Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ದಿನದಲ್ಲಿ ಮಂಗಿಹಾಳ್ ಗ್ರಾಮದಲ್ಲಿ ನಿರ್ಮಾಣವಾಯ್ತು ಸುಲ್ದೇರಪ್ಪ ದೇಗುಲ! ಈ ದಾಖಲೆಯ ನಿರ್ಮಾಣ ಹೇಗೆ ಸಾಧ್ಯವಾಯ್ತು ಗೊತ್ತಾ?

Sulderappa temple: ಕಾಮಗಾರಿ ವೇಳೆ ಶೌಚಕ್ಕೆ ಹೊದರೂ ಸ್ನಾನ ಮಾಡಿ ಕೆಲಸದಲ್ಲಿ ಭಾಗಿಯಾಗಬೇಕು ಎಂಬ ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ದೊಡ್ಡಬಳ್ಳಾಪುರದ ಸುರೇಶ್ ಎಂಬ ಶಿಲ್ಪಿಯ ಮಾರ್ಗದರ್ಶನದಲ್ಲಿ ನಿರ್ಮಾಣ ನಡೆಯಿತು.

ಸಾಧು ಶ್ರೀನಾಥ್​
|

Updated on: Jun 16, 2023 | 9:29 AM

ಯಾದಗಿರಿ: ಗ್ರಾಮವೊಂದರಲ್ಲಿ ಒಂದೇ ದಿನದಲ್ಲಿ ದೇವಸ್ಥಾನ ನಿರ್ಮಿಸಿ, ದಾಖಲೆ ನಿರ್ಮಿಸಲಾಗಿದೆ. ಹೌದು ಯಾದಗಿರಿ (Yadgir) ಜಿಲ್ಲೆಯ ಸುರಪುರ (Surapura) ತಾಲೂಕಿನ ಮಂಗಿಹಾಳ್ ಗ್ರಾಮದಲ್ಲಿ ಸುಲ್ದೇರಪ್ಪ ದೇಗುಲವನ್ನು (Sulderappa temple) ದಾಖಲೆಯ ಅವಧಿಯಲ್ಲಿ ನಿರ್ಮಾಣಮಾಡಲಾಗಿದೆ.

ಯಾದಗಿರಿ: ಗ್ರಾಮವೊಂದರಲ್ಲಿ ಒಂದೇ ದಿನದಲ್ಲಿ ದೇವಸ್ಥಾನ ನಿರ್ಮಿಸಿ, ದಾಖಲೆ ನಿರ್ಮಿಸಲಾಗಿದೆ. ಹೌದು ಯಾದಗಿರಿ (Yadgir) ಜಿಲ್ಲೆಯ ಸುರಪುರ (Surapura) ತಾಲೂಕಿನ ಮಂಗಿಹಾಳ್ ಗ್ರಾಮದಲ್ಲಿ ಸುಲ್ದೇರಪ್ಪ ದೇಗುಲವನ್ನು (Sulderappa temple) ದಾಖಲೆಯ ಅವಧಿಯಲ್ಲಿ ನಿರ್ಮಾಣಮಾಡಲಾಗಿದೆ.

1 / 6
 ಈ ದಾಖಲೆಯ ನಿರ್ಮಾಣ ಕಾರ್ಯದಲ್ಲಿ ನೂರಾರು ಟ್ರಾಕ್ಟರ್ ಬಳಕೆ, 40 ಕ್ಕೂ ಅಧಿಕ ಮೇಸ್ತ್ರಿಗಳಿಂದ ನಿರ್ಮಾಣ ಕಾರ್ಯ ನಡೆಯಿತು. 35 ಲಕ್ಷ ರೂ. ಖರ್ಚು ಮಾಡಿ ದೇವಗುಲ ನಿರ್ಮಿಸಲಾಗಿದೆ. 11 ಅಡಿ ಎತ್ತರ, ಅಗಲ ಹಾಗೂ ಉದ್ದದ ದೇವಸ್ಥಾನ ಇದಾಗಿದೆ.

ಈ ದಾಖಲೆಯ ನಿರ್ಮಾಣ ಕಾರ್ಯದಲ್ಲಿ ನೂರಾರು ಟ್ರಾಕ್ಟರ್ ಬಳಕೆ, 40 ಕ್ಕೂ ಅಧಿಕ ಮೇಸ್ತ್ರಿಗಳಿಂದ ನಿರ್ಮಾಣ ಕಾರ್ಯ ನಡೆಯಿತು. 35 ಲಕ್ಷ ರೂ. ಖರ್ಚು ಮಾಡಿ ದೇವಗುಲ ನಿರ್ಮಿಸಲಾಗಿದೆ. 11 ಅಡಿ ಎತ್ತರ, ಅಗಲ ಹಾಗೂ ಉದ್ದದ ದೇವಸ್ಥಾನ ಇದಾಗಿದೆ.

2 / 6
ದೇವಸ್ಥಾನದ ದ್ವಾರ ಚೌಕಟ್ಟಿಗೆ ಸುಂದರವಾದ ಕೆತ್ತನೆ ಮಾಡಲಾಗಿದೆ. ಇಡೀ ದೇವಸ್ಥಾನದ ಕಾಮಗಾರಿಗೆ ಕೃಷ್ಣ ನದಿ ನೀರು ಬಳಕೆ ಮಾಡಲಾಗಿದೆ.

ದೇವಸ್ಥಾನದ ದ್ವಾರ ಚೌಕಟ್ಟಿಗೆ ಸುಂದರವಾದ ಕೆತ್ತನೆ ಮಾಡಲಾಗಿದೆ. ಇಡೀ ದೇವಸ್ಥಾನದ ಕಾಮಗಾರಿಗೆ ಕೃಷ್ಣ ನದಿ ನೀರು ಬಳಕೆ ಮಾಡಲಾಗಿದೆ.

3 / 6
ದೊಡ್ಡಬಳ್ಳಾಪುರದ ಭೈರಾ ಎಂಬ ಹೆಸರಿನ ಕಲ್ಲಿಗಳಿಂದ ನಿರ್ಮಾಣ ನಡೆದಿದ್ದು, 3 ಅಡಿ ಅಗಲ, 12 ಅಡಿ ಉದ್ದದ 32 ಕಲ್ಲುಗಳಿಂದ‌ ಕ್ರೇನ್ ಬಳಸಿ ಈ ನಿರ್ಮಾಣವಾಗಿದೆ. ಹೀಗೆ 24 ಗಂಟೆಯಲ್ಲಿ ದೇವಸ್ಥಾನ ನಿರ್ಮಾಣವಾಗಿದ್ದಕ್ಕೆ ಸುತ್ತಮುತ್ತಲ ಜನರು ಶಾಕ್ ಆಗಿದ್ದಾರೆ.

ದೊಡ್ಡಬಳ್ಳಾಪುರದ ಭೈರಾ ಎಂಬ ಹೆಸರಿನ ಕಲ್ಲಿಗಳಿಂದ ನಿರ್ಮಾಣ ನಡೆದಿದ್ದು, 3 ಅಡಿ ಅಗಲ, 12 ಅಡಿ ಉದ್ದದ 32 ಕಲ್ಲುಗಳಿಂದ‌ ಕ್ರೇನ್ ಬಳಸಿ ಈ ನಿರ್ಮಾಣವಾಗಿದೆ. ಹೀಗೆ 24 ಗಂಟೆಯಲ್ಲಿ ದೇವಸ್ಥಾನ ನಿರ್ಮಾಣವಾಗಿದ್ದಕ್ಕೆ ಸುತ್ತಮುತ್ತಲ ಜನರು ಶಾಕ್ ಆಗಿದ್ದಾರೆ.

4 / 6
ದೇವಸ್ಥಾನದ ದ್ವಾರ ಚೌಕಟ್ಟಿಗೆ ಸುಂದರವಾದ ಕೆತ್ತನೆ ಮಾಡಲಾಗಿದೆ. ಇಡೀ ದೇವಸ್ಥಾನದ ಕಾಮಗಾರಿಗೆ ಕೃಷ್ಣ ನದಿ ನೀರು ಬಳಕೆ ಮಾಡಲಾಗಿದೆ.

ದೇವಸ್ಥಾನದ ದ್ವಾರ ಚೌಕಟ್ಟಿಗೆ ಸುಂದರವಾದ ಕೆತ್ತನೆ ಮಾಡಲಾಗಿದೆ. ಇಡೀ ದೇವಸ್ಥಾನದ ಕಾಮಗಾರಿಗೆ ಕೃಷ್ಣ ನದಿ ನೀರು ಬಳಕೆ ಮಾಡಲಾಗಿದೆ.

5 / 6
ದೇವಸ್ಥಾನದ ಕಾಮಗಾರಿಯಲ್ಲಿ ತೊಡಗಿದ ಜನ ಮದ್ಯ ಹಾಗೂ ಮಾಂಸ ಮುಟ್ಟಂಗಿಲ್ಲ. ಕಾಮಗಾರಿ ವೇಳೆ ಶೌಚಕ್ಕೆ ಹೊದರೂ ಸ್ನಾನ ಮಾಡಿ ಕೆಲಸದಲ್ಲಿ ಭಾಗಿಯಾಗಬೇಕು ಎಂಬ ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ದೊಡ್ಡಬಳ್ಳಾಪುರದ ಸುರೇಶ್ ಎಂಬ ಶಿಲ್ಪಿಯ ಮಾರ್ಗದರ್ಶನದಲ್ಲಿ ನಿರ್ಮಾಣ ನಡೆಯಿತು.

ದೇವಸ್ಥಾನದ ಕಾಮಗಾರಿಯಲ್ಲಿ ತೊಡಗಿದ ಜನ ಮದ್ಯ ಹಾಗೂ ಮಾಂಸ ಮುಟ್ಟಂಗಿಲ್ಲ. ಕಾಮಗಾರಿ ವೇಳೆ ಶೌಚಕ್ಕೆ ಹೊದರೂ ಸ್ನಾನ ಮಾಡಿ ಕೆಲಸದಲ್ಲಿ ಭಾಗಿಯಾಗಬೇಕು ಎಂಬ ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ದೊಡ್ಡಬಳ್ಳಾಪುರದ ಸುರೇಶ್ ಎಂಬ ಶಿಲ್ಪಿಯ ಮಾರ್ಗದರ್ಶನದಲ್ಲಿ ನಿರ್ಮಾಣ ನಡೆಯಿತು.

6 / 6
Follow us
Daily Horoscope: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಅನುಗ್ರಹ
Daily Horoscope: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಅನುಗ್ರಹ
ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ