ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಮಾರಿಪತ್ ಸಮೀಪದ ರೈಲು ನಿಲ್ದಾಣದಲ್ಲಿ ಚಳಿಗಾಲದ ಮುಂಜಾನೆ ಮಂಜಿನ ನಡುವೆ ವಲಸೆ ಕಾರ್ಮಿಕ ತಮ್ಮ ದಿನ ನಿತ್ಯ ಕಷ್ಟ ಜೀವನವನ್ನು ನಡೆಸುತ್ತಿದ್ದಾರೆ. ಕಷ್ಟದ ಜೀವನವನ್ನು ಅವರು ನಡೆಸುತ್ತಿದ್ದಾರೆ. ಈ ಬಗ್ಗೆ ಪಿಟಿಐ ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿದೆ.
1 / 6
ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಮಾರಿಪತ್ ಸಮೀಪದ ರೈಲು ನಿಲ್ದಾಣದಲ್ಲಿ ಚಳಿಗಾಲದ ಮುಂಜಾನೆ ಮಂಜಿನ ನಡುವೆ ವಲಸೆ ಕಾರ್ಮಿಕರು ಕಂಡುಬಂದ ದೃಶ್ಯಗಳು ಇಲ್ಲಿದೆ
2 / 6
ವಲಸೆ ಕಾರ್ಮಿಕರು, ಬೆಳಿಗ್ಗೆ ದಟ್ಟವಾದ ಮಂಜಿನ ನಡುವೆ ಆಹಾರವನ್ನು ಬೇಯಿಸಿತ್ತಿರುವ ದೃಶ್ಯ