Sign In

By signing in or creating an account, you agree with Associated Broadcasting Company's Terms & Conditions and Privacy Policy.

Makar Sankranti 2023: ಬಾಯಲ್ಲಿ ನಿರೂರಿಸುವ ಹಬ್ಬದ ಸಿಹಿ ಭಕ್ಷ್ಯಗಳು ಇಲ್ಲಿವೆ

ಹಬ್ಬ ಸಮೀಪಿಸುತ್ತಿದೆ, ಗೃಹಿಣಿಯರಂತೂ ಒಂದು ವಾರದ ಮುಂಚೆಯೇ ಹಬ್ಬದ ಅಡುಗೆ ತಯಾರಿಯಲ್ಲಿರುತ್ತಾರೆ. ಆದ್ದರಿಂದ ಹಬ್ಬಗಳ ಸಮಯದಲ್ಲಿ ತಯಾರಿಸುವ ಸಿಂಪಲ್ ರೆಸಿಪಿಗಳ ಕುರಿತು ಮಾಹಿತಿ ಇಲ್ಲಿದೆ.

TV9 Web
| Updated By: ಅಕ್ಷತಾ ವರ್ಕಾಡಿ

Updated on: Jan 12, 2023 | 1:08 PM

ಹಬ್ಬ ಸಮೀಪಿಸುತ್ತಿದೆ, ಗೃಹಿಣಿಯರಂತೂ ಒಂದು ವಾರದ ಮುಂಚೆಯೇ ಹಬ್ಬದ ಅಡುಗೆ ತಯಾರಿಯಲ್ಲಿರುತ್ತಾರೆ. ಆದ್ದರಿಂದ ಹಬ್ಬಗಳ ಸಮಯದಲ್ಲಿ ತಯಾರಿಸುವ ಸಿಂಪಲ್ ರೆಸಿಪಿಗಳ ಕುರಿತು ಮಾಹಿತಿ ಇಲ್ಲಿದೆ.

ಹಬ್ಬ ಸಮೀಪಿಸುತ್ತಿದೆ, ಗೃಹಿಣಿಯರಂತೂ ಒಂದು ವಾರದ ಮುಂಚೆಯೇ ಹಬ್ಬದ ಅಡುಗೆ ತಯಾರಿಯಲ್ಲಿರುತ್ತಾರೆ. ಆದ್ದರಿಂದ ಹಬ್ಬಗಳ ಸಮಯದಲ್ಲಿ ತಯಾರಿಸುವ ಸಿಂಪಲ್ ರೆಸಿಪಿಗಳ ಕುರಿತು ಮಾಹಿತಿ ಇಲ್ಲಿದೆ.

1 / 7
ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಆದ್ದರಿಂದ ಆ ಸಮಯದಲ್ಲಿ ಹಳ್ಳಿಯಲ್ಲಿ ದವಸ ಧಾನ್ಯಗಳಿಂದ ರುಚಿ ರುಚಿಯಾದ ಆಹಾರಗಳನ್ನು ತಯಾರಿಸುವುದು ವಾಡಿಕೆ.

ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಆದ್ದರಿಂದ ಆ ಸಮಯದಲ್ಲಿ ಹಳ್ಳಿಯಲ್ಲಿ ದವಸ ಧಾನ್ಯಗಳಿಂದ ರುಚಿ ರುಚಿಯಾದ ಆಹಾರಗಳನ್ನು ತಯಾರಿಸುವುದು ವಾಡಿಕೆ.

2 / 7
ಅಕ್ಕಿ ಪಾಯಸ: ಅಕ್ಕಿಯನ್ನು ಮುಂಚಿನ ದಿನ ನೆನೆಸಿ, ಹಾಲು, ತುಪ್ಪ, ಒಣ ದ್ರಾಕ್ಷಿ, ಗೋಡಂಬಿ, ಕೇಸರಿಯಿಂದ ರುಚಿಕರ ಅಕ್ಕಿ ಪಾಯಸವನ್ನು ತಯಾರಿಸಲಾಗುತ್ತದೆ. ಇದಕ್ಕೆ ತೆಂಗಿನ ಹಾಲು ಸೇರಿಸಿದರಂತೂ ರುಚಿ ಅದ್ಬುತ.

ಅಕ್ಕಿ ಪಾಯಸ: ಅಕ್ಕಿಯನ್ನು ಮುಂಚಿನ ದಿನ ನೆನೆಸಿ, ಹಾಲು, ತುಪ್ಪ, ಒಣ ದ್ರಾಕ್ಷಿ, ಗೋಡಂಬಿ, ಕೇಸರಿಯಿಂದ ರುಚಿಕರ ಅಕ್ಕಿ ಪಾಯಸವನ್ನು ತಯಾರಿಸಲಾಗುತ್ತದೆ. ಇದಕ್ಕೆ ತೆಂಗಿನ ಹಾಲು ಸೇರಿಸಿದರಂತೂ ರುಚಿ ಅದ್ಬುತ.

3 / 7
ಕ್ಯಾರೆಟ್ ಹಲ್ವಾ: ಹಾಲು, ಸಕ್ಕರೆ ತುಪ್ಪದ ಘಮದೊಂದಿಗೆ ಸುಲಭವಾಗಿ ತಯಾರಿಸುವ ಸಿಹಿಯೇ ಕ್ಯಾರೆಟ್ ಹಲ್ವಾ. ಜೊತೆಗೆ ಒಣ ದ್ರಾಕ್ಷಿ, ಗೋಡಂಬಿಗಳಿಂದ ಅಲಂಕರಿಸಲಾಗುತ್ತದೆ. ಇದು ಬಾಯಲ್ಲಿ ನಿರೂರಿಸುವ ರುಚಿಯನ್ನು ನೀಡುವುದರ ಜೊತೆಗೆ ನಿಮ್ಮ ಆರೋಗ್ಯಕ್ಕೂ ಉತ್ತಮವಾಗಿದೆ.

ಕ್ಯಾರೆಟ್ ಹಲ್ವಾ: ಹಾಲು, ಸಕ್ಕರೆ ತುಪ್ಪದ ಘಮದೊಂದಿಗೆ ಸುಲಭವಾಗಿ ತಯಾರಿಸುವ ಸಿಹಿಯೇ ಕ್ಯಾರೆಟ್ ಹಲ್ವಾ. ಜೊತೆಗೆ ಒಣ ದ್ರಾಕ್ಷಿ, ಗೋಡಂಬಿಗಳಿಂದ ಅಲಂಕರಿಸಲಾಗುತ್ತದೆ. ಇದು ಬಾಯಲ್ಲಿ ನಿರೂರಿಸುವ ರುಚಿಯನ್ನು ನೀಡುವುದರ ಜೊತೆಗೆ ನಿಮ್ಮ ಆರೋಗ್ಯಕ್ಕೂ ಉತ್ತಮವಾಗಿದೆ.

4 / 7
ಎಳ್ಳು ಬೆಲ್ಲ: ಸಂಕ್ರಾಂತಿ ಹಬ್ಬದ ಸಮಯದಲ್ಲಿ ಪ್ರತಿ ಮನೆಮನೆಗೆ ಹೋಗಿ ಎಳ್ಳು ಬೆಲ್ಲ ನೀಡುವುದು ಹಳೆಯ ಕಾಲದಿಂದಲೂ ನಡೆದುಕೊಂಡು ಬಂದ ಪದ್ದತಿ. ಜೊತೆಗೆ ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ ಎಂದು ಹೇಳುವುದುಂಟು.

ಎಳ್ಳು ಬೆಲ್ಲ: ಸಂಕ್ರಾಂತಿ ಹಬ್ಬದ ಸಮಯದಲ್ಲಿ ಪ್ರತಿ ಮನೆಮನೆಗೆ ಹೋಗಿ ಎಳ್ಳು ಬೆಲ್ಲ ನೀಡುವುದು ಹಳೆಯ ಕಾಲದಿಂದಲೂ ನಡೆದುಕೊಂಡು ಬಂದ ಪದ್ದತಿ. ಜೊತೆಗೆ ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ ಎಂದು ಹೇಳುವುದುಂಟು.

5 / 7
ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಖ್ಯಾತವಾಗಿರುವ ಸಿಹಿ ತಿಂಡಿ ಸಕ್ಕರೆ ಪೊಂಗಲ್‌. ಕರ್ನಾಟಕದಲ್ಲಿ ಹುಗ್ಗಿ ಎಂದು ಕರೆಯುವ ಈ ಸಿಹಿ ಖಾದ್ಯವನ್ನು ಸಂಕ್ರಾಂತಿ ಹಬ್ಬದಂದು ಆಗ ತಾನೆ ಬೆಳೆದ ತಾಜಾ ಧಾನ್ಯ, ಅಕ್ಕಿಯಿಂದ ತಯಾರಿಸುವುದು ವಾಡಿಕೆ.

ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಖ್ಯಾತವಾಗಿರುವ ಸಿಹಿ ತಿಂಡಿ ಸಕ್ಕರೆ ಪೊಂಗಲ್‌. ಕರ್ನಾಟಕದಲ್ಲಿ ಹುಗ್ಗಿ ಎಂದು ಕರೆಯುವ ಈ ಸಿಹಿ ಖಾದ್ಯವನ್ನು ಸಂಕ್ರಾಂತಿ ಹಬ್ಬದಂದು ಆಗ ತಾನೆ ಬೆಳೆದ ತಾಜಾ ಧಾನ್ಯ, ಅಕ್ಕಿಯಿಂದ ತಯಾರಿಸುವುದು ವಾಡಿಕೆ.

6 / 7
ಕಡಲೇ ಬೀಜದ ಚಿಕ್ಕಿ: ಇದು ಎಳ್ಳು,ಬೆಲ್ಲ ಮತ್ತು ಕಡಲೆಕಾಳುಗಳಿಂದ ತಯಾರಿಸಲಾಗುವ ಸುಲಭವಾದ ಸಿಹಿಯಾಗಿದೆ. ಇದರಲ್ಲಿ ಪೋಷಕಾಂಶಗಳು ಸಮೃದ್ದವಾಗಿರುವುದರಿಂದ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ.

ಕಡಲೇ ಬೀಜದ ಚಿಕ್ಕಿ: ಇದು ಎಳ್ಳು,ಬೆಲ್ಲ ಮತ್ತು ಕಡಲೆಕಾಳುಗಳಿಂದ ತಯಾರಿಸಲಾಗುವ ಸುಲಭವಾದ ಸಿಹಿಯಾಗಿದೆ. ಇದರಲ್ಲಿ ಪೋಷಕಾಂಶಗಳು ಸಮೃದ್ದವಾಗಿರುವುದರಿಂದ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ.

7 / 7
Follow us
ಜನಿವಾರದಿಂದ ನೇಣು ಬಿಗಿದುಕೊಂಡರೆ? ಕಾಲೇಜು ಸಿಬ್ಬಂದಿಯ ಮೂರ್ಖ ವಾದ!
ಜನಿವಾರದಿಂದ ನೇಣು ಬಿಗಿದುಕೊಂಡರೆ? ಕಾಲೇಜು ಸಿಬ್ಬಂದಿಯ ಮೂರ್ಖ ವಾದ!
ಹೊಸ ಪಕ್ಷ ಕಟ್ಟುವ ಇಚ್ಛೆ ಇದೆ ಎಂದ ಮಾಜಿ ಸಚಿವ ಸಿಎಂ ಇಬ್ರಾಹಿಂ
ಹೊಸ ಪಕ್ಷ ಕಟ್ಟುವ ಇಚ್ಛೆ ಇದೆ ಎಂದ ಮಾಜಿ ಸಚಿವ ಸಿಎಂ ಇಬ್ರಾಹಿಂ
ನಾಯಿ ಬಂಟಿಗೆ ಸಿಗುತ್ತಿದ್ದ ರಾಯಲ್ ಟ್ರೀಟ್​ಮೆಂಟ್ ಬಗ್ಗೆ ರಾಕೇಶ್ ಮಾತು
ನಾಯಿ ಬಂಟಿಗೆ ಸಿಗುತ್ತಿದ್ದ ರಾಯಲ್ ಟ್ರೀಟ್​ಮೆಂಟ್ ಬಗ್ಗೆ ರಾಕೇಶ್ ಮಾತು
ಜಾತಿ ಗಣತಿ ವರದಿ ಸಂಬಂಧಿಸಿದ ಚರ್ಚೆಗೆ ಮಾಜಿ ಸಚಿವ ಡಿಸಿಎಂ ಮನೆಗೆ ಬಂದರೇ?
ಜಾತಿ ಗಣತಿ ವರದಿ ಸಂಬಂಧಿಸಿದ ಚರ್ಚೆಗೆ ಮಾಜಿ ಸಚಿವ ಡಿಸಿಎಂ ಮನೆಗೆ ಬಂದರೇ?
‘ಈ ಸಲ ಕಪ್ ನಮ್ದೇ ಅಂತ ಮಾತ್ರ ಹೇಳಬೇಡಿ’; ಅನಿಲ್ ಕುಂಬ್ಳೆ ಮಾತು
‘ಈ ಸಲ ಕಪ್ ನಮ್ದೇ ಅಂತ ಮಾತ್ರ ಹೇಳಬೇಡಿ’; ಅನಿಲ್ ಕುಂಬ್ಳೆ ಮಾತು
ಸಂಬಂಧಪಟ್ಟ ಸಚಿವರಿಂದ ಜಾತಿ ಗಣತಿ ವರದಿಯಲ್ಲಿನ ಮಾಹಿತಿ ಸಂಗ್ರಹಿಸಬೇಕು: ಸಚಿವ
ಸಂಬಂಧಪಟ್ಟ ಸಚಿವರಿಂದ ಜಾತಿ ಗಣತಿ ವರದಿಯಲ್ಲಿನ ಮಾಹಿತಿ ಸಂಗ್ರಹಿಸಬೇಕು: ಸಚಿವ
ಯುವತಿಗೆ ಪ್ರೊಪೋಸ್​ ಮಾಡಲು ರಿಂಗ್ ಹಿಡಿದು ಫಾಲ್ಸ್ ಬಳಿ ಹೋದ ವ್ಯಕ್ತಿ
ಯುವತಿಗೆ ಪ್ರೊಪೋಸ್​ ಮಾಡಲು ರಿಂಗ್ ಹಿಡಿದು ಫಾಲ್ಸ್ ಬಳಿ ಹೋದ ವ್ಯಕ್ತಿ
ಕಾಂಗ್ರೆಸ್ ಮುಖಂಡರು ಎದುರಾದಾಗ ಮಾತಾಡದೆ ವಾಪಸ್ಸಾದ ವಿಜಯೇಂದ್ರ
ಕಾಂಗ್ರೆಸ್ ಮುಖಂಡರು ಎದುರಾದಾಗ ಮಾತಾಡದೆ ವಾಪಸ್ಸಾದ ವಿಜಯೇಂದ್ರ
‘ಅಂಡಮಾನ್’ ಹಾಡನ್ನು ರೀ-ಕ್ರಿಯೇಟ್ ಮಾಡಿದ ಶಿವಣ್ಣ-ನಿವೇದಿತಾ
‘ಅಂಡಮಾನ್’ ಹಾಡನ್ನು ರೀ-ಕ್ರಿಯೇಟ್ ಮಾಡಿದ ಶಿವಣ್ಣ-ನಿವೇದಿತಾ
ವಿರೋಧ ಯಾರದ್ದೂ ಇಲ್ಲ, ಸಂದೇಹಗಳನ್ನು ಮಾತ್ರ ವ್ಯಕ್ತಪಡಿಸಿದ್ದಾರೆ: ರಾಜಣ್ಣ
ವಿರೋಧ ಯಾರದ್ದೂ ಇಲ್ಲ, ಸಂದೇಹಗಳನ್ನು ಮಾತ್ರ ವ್ಯಕ್ತಪಡಿಸಿದ್ದಾರೆ: ರಾಜಣ್ಣ