AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಟ್ನಾದ ತಖ್ತ್ ಶ್ರೀ ಹರ್ಮಂದಿರ್ ಸಾಹಿಬ್ ಗುರುದ್ವಾರಕ್ಕೆ ಮೋದಿ ಭೇಟಿ

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬಿಹಾರ ಪ್ರವಾಸದ ಎರಡನೇ ದಿನದಂದು ಪಾಟ್ನಾ ನಗರದ ತಖ್ತ್ ಶ್ರೀ ಹರ್ಮಂದಿರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದ್ದು, ಸಿಖ್ಖರ ಪೇಟ ಧರಿಸಿ ನೂರಾರು ಮಂದಿಗೆ ಊಟ ಬಡಿಸಿದ್ದಾರೆ. ಭೇಟಿಯ ಮತ್ತಷ್ಟು ಫೋಟೊಗಳು ಇಲ್ಲಿವೆ.

ರಶ್ಮಿ ಕಲ್ಲಕಟ್ಟ
|

Updated on:May 13, 2024 | 12:57 PM

Share
ಪಾಟ್ನಾ ನಗರದ ತಖ್ತ್ ಶ್ರೀ ಹರ್ಮಂದಿರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ. ಕೇಸರಿ ಬಣ್ಣದ ಸಿಖ್ ಪೇಟಾ ಧರಿಸಿ ಮೋದಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರು

ಪಾಟ್ನಾ ನಗರದ ತಖ್ತ್ ಶ್ರೀ ಹರ್ಮಂದಿರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ. ಕೇಸರಿ ಬಣ್ಣದ ಸಿಖ್ ಪೇಟಾ ಧರಿಸಿ ಮೋದಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರು

1 / 10
ಮೋದಿಯವರು ಅರ್ದಾಸ್‌ನಲ್ಲಿ (ಸಿಖ್ಖರ ಪ್ರಾರ್ಥನೆ) ಮತ್ತು ಲೈವ್ ಕೀರ್ತನದಲ್ಲಿ ಭಾಗವಹಿಸಿದ್ದಾರೆ. ಶ್ರೀ ಗುರು ಗೋಬಿಂದ್ ಸಿಂಘಿ ಅವರು ನಿರ್ವಹಿಸಿದ ಪೂಜ್ಯ ಶಾಸ್ತ್ರಗಳನ್ನು ವೀಕ್ಷಿಸುವ ಅವಕಾಶವೂ ಪ್ರಧಾನಮಂತ್ರಿಯವರಿಗಿತ್ತು.

ಮೋದಿಯವರು ಅರ್ದಾಸ್‌ನಲ್ಲಿ (ಸಿಖ್ಖರ ಪ್ರಾರ್ಥನೆ) ಮತ್ತು ಲೈವ್ ಕೀರ್ತನದಲ್ಲಿ ಭಾಗವಹಿಸಿದ್ದಾರೆ. ಶ್ರೀ ಗುರು ಗೋಬಿಂದ್ ಸಿಂಘಿ ಅವರು ನಿರ್ವಹಿಸಿದ ಪೂಜ್ಯ ಶಾಸ್ತ್ರಗಳನ್ನು ವೀಕ್ಷಿಸುವ ಅವಕಾಶವೂ ಪ್ರಧಾನಮಂತ್ರಿಯವರಿಗಿತ್ತು.

2 / 10
ಪ್ರಧಾನಿಯವರು ಚೌರ್ ಸಾಹಿಬ್‌ನ ಸೇವೆಯನ್ನು ಮಾಡಿದ್ದು "ಸರ್ಬತ್ ದ ಭಾಲಾ" ಪ್ರಾರ್ಥನೆಯಲ್ಲಿ ಭಕ್ತರ ಜತೆಯಾಗಿದ್ದಾರೆ.

ಪ್ರಧಾನಿಯವರು ಚೌರ್ ಸಾಹಿಬ್‌ನ ಸೇವೆಯನ್ನು ಮಾಡಿದ್ದು "ಸರ್ಬತ್ ದ ಭಾಲಾ" ಪ್ರಾರ್ಥನೆಯಲ್ಲಿ ಭಕ್ತರ ಜತೆಯಾಗಿದ್ದಾರೆ.

3 / 10
ಪಾಟ್ನಾದ ಹರ್ಮಂದಿರ್ ಸಾಹಿಬ್, ಪಾಟ್ನಾ ಸಾಹಿಬ್ ಎಂದು ಜನಪ್ರಿಯವಾಗಿದೆ, ಇದು 10 ನೇ ಸಿಖ್ ಗುರು ಶ್ರೀ ಗುರು ಗೋವಿಂದ್ ಸಿಂಗ್ ಅವರ ಜನ್ಮಸ್ಥಳವಾಗಿದ್ದು  ದೊಡ್ಡ ಸಂಖ್ಯೆಯಲ್ಲಿ ಸಿಖ್ ಯಾತ್ರಾರ್ಥಿಗಳು ಪ್ರತಿದಿನ ಇಲ್ಲಿ ಪೂಜಿಸಲು ಬರುತ್ತಾರೆ

ಪಾಟ್ನಾದ ಹರ್ಮಂದಿರ್ ಸಾಹಿಬ್, ಪಾಟ್ನಾ ಸಾಹಿಬ್ ಎಂದು ಜನಪ್ರಿಯವಾಗಿದೆ, ಇದು 10 ನೇ ಸಿಖ್ ಗುರು ಶ್ರೀ ಗುರು ಗೋವಿಂದ್ ಸಿಂಗ್ ಅವರ ಜನ್ಮಸ್ಥಳವಾಗಿದ್ದು ದೊಡ್ಡ ಸಂಖ್ಯೆಯಲ್ಲಿ ಸಿಖ್ ಯಾತ್ರಾರ್ಥಿಗಳು ಪ್ರತಿದಿನ ಇಲ್ಲಿ ಪೂಜಿಸಲು ಬರುತ್ತಾರೆ

4 / 10
ಗುರುದ್ವಾರದಲ್ಲಿ ಸುಮಾರು 20 ನಿಮಿಷಗಳ  ಕಾಲ ಕಳೆದ ಮೋದಿ ಲಂಗರ್ ಸೇವೆ ಮಾಡಿದ್ದಾರೆ. ಅರ್ಥಾತ್ ಭಕ್ತರಿಗಾಗಿ ರೋಟಿ, ದಾಲ್ ತಯಾರಿಸಿ ಊಟ ಬಡಿಸಿದ್ದಾರೆ.

ಗುರುದ್ವಾರದಲ್ಲಿ ಸುಮಾರು 20 ನಿಮಿಷಗಳ ಕಾಲ ಕಳೆದ ಮೋದಿ ಲಂಗರ್ ಸೇವೆ ಮಾಡಿದ್ದಾರೆ. ಅರ್ಥಾತ್ ಭಕ್ತರಿಗಾಗಿ ರೋಟಿ, ದಾಲ್ ತಯಾರಿಸಿ ಊಟ ಬಡಿಸಿದ್ದಾರೆ.

5 / 10
ಸಿಖ್ ಬೀಬಿಗಳು ಮೋದಿಯವರಿಗೆ ಮಾತಾ ಗುಜ್ರಿ ಜಿಯವರ ಭಾವಚಿತ್ರವನ್ನು ನೀಡಿದ್ದಾರೆ

ಸಿಖ್ ಬೀಬಿಗಳು ಮೋದಿಯವರಿಗೆ ಮಾತಾ ಗುಜ್ರಿ ಜಿಯವರ ಭಾವಚಿತ್ರವನ್ನು ನೀಡಿದ್ದಾರೆ

6 / 10
ಪ್ರಧಾನಿ ಜತೆ ರವಿಶಂಕರ್ ಪ್ರಸಾದ್ ಮತ್ತು ಅಶ್ವಿನಿ ಚೌಬೆ ಇದ್ದರು. ಪಾಟ್ನಾ ಸಾಹಿಬ್ ಗುರುದ್ವಾರಕ್ಕೆ ಪ್ರಧಾನ ಮಂತ್ರಿಯ ಚೊಚ್ಚಲ ಭೇಟಿಯಾಗಿದೆ ಇದು

ಪ್ರಧಾನಿ ಜತೆ ರವಿಶಂಕರ್ ಪ್ರಸಾದ್ ಮತ್ತು ಅಶ್ವಿನಿ ಚೌಬೆ ಇದ್ದರು. ಪಾಟ್ನಾ ಸಾಹಿಬ್ ಗುರುದ್ವಾರಕ್ಕೆ ಪ್ರಧಾನ ಮಂತ್ರಿಯ ಚೊಚ್ಚಲ ಭೇಟಿಯಾಗಿದೆ ಇದು

7 / 10
ಸಿಖ್ಖರ ಹತ್ತನೇ ಗುರು ಗುರು ಗೋಬಿಂದ್ ಸಿಂಗ್ 1666 ರಲ್ಲಿ ಪಾಟ್ನಾದಲ್ಲಿ ಜನಿಸಿದರು. ಆನಂದಪುರ ಸಾಹಿಬ್‌ಗೆ ಹೋಗುವ ಮೊದಲು ಅವರು ತಮ್ಮ ಆರಂಭಿಕ ವರ್ಷಗಳನ್ನು ಇಲ್ಲಿ ಕಳೆದರು ಎನ್ನಲಾಗಿದೆ

ಸಿಖ್ಖರ ಹತ್ತನೇ ಗುರು ಗುರು ಗೋಬಿಂದ್ ಸಿಂಗ್ 1666 ರಲ್ಲಿ ಪಾಟ್ನಾದಲ್ಲಿ ಜನಿಸಿದರು. ಆನಂದಪುರ ಸಾಹಿಬ್‌ಗೆ ಹೋಗುವ ಮೊದಲು ಅವರು ತಮ್ಮ ಆರಂಭಿಕ ವರ್ಷಗಳನ್ನು ಇಲ್ಲಿ ಕಳೆದರು ಎನ್ನಲಾಗಿದೆ

8 / 10
ಗುರುದ್ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಟಿ ಮಾಡುತ್ತಿರುವುದು. ‘ಸೇವೆ’ ಮತ್ತು ‘ಲಂಗರ್’ ಇವೆರಡನ್ನೂ ಪ್ರಧಾನಿ ನರೇಂದ್ರ ಮೋದಿ ಇಲ್ಲಿ ಮಾಡಿದ್ದಾರೆ.

ಗುರುದ್ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಟಿ ಮಾಡುತ್ತಿರುವುದು. ‘ಸೇವೆ’ ಮತ್ತು ‘ಲಂಗರ್’ ಇವೆರಡನ್ನೂ ಪ್ರಧಾನಿ ನರೇಂದ್ರ ಮೋದಿ ಇಲ್ಲಿ ಮಾಡಿದ್ದಾರೆ.

9 / 10
 ಮೋದಿಯವರು ಪವಿತ್ರವಾದ "ಕರಃ ಪ್ರಸಾದ" ಸ್ವೀಕರಿಸುವಾಗ ಡಿಜಿಟಲ್ ಪಾವತಿಯನ್ನು ಆರಿಸಿಕೊಂಡರು. ಗುರುದ್ವಾರ ಸಮಿತಿಯು ಅವರಿಗೆ “ಸನ್ಮಾನ್ ಪತ್ರ” ನೀಡಿ ಗೌರವಿಸಿತು

ಮೋದಿಯವರು ಪವಿತ್ರವಾದ "ಕರಃ ಪ್ರಸಾದ" ಸ್ವೀಕರಿಸುವಾಗ ಡಿಜಿಟಲ್ ಪಾವತಿಯನ್ನು ಆರಿಸಿಕೊಂಡರು. ಗುರುದ್ವಾರ ಸಮಿತಿಯು ಅವರಿಗೆ “ಸನ್ಮಾನ್ ಪತ್ರ” ನೀಡಿ ಗೌರವಿಸಿತು

10 / 10

Published On - 12:54 pm, Mon, 13 May 24

Follow Us
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು