ಎಂಟು ಪೊಲೀಸ್ ಸಿಬ್ಬಂದಿ ಮತ್ತು ಸ್ಥಳೀಯ ನಿವಾಸಿ ಸೇರಿದಂತೆ ಒಂಬತ್ತು ಜನರು ಗಾಯಗೊಂಡಿದ್ದಾರೆ ಮತ್ತು ಅವರೆಲ್ಲರೂ ಬಾಬು ಜಗಜೀವನ್ ರಾಮ್ ಸ್ಮಾರಕ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಿರ್ಣಾಯಕ ಚುನಾವಣೆಯಲ್ಲೂ ಗೆಲ್ಲಲಾಗದೆ ಕೈಗೆ ಸಿಕ್ಕ ರಾಜ್ಯಗಳನ್ನೂ ಬಿಟ್ಟುಕೊಡುವ ಸ್ಥಿತಿಯಲ್ಲಿ ಕಾಂಗ್ರೆಸ್ ಇದೆ. ಸರಿಯಾದ ನಾಯಕತ್ವ ಇಲ್ಲದೇ ಇರುವುದು ಮತ್ತು ಪಕ್ಷದೊಳಗಿನ ಸಂಘರ್ಷ ಪ್ರತಿ ರಾಜ್ಯದಿಂದ ಕಾಂಗ್ರೆಸ್ ಅನ್ನು ಅಳಿಸಿಹಾಕುತ್ತಿದೆ.
ಲತಾ ಮತ್ತು ಮುಖೇಶ್ ಅವರ ಮಧುರ ದನಿ ಜತೆಗೆ ಆ ಹಾಡಿನಲ್ಲಿ ಮನಸ್ಸು ಸೆಳೆದದ್ದು ಹಿನ್ನೆಲೆಯಲ್ಲಿ ಪಿಟೀಲು ದನಿ. ಸಂಗೀತ ನಿರ್ದೇಶಕ ಪ್ಯಾರೆಲಾಲ್ ಶರ್ಮಾ ಅವರು ಒಬ್ಬ ನಿಪುಣ ಪಿಟೀಲು ವಾದಕರಾಗಿದ್ದರು. ಈ ಹಾಡಿನಲ್ಲಿ ಜೆರ್ರಿ ಫರ್ನಾಂಡಿಸ್ ಪಿಟೀಲು ನುಡಿಸಿದ್ದರು...
ಅಪ್ಪ ಅಮ್ಮನ ಜತೆ ಫೋನ್ ಕರೆ ಮಾತನಾಡಿ ಮುಗಿಸುವಾಗ ಅತ್ತ ಕಡೆಯಿಂದ ಕಾಳಜಿ ಮಾತುಗಳೇ ಇರುತ್ತವೆ. ಹೀಗೆ ಫೋನಿಡುವಾಗ ಲವ್ಯೂ ಎಂದು ಹೇಳಿಬಿಡಿ. ಏಕಾಏಕಿ ಹೇಗೆ ಹೇಳೋದು ಎಂಬ ಗೊಂದಲ ಸಹಜ. ಆದರೆ ನಂಬಿ ಅದೊಂದು ಮ್ಯಾಜಿಕ್ ವರ್ಡ್.
ಗಾಳಿ,ಮಳೆ ,ಬಿಸಿಲು ,ಚಳಿಯಿಂದ ನಮ್ಮನ್ನು ಕಾಪಾಡುವ ಬಾಗಿಲು ಅತೀ ಹೆಚ್ಚು ಉಪಯೋಗಕ್ಕೆ ಬರುವುದು ನಮ್ಮ ಖಾಸಗಿತನವನ್ನು ಕಾಪಾಡುವುದಕ್ಕೆ. ಅಳು, ನಗು,ಸಿಟ್ಟು, ಕ್ರೌರ್ಯ ಭಯಗಳೆಲ್ಲವೂ ಮುಚ್ಚಿದ ಕೋಣೆಯೊಳಗೇ ನಡೆಯುತ್ತವೆ. ಮುಚ್ಚಿದ ಬಾಗಿಲು ದಿಗಿಲು ಹುಟ್ಟಿಸುವಂಥದ್ದೂ , ಉಸಿರುಕಟ್ಟಿಸುವಂಥದ್ದೂ ಹೌದು. ಆದರೆ...
ಎಲ್ಲರೂ ಜತೆಯಾಗಿ ಕುಳಿತು ಮಾಡುವ ಊಟ, ಅಮ್ಮ ಬಡಿಸಿಕೊಟ್ಟಾಗ ತಿನ್ನುವ ಖುಷಿ, ಬಡಿಸುವಾಗ ಅಮ್ಮನ ಕಣ್ಣಲ್ಲಿ ಕಾಣುವ ಸಂತೃಪ್ತಿ ಉಂಟಲ್ಲಾ ಅದು ಪದಗಳಿಗೆ ನಿಲುಕದ್ದು. ಅಮ್ಮ ಬಡಿಸುವಾಗ ಆಕೆಯ ಮುಖವನ್ನೊಮ್ಮೆ ನೋಡಿ, ಆಕೆಯ ಕಣ್ಣಲ್ಲಿಯೂ ಇಂಥಾ ಹೊಳಪು ಕಾಣಬಹುದು.
ಹೊಸ ವರ್ಷವನ್ನು ಸ್ವಾಗತಿಸಲು ಸಿದ್ಧವಾಗಿರುವಾಗ ಹಳೇ ನೆನಪುಗಳು ಕಣ್ಮುಂದೆ ಬರುತ್ತಿವೆ. ಕಳೆದು ಹೋದ ಕೆಲವು ವಿಳಾಸಗಳನ್ನು ಹುಡುಕಿ ತೆಗೆಯಬೇಕು, ಅವರಿಗೊಂದು ಗ್ರೀಟಿಂಗ್ ಕಾರ್ಡ್ ಕಳುಹಿಸಬೇಕು ಎಂದು ಮನಸ್ಸು ಬಯಸುತ್ತಿದೆ. ನಿಮಗೂ ಹಾಗೇ ಅನಿಸುತ್ತಾ?
ಇನ್ನೇನು ತಾಳಿ ಕಟ್ಟಲು ಎಲ್ಲ ಸಿದ್ಧತೆ ಆಗಿತ್ತು. ಅವನ ಮುಖದಲ್ಲಿ ಟೆನ್ಶನ್,ಸುತ್ತಲಿದ್ದವರು ಮೊಬೈಲ್ ಕ್ಯಾಮೆರಾ ಆನ್ ಮಾಡಿ ರೆಡಿ ಆಗಿದ್ದರು. ಮದುವೆ ಫೋಟೊಗ್ರಾಫರ್,ವಿಡಿಯೊಗ್ರಾಫರ್ಗೆ ಸರಿಯಾಗಿ ಕಾಣುವಂತೆ ನಮ್ಮನ್ನು ನಿಲ್ಲಿಸಿದ್ದರು. ಇನ್ನು ಕೆಲವೇ ಕ್ಷಣದಲ್ಲಿ ತಾಳಿ ಕಟ್ಟಬೇಕು. ಆ ಹೊತ್ತಲ್ಲಿ....
Kerala Flood Today Latest Updates ಅಕ್ಟೋಬರ್ 20 ರಂದು ತಿರುವನಂತಪುರ, ಪತ್ತನಂತಿಟ್ಟ, ಕೋಟ್ಟಯಂ, ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಯಿಕ್ಕೋಡ್, ವಯನಾಡ್ ಮತ್ತು ಕಣ್ಣೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ