AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಬಿ ಬಂಪ್​​ ಫೋಟೋಶೂಟ್​​ಗೆ ಆಕರ್ಷಕ ಹೊಟ್ಟೆಯ ಮೇಲಿನ ಮೆಹೆಂದಿ ವಿನ್ಯಾಸ

ಫ್ಯಾಷನ್ ಲೋಕವೇ ಹಾಗೆ, ಇವತ್ತಿದ್ದ ಫ್ಯಾಷನ್ ನಾಳೆ ಇರಲ್ಲ, ದಿನಬೆಳಗಾಗದರೆ ಹೊಸ ಹೊಸ ಫ್ಯಾಷನ್‌ಗಳು ಫ್ಯಾಷನ್ ಲೋಕವನ್ನೇ ಆವರಿಸಿಕೊಂಡು ಬಿಟ್ಟಿರುತ್ತವೆ. ಹೌದು ಮೆಹೆಂದಿಯಲ್ಲಿಯೂ ಟ್ರೆಂಡ್ ಗಳು ಬಂದಿವೆ. ಕೈ ಕಾಲುಗಳಿಗೆ ಹಚ್ಚುತ್ತಿದ್ದ ಮೆಹೆಂದಿಯನ್ನು ಇಂದು ಮುಖ ಹಾಗೂ ದೇಹದ ಭಾಗಗಳಿಗೆ ಹಾಗೂ ಮುಖಕ್ಕೆ ಹಚ್ಚಿಕೊಳ್ಳುವುದೇ ಟ್ರೆಂಡ್ ಆಗಿ ಬಿಟ್ಟಿದೆ. ಅದರಲ್ಲಿ ಈ ಗರ್ಭಿಣಿ ಮಹಿಳೆಯರು ಫೋಟೋ ಶೂಟ್ ಮಾಡಿಸಿಕೊಳ್ಳುವ ಪ್ಲ್ಯಾನ್ ನಲ್ಲಿದ್ರೆ ಅಂತಹವರಿಗಾಗಿ ಕೆಲವು ಹೊಟ್ಟೆಯ ಭಾಗದ ಆಕರ್ಷಕ ಮೆಹಂದಿ ವಿನ್ಯಾಸಗಳು ಇಲ್ಲಿವೆ.

ಸಾಯಿನಂದಾ
|

Updated on:Jun 01, 2025 | 7:45 AM

Share
ಗೋರಂಟಿ ಹಾಗೂ ಮೆಹೆಂದಿ ಹೆಣ್ಣು ಮಕ್ಕಳಿಗೆ ಅಚ್ಚು ಮೆಚ್ಚು. ಯಾವುದೇ ಶುಭ ಸಮಾರಂಭಗಳು, ಹಬ್ಬಗಳಿರಲಿ ಮೆಹೆಂದಿ ಹಾಕಿ ಸಂಭ್ರಮಿಸುತ್ತಾರೆ. ಎರಡು ಕೈಗಳಿಗೂ ಒಂದೇ ರೀತಿ ಮೆಹೆಂದಿ ವಿನ್ಯಾಸವನ್ನು ಹಚ್ಚಿಕೊಂಡರೆ, ಇನ್ನು ಅರೇಬಿಯನ್ ಮೆಹೆಂದಿ ವಿನ್ಯಾಸವನ್ನು ಹಚ್ಚಿಕೊಳ್ಳಲು ಇಷ್ಟ ಪಡುತ್ತಾರೆ.

ಗೋರಂಟಿ ಹಾಗೂ ಮೆಹೆಂದಿ ಹೆಣ್ಣು ಮಕ್ಕಳಿಗೆ ಅಚ್ಚು ಮೆಚ್ಚು. ಯಾವುದೇ ಶುಭ ಸಮಾರಂಭಗಳು, ಹಬ್ಬಗಳಿರಲಿ ಮೆಹೆಂದಿ ಹಾಕಿ ಸಂಭ್ರಮಿಸುತ್ತಾರೆ. ಎರಡು ಕೈಗಳಿಗೂ ಒಂದೇ ರೀತಿ ಮೆಹೆಂದಿ ವಿನ್ಯಾಸವನ್ನು ಹಚ್ಚಿಕೊಂಡರೆ, ಇನ್ನು ಅರೇಬಿಯನ್ ಮೆಹೆಂದಿ ವಿನ್ಯಾಸವನ್ನು ಹಚ್ಚಿಕೊಳ್ಳಲು ಇಷ್ಟ ಪಡುತ್ತಾರೆ.

1 / 6
ಅಂದವನ್ನು ಹೆಚ್ಚಿಸುವ ಈ ಮೆಹೆಂದಿಯನ್ನು ಕೈಕಾಲುಗಳಿಗೆ ಹಚ್ಚುವ ಕಾಲವೊಂದಿತ್ತು. ಆದರೆ ಆ ಕಾಲ ಬದಲಾಗಿದ್ದು, ದೇಹದ ವಿವಿಧ ಭಾಗಗಳಿಗೆ ಸೇರಿದಂತೆ ಮುಖಕ್ಕೂ ಮೆಹೆಂದಿ ಹಚ್ಚುವ ಪ್ರವೃತ್ತಿಯೂ ಕೂಡ ಬಂದಿದೆ.

ಅಂದವನ್ನು ಹೆಚ್ಚಿಸುವ ಈ ಮೆಹೆಂದಿಯನ್ನು ಕೈಕಾಲುಗಳಿಗೆ ಹಚ್ಚುವ ಕಾಲವೊಂದಿತ್ತು. ಆದರೆ ಆ ಕಾಲ ಬದಲಾಗಿದ್ದು, ದೇಹದ ವಿವಿಧ ಭಾಗಗಳಿಗೆ ಸೇರಿದಂತೆ ಮುಖಕ್ಕೂ ಮೆಹೆಂದಿ ಹಚ್ಚುವ ಪ್ರವೃತ್ತಿಯೂ ಕೂಡ ಬಂದಿದೆ.

2 / 6
ಗರ್ಭಿಣಿ ಮಹಿಳೆಯರು ತಮ್ಮ ಹೊಟ್ಟೆಯ ಮೇಲೆ ಮೆಹೆಂದಿ ಹಾಕಿಕೊಳ್ಳುತ್ತಿದ್ದು ಇದು ಕೂಡ ಟ್ರೆಂಡ್ ಆಗಿದೆ. ಸೋಶಿಯಲ್  ಮೀಡಿಯಾದಲ್ಲಿ ಹೊಟ್ಟೆಯ ಮೇಲಿನ ಮೆಹೆಂದಿ ವಿನ್ಯಾಸದ ಫೋಟೋಗಳು ಆಗಾಗ ಕಾಣಸಿಗುತ್ತದೆ.

ಗರ್ಭಿಣಿ ಮಹಿಳೆಯರು ತಮ್ಮ ಹೊಟ್ಟೆಯ ಮೇಲೆ ಮೆಹೆಂದಿ ಹಾಕಿಕೊಳ್ಳುತ್ತಿದ್ದು ಇದು ಕೂಡ ಟ್ರೆಂಡ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹೊಟ್ಟೆಯ ಮೇಲಿನ ಮೆಹೆಂದಿ ವಿನ್ಯಾಸದ ಫೋಟೋಗಳು ಆಗಾಗ ಕಾಣಸಿಗುತ್ತದೆ.

3 / 6
ಮೆಹಂದಿ ಕಲಾವಿದೆ ತಮ್ಮ ಹೆನ್ನಾ ಎಸ್ ಕೆ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ದೇಹದ ವಿವಿಧ ಭಾಗಗಳಿಗೆ ಹಚ್ಚಲಾದ ವಿಭಿನ್ನ ಮೆಹೆಂದಿ ವಿನ್ಯಾಸದ ಫೋಟೋಗಳನ್ನು ಶೇರ್  ಮಾಡಿಕೊಂಡಿದ್ದಾರೆ. ಇದರಲ್ಲಿ ಗರ್ಭಿಣಿ ಮಹಿಳೆಯರು ಹೊಟ್ಟೆಯ ಭಾಗಕ್ಕೆ ಹಚ್ಚಲಾಗಿರುವ ಮೆಹೆಂದಿ ವಿನ್ಯಾಸಗಳು ಬಾರಿ ಆಕರ್ಷಕವಾಗಿದೆ.

ಮೆಹಂದಿ ಕಲಾವಿದೆ ತಮ್ಮ ಹೆನ್ನಾ ಎಸ್ ಕೆ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ದೇಹದ ವಿವಿಧ ಭಾಗಗಳಿಗೆ ಹಚ್ಚಲಾದ ವಿಭಿನ್ನ ಮೆಹೆಂದಿ ವಿನ್ಯಾಸದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಗರ್ಭಿಣಿ ಮಹಿಳೆಯರು ಹೊಟ್ಟೆಯ ಭಾಗಕ್ಕೆ ಹಚ್ಚಲಾಗಿರುವ ಮೆಹೆಂದಿ ವಿನ್ಯಾಸಗಳು ಬಾರಿ ಆಕರ್ಷಕವಾಗಿದೆ.

4 / 6
ನೀವೇನಾದ್ರೂ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿಕೊಳ್ಳಬೇಕೆಂದು ಕೊಂಡಿದ್ದರೆ ಕೈ ಕಾಲುಗಳಿಗೆ ಮಾತ್ರವಲ್ಲ ಹೊಟ್ಟೆಯ ಭಾಗಕ್ಕೂ ಈ ರೀತಿಯ ಆಕರ್ಷಕ ಮೆಹೆಂದಿ ವಿನ್ಯಾಸವನ್ನು ಟ್ರೈ ಮಾಡಬಹುದು.

ನೀವೇನಾದ್ರೂ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿಕೊಳ್ಳಬೇಕೆಂದು ಕೊಂಡಿದ್ದರೆ ಕೈ ಕಾಲುಗಳಿಗೆ ಮಾತ್ರವಲ್ಲ ಹೊಟ್ಟೆಯ ಭಾಗಕ್ಕೂ ಈ ರೀತಿಯ ಆಕರ್ಷಕ ಮೆಹೆಂದಿ ವಿನ್ಯಾಸವನ್ನು ಟ್ರೈ ಮಾಡಬಹುದು.

5 / 6
ಹೌದು, ಈ ಫೋಟೋದಲ್ಲಿ ಗರ್ಭಿಣಿ  ಮಹಿಳೆಯರ ಹೊಟ್ಟೆಯ ಮೇಲೆ ಬಿಡಿಸಿರುವ ಹೂವು ಹಾಗೂ ಬಳ್ಳಿಯ ಚಿತ್ತಾರಗಳು ಆಕರ್ಷಕವಾಗಿ ಕಾಣುವಂತೆ ಮಾಡಿದೆ. ಈ ರೀತಿ ಹೊಟ್ಟೆಯ ಭಾಗಕ್ಕೆ ಮೆಹೆಂದಿ ಹಚ್ಚಿಕೊಂಡು ಫೋಟೋಶೂಟ್ ಮಾಡಿಸಿಕೊಳ್ಳುವುದು ನೀವು ಎಲ್ಲರಿಗಿಂತ ವಿಭಿನ್ನವಾಗಿ ಕಾಣುವಂತೆ ಮಾಡುತ್ತದೆ.

ಹೌದು, ಈ ಫೋಟೋದಲ್ಲಿ ಗರ್ಭಿಣಿ ಮಹಿಳೆಯರ ಹೊಟ್ಟೆಯ ಮೇಲೆ ಬಿಡಿಸಿರುವ ಹೂವು ಹಾಗೂ ಬಳ್ಳಿಯ ಚಿತ್ತಾರಗಳು ಆಕರ್ಷಕವಾಗಿ ಕಾಣುವಂತೆ ಮಾಡಿದೆ. ಈ ರೀತಿ ಹೊಟ್ಟೆಯ ಭಾಗಕ್ಕೆ ಮೆಹೆಂದಿ ಹಚ್ಚಿಕೊಂಡು ಫೋಟೋಶೂಟ್ ಮಾಡಿಸಿಕೊಳ್ಳುವುದು ನೀವು ಎಲ್ಲರಿಗಿಂತ ವಿಭಿನ್ನವಾಗಿ ಕಾಣುವಂತೆ ಮಾಡುತ್ತದೆ.

6 / 6

Published On - 7:15 pm, Fri, 30 May 25

Follow Us
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಇಂದು ಗುರು ಪೂರ್ಣಿಮೆ ಶುಭ ದಿನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ
ಇಂದು ಗುರು ಪೂರ್ಣಿಮೆ ಶುಭ ದಿನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ
ಅಲ್ಲು ಅರ್ಜುನ್ ಮಾಡಿದ್ದು ನೋಡಿ ಭೇಷ್ ಎಂದ ಅಭಿಮಾನಿಗಳು: ವಿಡಿಯೋ ನೋಡಿ
ಅಲ್ಲು ಅರ್ಜುನ್ ಮಾಡಿದ್ದು ನೋಡಿ ಭೇಷ್ ಎಂದ ಅಭಿಮಾನಿಗಳು: ವಿಡಿಯೋ ನೋಡಿ
ವೈಮನಸ್ಸು ಮರೆತು ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದ ನಟ ಧನ್ವೀರ್
ವೈಮನಸ್ಸು ಮರೆತು ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದ ನಟ ಧನ್ವೀರ್
ತಮಿಳುನಾಡಲ್ಲಿ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಕಾವೇರಿ ನೀರು!
ತಮಿಳುನಾಡಲ್ಲಿ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಕಾವೇರಿ ನೀರು!
ತಮಿಳುನಾಡಿಗೆ ಕಾವೇರು ನೀರು ಬಿಡದಂತೆ ಸರ್ಕಾರಕ್ಕೆ ಎಚ್ಚರಿಕೆ
ತಮಿಳುನಾಡಿಗೆ ಕಾವೇರು ನೀರು ಬಿಡದಂತೆ ಸರ್ಕಾರಕ್ಕೆ ಎಚ್ಚರಿಕೆ
ತಮಿಳುನಾಡಿಗೆ ನೀರು ಹರಿಸುವ ಆದೇಶ ಖಂಡಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ
ತಮಿಳುನಾಡಿಗೆ ನೀರು ಹರಿಸುವ ಆದೇಶ ಖಂಡಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ
ಪ್ರಧಾನ್ ಅವರನ್ನು ತೆಗೆದು ಪ್ರಧಾನಿಯನ್ನು ಉಳಿಸಿಕೊಂಡಿರಿ; ಅಖಿಲೇಶ್ ಯಾದವ್
ಪ್ರಧಾನ್ ಅವರನ್ನು ತೆಗೆದು ಪ್ರಧಾನಿಯನ್ನು ಉಳಿಸಿಕೊಂಡಿರಿ; ಅಖಿಲೇಶ್ ಯಾದವ್