AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ದಿನದಲ್ಲಿ ಮಂಗಿಹಾಳ್ ಗ್ರಾಮದಲ್ಲಿ ನಿರ್ಮಾಣವಾಯ್ತು ಸುಲ್ದೇರಪ್ಪ ದೇಗುಲ! ಈ ದಾಖಲೆಯ ನಿರ್ಮಾಣ ಹೇಗೆ ಸಾಧ್ಯವಾಯ್ತು ಗೊತ್ತಾ?

Sulderappa temple: ಕಾಮಗಾರಿ ವೇಳೆ ಶೌಚಕ್ಕೆ ಹೊದರೂ ಸ್ನಾನ ಮಾಡಿ ಕೆಲಸದಲ್ಲಿ ಭಾಗಿಯಾಗಬೇಕು ಎಂಬ ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ದೊಡ್ಡಬಳ್ಳಾಪುರದ ಸುರೇಶ್ ಎಂಬ ಶಿಲ್ಪಿಯ ಮಾರ್ಗದರ್ಶನದಲ್ಲಿ ನಿರ್ಮಾಣ ನಡೆಯಿತು.

ಸಾಧು ಶ್ರೀನಾಥ್​
|

Updated on: Jun 16, 2023 | 9:29 AM

Share
ಯಾದಗಿರಿ: ಗ್ರಾಮವೊಂದರಲ್ಲಿ ಒಂದೇ ದಿನದಲ್ಲಿ ದೇವಸ್ಥಾನ ನಿರ್ಮಿಸಿ, ದಾಖಲೆ ನಿರ್ಮಿಸಲಾಗಿದೆ. ಹೌದು ಯಾದಗಿರಿ (Yadgir) ಜಿಲ್ಲೆಯ ಸುರಪುರ (Surapura) ತಾಲೂಕಿನ ಮಂಗಿಹಾಳ್ ಗ್ರಾಮದಲ್ಲಿ ಸುಲ್ದೇರಪ್ಪ ದೇಗುಲವನ್ನು (Sulderappa temple) ದಾಖಲೆಯ ಅವಧಿಯಲ್ಲಿ ನಿರ್ಮಾಣಮಾಡಲಾಗಿದೆ.

ಯಾದಗಿರಿ: ಗ್ರಾಮವೊಂದರಲ್ಲಿ ಒಂದೇ ದಿನದಲ್ಲಿ ದೇವಸ್ಥಾನ ನಿರ್ಮಿಸಿ, ದಾಖಲೆ ನಿರ್ಮಿಸಲಾಗಿದೆ. ಹೌದು ಯಾದಗಿರಿ (Yadgir) ಜಿಲ್ಲೆಯ ಸುರಪುರ (Surapura) ತಾಲೂಕಿನ ಮಂಗಿಹಾಳ್ ಗ್ರಾಮದಲ್ಲಿ ಸುಲ್ದೇರಪ್ಪ ದೇಗುಲವನ್ನು (Sulderappa temple) ದಾಖಲೆಯ ಅವಧಿಯಲ್ಲಿ ನಿರ್ಮಾಣಮಾಡಲಾಗಿದೆ.

1 / 6
 ಈ ದಾಖಲೆಯ ನಿರ್ಮಾಣ ಕಾರ್ಯದಲ್ಲಿ ನೂರಾರು ಟ್ರಾಕ್ಟರ್ ಬಳಕೆ, 40 ಕ್ಕೂ ಅಧಿಕ ಮೇಸ್ತ್ರಿಗಳಿಂದ ನಿರ್ಮಾಣ ಕಾರ್ಯ ನಡೆಯಿತು. 35 ಲಕ್ಷ ರೂ. ಖರ್ಚು ಮಾಡಿ ದೇವಗುಲ ನಿರ್ಮಿಸಲಾಗಿದೆ. 11 ಅಡಿ ಎತ್ತರ, ಅಗಲ ಹಾಗೂ ಉದ್ದದ ದೇವಸ್ಥಾನ ಇದಾಗಿದೆ.

ಈ ದಾಖಲೆಯ ನಿರ್ಮಾಣ ಕಾರ್ಯದಲ್ಲಿ ನೂರಾರು ಟ್ರಾಕ್ಟರ್ ಬಳಕೆ, 40 ಕ್ಕೂ ಅಧಿಕ ಮೇಸ್ತ್ರಿಗಳಿಂದ ನಿರ್ಮಾಣ ಕಾರ್ಯ ನಡೆಯಿತು. 35 ಲಕ್ಷ ರೂ. ಖರ್ಚು ಮಾಡಿ ದೇವಗುಲ ನಿರ್ಮಿಸಲಾಗಿದೆ. 11 ಅಡಿ ಎತ್ತರ, ಅಗಲ ಹಾಗೂ ಉದ್ದದ ದೇವಸ್ಥಾನ ಇದಾಗಿದೆ.

2 / 6
ದೇವಸ್ಥಾನದ ದ್ವಾರ ಚೌಕಟ್ಟಿಗೆ ಸುಂದರವಾದ ಕೆತ್ತನೆ ಮಾಡಲಾಗಿದೆ. ಇಡೀ ದೇವಸ್ಥಾನದ ಕಾಮಗಾರಿಗೆ ಕೃಷ್ಣ ನದಿ ನೀರು ಬಳಕೆ ಮಾಡಲಾಗಿದೆ.

ದೇವಸ್ಥಾನದ ದ್ವಾರ ಚೌಕಟ್ಟಿಗೆ ಸುಂದರವಾದ ಕೆತ್ತನೆ ಮಾಡಲಾಗಿದೆ. ಇಡೀ ದೇವಸ್ಥಾನದ ಕಾಮಗಾರಿಗೆ ಕೃಷ್ಣ ನದಿ ನೀರು ಬಳಕೆ ಮಾಡಲಾಗಿದೆ.

3 / 6
ದೊಡ್ಡಬಳ್ಳಾಪುರದ ಭೈರಾ ಎಂಬ ಹೆಸರಿನ ಕಲ್ಲಿಗಳಿಂದ ನಿರ್ಮಾಣ ನಡೆದಿದ್ದು, 3 ಅಡಿ ಅಗಲ, 12 ಅಡಿ ಉದ್ದದ 32 ಕಲ್ಲುಗಳಿಂದ‌ ಕ್ರೇನ್ ಬಳಸಿ ಈ ನಿರ್ಮಾಣವಾಗಿದೆ. ಹೀಗೆ 24 ಗಂಟೆಯಲ್ಲಿ ದೇವಸ್ಥಾನ ನಿರ್ಮಾಣವಾಗಿದ್ದಕ್ಕೆ ಸುತ್ತಮುತ್ತಲ ಜನರು ಶಾಕ್ ಆಗಿದ್ದಾರೆ.

ದೊಡ್ಡಬಳ್ಳಾಪುರದ ಭೈರಾ ಎಂಬ ಹೆಸರಿನ ಕಲ್ಲಿಗಳಿಂದ ನಿರ್ಮಾಣ ನಡೆದಿದ್ದು, 3 ಅಡಿ ಅಗಲ, 12 ಅಡಿ ಉದ್ದದ 32 ಕಲ್ಲುಗಳಿಂದ‌ ಕ್ರೇನ್ ಬಳಸಿ ಈ ನಿರ್ಮಾಣವಾಗಿದೆ. ಹೀಗೆ 24 ಗಂಟೆಯಲ್ಲಿ ದೇವಸ್ಥಾನ ನಿರ್ಮಾಣವಾಗಿದ್ದಕ್ಕೆ ಸುತ್ತಮುತ್ತಲ ಜನರು ಶಾಕ್ ಆಗಿದ್ದಾರೆ.

4 / 6
ದೇವಸ್ಥಾನದ ದ್ವಾರ ಚೌಕಟ್ಟಿಗೆ ಸುಂದರವಾದ ಕೆತ್ತನೆ ಮಾಡಲಾಗಿದೆ. ಇಡೀ ದೇವಸ್ಥಾನದ ಕಾಮಗಾರಿಗೆ ಕೃಷ್ಣ ನದಿ ನೀರು ಬಳಕೆ ಮಾಡಲಾಗಿದೆ.

ದೇವಸ್ಥಾನದ ದ್ವಾರ ಚೌಕಟ್ಟಿಗೆ ಸುಂದರವಾದ ಕೆತ್ತನೆ ಮಾಡಲಾಗಿದೆ. ಇಡೀ ದೇವಸ್ಥಾನದ ಕಾಮಗಾರಿಗೆ ಕೃಷ್ಣ ನದಿ ನೀರು ಬಳಕೆ ಮಾಡಲಾಗಿದೆ.

5 / 6
ದೇವಸ್ಥಾನದ ಕಾಮಗಾರಿಯಲ್ಲಿ ತೊಡಗಿದ ಜನ ಮದ್ಯ ಹಾಗೂ ಮಾಂಸ ಮುಟ್ಟಂಗಿಲ್ಲ. ಕಾಮಗಾರಿ ವೇಳೆ ಶೌಚಕ್ಕೆ ಹೊದರೂ ಸ್ನಾನ ಮಾಡಿ ಕೆಲಸದಲ್ಲಿ ಭಾಗಿಯಾಗಬೇಕು ಎಂಬ ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ದೊಡ್ಡಬಳ್ಳಾಪುರದ ಸುರೇಶ್ ಎಂಬ ಶಿಲ್ಪಿಯ ಮಾರ್ಗದರ್ಶನದಲ್ಲಿ ನಿರ್ಮಾಣ ನಡೆಯಿತು.

ದೇವಸ್ಥಾನದ ಕಾಮಗಾರಿಯಲ್ಲಿ ತೊಡಗಿದ ಜನ ಮದ್ಯ ಹಾಗೂ ಮಾಂಸ ಮುಟ್ಟಂಗಿಲ್ಲ. ಕಾಮಗಾರಿ ವೇಳೆ ಶೌಚಕ್ಕೆ ಹೊದರೂ ಸ್ನಾನ ಮಾಡಿ ಕೆಲಸದಲ್ಲಿ ಭಾಗಿಯಾಗಬೇಕು ಎಂಬ ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ದೊಡ್ಡಬಳ್ಳಾಪುರದ ಸುರೇಶ್ ಎಂಬ ಶಿಲ್ಪಿಯ ಮಾರ್ಗದರ್ಶನದಲ್ಲಿ ನಿರ್ಮಾಣ ನಡೆಯಿತು.

6 / 6
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
Follow Us
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ