AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಟ್ನಾದ ತಖ್ತ್ ಶ್ರೀ ಹರ್ಮಂದಿರ್ ಸಾಹಿಬ್ ಗುರುದ್ವಾರಕ್ಕೆ ಮೋದಿ ಭೇಟಿ

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬಿಹಾರ ಪ್ರವಾಸದ ಎರಡನೇ ದಿನದಂದು ಪಾಟ್ನಾ ನಗರದ ತಖ್ತ್ ಶ್ರೀ ಹರ್ಮಂದಿರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದ್ದು, ಸಿಖ್ಖರ ಪೇಟ ಧರಿಸಿ ನೂರಾರು ಮಂದಿಗೆ ಊಟ ಬಡಿಸಿದ್ದಾರೆ. ಭೇಟಿಯ ಮತ್ತಷ್ಟು ಫೋಟೊಗಳು ಇಲ್ಲಿವೆ.

ರಶ್ಮಿ ಕಲ್ಲಕಟ್ಟ
|

Updated on:May 13, 2024 | 12:57 PM

Share
ಪಾಟ್ನಾ ನಗರದ ತಖ್ತ್ ಶ್ರೀ ಹರ್ಮಂದಿರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ. ಕೇಸರಿ ಬಣ್ಣದ ಸಿಖ್ ಪೇಟಾ ಧರಿಸಿ ಮೋದಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರು

ಪಾಟ್ನಾ ನಗರದ ತಖ್ತ್ ಶ್ರೀ ಹರ್ಮಂದಿರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ. ಕೇಸರಿ ಬಣ್ಣದ ಸಿಖ್ ಪೇಟಾ ಧರಿಸಿ ಮೋದಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರು

1 / 10
ಮೋದಿಯವರು ಅರ್ದಾಸ್‌ನಲ್ಲಿ (ಸಿಖ್ಖರ ಪ್ರಾರ್ಥನೆ) ಮತ್ತು ಲೈವ್ ಕೀರ್ತನದಲ್ಲಿ ಭಾಗವಹಿಸಿದ್ದಾರೆ. ಶ್ರೀ ಗುರು ಗೋಬಿಂದ್ ಸಿಂಘಿ ಅವರು ನಿರ್ವಹಿಸಿದ ಪೂಜ್ಯ ಶಾಸ್ತ್ರಗಳನ್ನು ವೀಕ್ಷಿಸುವ ಅವಕಾಶವೂ ಪ್ರಧಾನಮಂತ್ರಿಯವರಿಗಿತ್ತು.

ಮೋದಿಯವರು ಅರ್ದಾಸ್‌ನಲ್ಲಿ (ಸಿಖ್ಖರ ಪ್ರಾರ್ಥನೆ) ಮತ್ತು ಲೈವ್ ಕೀರ್ತನದಲ್ಲಿ ಭಾಗವಹಿಸಿದ್ದಾರೆ. ಶ್ರೀ ಗುರು ಗೋಬಿಂದ್ ಸಿಂಘಿ ಅವರು ನಿರ್ವಹಿಸಿದ ಪೂಜ್ಯ ಶಾಸ್ತ್ರಗಳನ್ನು ವೀಕ್ಷಿಸುವ ಅವಕಾಶವೂ ಪ್ರಧಾನಮಂತ್ರಿಯವರಿಗಿತ್ತು.

2 / 10
ಪ್ರಧಾನಿಯವರು ಚೌರ್ ಸಾಹಿಬ್‌ನ ಸೇವೆಯನ್ನು ಮಾಡಿದ್ದು "ಸರ್ಬತ್ ದ ಭಾಲಾ" ಪ್ರಾರ್ಥನೆಯಲ್ಲಿ ಭಕ್ತರ ಜತೆಯಾಗಿದ್ದಾರೆ.

ಪ್ರಧಾನಿಯವರು ಚೌರ್ ಸಾಹಿಬ್‌ನ ಸೇವೆಯನ್ನು ಮಾಡಿದ್ದು "ಸರ್ಬತ್ ದ ಭಾಲಾ" ಪ್ರಾರ್ಥನೆಯಲ್ಲಿ ಭಕ್ತರ ಜತೆಯಾಗಿದ್ದಾರೆ.

3 / 10
ಪಾಟ್ನಾದ ಹರ್ಮಂದಿರ್ ಸಾಹಿಬ್, ಪಾಟ್ನಾ ಸಾಹಿಬ್ ಎಂದು ಜನಪ್ರಿಯವಾಗಿದೆ, ಇದು 10 ನೇ ಸಿಖ್ ಗುರು ಶ್ರೀ ಗುರು ಗೋವಿಂದ್ ಸಿಂಗ್ ಅವರ ಜನ್ಮಸ್ಥಳವಾಗಿದ್ದು  ದೊಡ್ಡ ಸಂಖ್ಯೆಯಲ್ಲಿ ಸಿಖ್ ಯಾತ್ರಾರ್ಥಿಗಳು ಪ್ರತಿದಿನ ಇಲ್ಲಿ ಪೂಜಿಸಲು ಬರುತ್ತಾರೆ

ಪಾಟ್ನಾದ ಹರ್ಮಂದಿರ್ ಸಾಹಿಬ್, ಪಾಟ್ನಾ ಸಾಹಿಬ್ ಎಂದು ಜನಪ್ರಿಯವಾಗಿದೆ, ಇದು 10 ನೇ ಸಿಖ್ ಗುರು ಶ್ರೀ ಗುರು ಗೋವಿಂದ್ ಸಿಂಗ್ ಅವರ ಜನ್ಮಸ್ಥಳವಾಗಿದ್ದು ದೊಡ್ಡ ಸಂಖ್ಯೆಯಲ್ಲಿ ಸಿಖ್ ಯಾತ್ರಾರ್ಥಿಗಳು ಪ್ರತಿದಿನ ಇಲ್ಲಿ ಪೂಜಿಸಲು ಬರುತ್ತಾರೆ

4 / 10
ಗುರುದ್ವಾರದಲ್ಲಿ ಸುಮಾರು 20 ನಿಮಿಷಗಳ  ಕಾಲ ಕಳೆದ ಮೋದಿ ಲಂಗರ್ ಸೇವೆ ಮಾಡಿದ್ದಾರೆ. ಅರ್ಥಾತ್ ಭಕ್ತರಿಗಾಗಿ ರೋಟಿ, ದಾಲ್ ತಯಾರಿಸಿ ಊಟ ಬಡಿಸಿದ್ದಾರೆ.

ಗುರುದ್ವಾರದಲ್ಲಿ ಸುಮಾರು 20 ನಿಮಿಷಗಳ ಕಾಲ ಕಳೆದ ಮೋದಿ ಲಂಗರ್ ಸೇವೆ ಮಾಡಿದ್ದಾರೆ. ಅರ್ಥಾತ್ ಭಕ್ತರಿಗಾಗಿ ರೋಟಿ, ದಾಲ್ ತಯಾರಿಸಿ ಊಟ ಬಡಿಸಿದ್ದಾರೆ.

5 / 10
ಸಿಖ್ ಬೀಬಿಗಳು ಮೋದಿಯವರಿಗೆ ಮಾತಾ ಗುಜ್ರಿ ಜಿಯವರ ಭಾವಚಿತ್ರವನ್ನು ನೀಡಿದ್ದಾರೆ

ಸಿಖ್ ಬೀಬಿಗಳು ಮೋದಿಯವರಿಗೆ ಮಾತಾ ಗುಜ್ರಿ ಜಿಯವರ ಭಾವಚಿತ್ರವನ್ನು ನೀಡಿದ್ದಾರೆ

6 / 10
ಪ್ರಧಾನಿ ಜತೆ ರವಿಶಂಕರ್ ಪ್ರಸಾದ್ ಮತ್ತು ಅಶ್ವಿನಿ ಚೌಬೆ ಇದ್ದರು. ಪಾಟ್ನಾ ಸಾಹಿಬ್ ಗುರುದ್ವಾರಕ್ಕೆ ಪ್ರಧಾನ ಮಂತ್ರಿಯ ಚೊಚ್ಚಲ ಭೇಟಿಯಾಗಿದೆ ಇದು

ಪ್ರಧಾನಿ ಜತೆ ರವಿಶಂಕರ್ ಪ್ರಸಾದ್ ಮತ್ತು ಅಶ್ವಿನಿ ಚೌಬೆ ಇದ್ದರು. ಪಾಟ್ನಾ ಸಾಹಿಬ್ ಗುರುದ್ವಾರಕ್ಕೆ ಪ್ರಧಾನ ಮಂತ್ರಿಯ ಚೊಚ್ಚಲ ಭೇಟಿಯಾಗಿದೆ ಇದು

7 / 10
ಸಿಖ್ಖರ ಹತ್ತನೇ ಗುರು ಗುರು ಗೋಬಿಂದ್ ಸಿಂಗ್ 1666 ರಲ್ಲಿ ಪಾಟ್ನಾದಲ್ಲಿ ಜನಿಸಿದರು. ಆನಂದಪುರ ಸಾಹಿಬ್‌ಗೆ ಹೋಗುವ ಮೊದಲು ಅವರು ತಮ್ಮ ಆರಂಭಿಕ ವರ್ಷಗಳನ್ನು ಇಲ್ಲಿ ಕಳೆದರು ಎನ್ನಲಾಗಿದೆ

ಸಿಖ್ಖರ ಹತ್ತನೇ ಗುರು ಗುರು ಗೋಬಿಂದ್ ಸಿಂಗ್ 1666 ರಲ್ಲಿ ಪಾಟ್ನಾದಲ್ಲಿ ಜನಿಸಿದರು. ಆನಂದಪುರ ಸಾಹಿಬ್‌ಗೆ ಹೋಗುವ ಮೊದಲು ಅವರು ತಮ್ಮ ಆರಂಭಿಕ ವರ್ಷಗಳನ್ನು ಇಲ್ಲಿ ಕಳೆದರು ಎನ್ನಲಾಗಿದೆ

8 / 10
ಗುರುದ್ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಟಿ ಮಾಡುತ್ತಿರುವುದು. ‘ಸೇವೆ’ ಮತ್ತು ‘ಲಂಗರ್’ ಇವೆರಡನ್ನೂ ಪ್ರಧಾನಿ ನರೇಂದ್ರ ಮೋದಿ ಇಲ್ಲಿ ಮಾಡಿದ್ದಾರೆ.

ಗುರುದ್ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಟಿ ಮಾಡುತ್ತಿರುವುದು. ‘ಸೇವೆ’ ಮತ್ತು ‘ಲಂಗರ್’ ಇವೆರಡನ್ನೂ ಪ್ರಧಾನಿ ನರೇಂದ್ರ ಮೋದಿ ಇಲ್ಲಿ ಮಾಡಿದ್ದಾರೆ.

9 / 10
 ಮೋದಿಯವರು ಪವಿತ್ರವಾದ "ಕರಃ ಪ್ರಸಾದ" ಸ್ವೀಕರಿಸುವಾಗ ಡಿಜಿಟಲ್ ಪಾವತಿಯನ್ನು ಆರಿಸಿಕೊಂಡರು. ಗುರುದ್ವಾರ ಸಮಿತಿಯು ಅವರಿಗೆ “ಸನ್ಮಾನ್ ಪತ್ರ” ನೀಡಿ ಗೌರವಿಸಿತು

ಮೋದಿಯವರು ಪವಿತ್ರವಾದ "ಕರಃ ಪ್ರಸಾದ" ಸ್ವೀಕರಿಸುವಾಗ ಡಿಜಿಟಲ್ ಪಾವತಿಯನ್ನು ಆರಿಸಿಕೊಂಡರು. ಗುರುದ್ವಾರ ಸಮಿತಿಯು ಅವರಿಗೆ “ಸನ್ಮಾನ್ ಪತ್ರ” ನೀಡಿ ಗೌರವಿಸಿತು

10 / 10

Published On - 12:54 pm, Mon, 13 May 24

Follow Us
ರೇಷ್ಮೆ ಸೀರೆ ಉಟ್ಟು ಬಂದ ನೋರಾ ಫತೇಹಿ, ಹೇಳಿದ್ದೇನು? ವಿಡಿಯೋ ನೋಡಿ
ರೇಷ್ಮೆ ಸೀರೆ ಉಟ್ಟು ಬಂದ ನೋರಾ ಫತೇಹಿ, ಹೇಳಿದ್ದೇನು? ವಿಡಿಯೋ ನೋಡಿ
ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ
ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ