತರು ನೆರೆಯುತ್ತಾರೆ.
Published On - 6:42 pm, Mon, 30 November 20

guruganesh bhat
Related Photo Gallery
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್ ಗುಡ್ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ



