AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ದಿನದಲ್ಲಿ ಮಂಗಿಹಾಳ್ ಗ್ರಾಮದಲ್ಲಿ ನಿರ್ಮಾಣವಾಯ್ತು ಸುಲ್ದೇರಪ್ಪ ದೇಗುಲ! ಈ ದಾಖಲೆಯ ನಿರ್ಮಾಣ ಹೇಗೆ ಸಾಧ್ಯವಾಯ್ತು ಗೊತ್ತಾ?

Sulderappa temple: ಕಾಮಗಾರಿ ವೇಳೆ ಶೌಚಕ್ಕೆ ಹೊದರೂ ಸ್ನಾನ ಮಾಡಿ ಕೆಲಸದಲ್ಲಿ ಭಾಗಿಯಾಗಬೇಕು ಎಂಬ ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ದೊಡ್ಡಬಳ್ಳಾಪುರದ ಸುರೇಶ್ ಎಂಬ ಶಿಲ್ಪಿಯ ಮಾರ್ಗದರ್ಶನದಲ್ಲಿ ನಿರ್ಮಾಣ ನಡೆಯಿತು.

ಸಾಧು ಶ್ರೀನಾಥ್​
|

Updated on: Jun 16, 2023 | 9:29 AM

Share
ಯಾದಗಿರಿ: ಗ್ರಾಮವೊಂದರಲ್ಲಿ ಒಂದೇ ದಿನದಲ್ಲಿ ದೇವಸ್ಥಾನ ನಿರ್ಮಿಸಿ, ದಾಖಲೆ ನಿರ್ಮಿಸಲಾಗಿದೆ. ಹೌದು ಯಾದಗಿರಿ (Yadgir) ಜಿಲ್ಲೆಯ ಸುರಪುರ (Surapura) ತಾಲೂಕಿನ ಮಂಗಿಹಾಳ್ ಗ್ರಾಮದಲ್ಲಿ ಸುಲ್ದೇರಪ್ಪ ದೇಗುಲವನ್ನು (Sulderappa temple) ದಾಖಲೆಯ ಅವಧಿಯಲ್ಲಿ ನಿರ್ಮಾಣಮಾಡಲಾಗಿದೆ.

ಯಾದಗಿರಿ: ಗ್ರಾಮವೊಂದರಲ್ಲಿ ಒಂದೇ ದಿನದಲ್ಲಿ ದೇವಸ್ಥಾನ ನಿರ್ಮಿಸಿ, ದಾಖಲೆ ನಿರ್ಮಿಸಲಾಗಿದೆ. ಹೌದು ಯಾದಗಿರಿ (Yadgir) ಜಿಲ್ಲೆಯ ಸುರಪುರ (Surapura) ತಾಲೂಕಿನ ಮಂಗಿಹಾಳ್ ಗ್ರಾಮದಲ್ಲಿ ಸುಲ್ದೇರಪ್ಪ ದೇಗುಲವನ್ನು (Sulderappa temple) ದಾಖಲೆಯ ಅವಧಿಯಲ್ಲಿ ನಿರ್ಮಾಣಮಾಡಲಾಗಿದೆ.

1 / 6
 ಈ ದಾಖಲೆಯ ನಿರ್ಮಾಣ ಕಾರ್ಯದಲ್ಲಿ ನೂರಾರು ಟ್ರಾಕ್ಟರ್ ಬಳಕೆ, 40 ಕ್ಕೂ ಅಧಿಕ ಮೇಸ್ತ್ರಿಗಳಿಂದ ನಿರ್ಮಾಣ ಕಾರ್ಯ ನಡೆಯಿತು. 35 ಲಕ್ಷ ರೂ. ಖರ್ಚು ಮಾಡಿ ದೇವಗುಲ ನಿರ್ಮಿಸಲಾಗಿದೆ. 11 ಅಡಿ ಎತ್ತರ, ಅಗಲ ಹಾಗೂ ಉದ್ದದ ದೇವಸ್ಥಾನ ಇದಾಗಿದೆ.

ಈ ದಾಖಲೆಯ ನಿರ್ಮಾಣ ಕಾರ್ಯದಲ್ಲಿ ನೂರಾರು ಟ್ರಾಕ್ಟರ್ ಬಳಕೆ, 40 ಕ್ಕೂ ಅಧಿಕ ಮೇಸ್ತ್ರಿಗಳಿಂದ ನಿರ್ಮಾಣ ಕಾರ್ಯ ನಡೆಯಿತು. 35 ಲಕ್ಷ ರೂ. ಖರ್ಚು ಮಾಡಿ ದೇವಗುಲ ನಿರ್ಮಿಸಲಾಗಿದೆ. 11 ಅಡಿ ಎತ್ತರ, ಅಗಲ ಹಾಗೂ ಉದ್ದದ ದೇವಸ್ಥಾನ ಇದಾಗಿದೆ.

2 / 6
ದೇವಸ್ಥಾನದ ದ್ವಾರ ಚೌಕಟ್ಟಿಗೆ ಸುಂದರವಾದ ಕೆತ್ತನೆ ಮಾಡಲಾಗಿದೆ. ಇಡೀ ದೇವಸ್ಥಾನದ ಕಾಮಗಾರಿಗೆ ಕೃಷ್ಣ ನದಿ ನೀರು ಬಳಕೆ ಮಾಡಲಾಗಿದೆ.

ದೇವಸ್ಥಾನದ ದ್ವಾರ ಚೌಕಟ್ಟಿಗೆ ಸುಂದರವಾದ ಕೆತ್ತನೆ ಮಾಡಲಾಗಿದೆ. ಇಡೀ ದೇವಸ್ಥಾನದ ಕಾಮಗಾರಿಗೆ ಕೃಷ್ಣ ನದಿ ನೀರು ಬಳಕೆ ಮಾಡಲಾಗಿದೆ.

3 / 6
ದೊಡ್ಡಬಳ್ಳಾಪುರದ ಭೈರಾ ಎಂಬ ಹೆಸರಿನ ಕಲ್ಲಿಗಳಿಂದ ನಿರ್ಮಾಣ ನಡೆದಿದ್ದು, 3 ಅಡಿ ಅಗಲ, 12 ಅಡಿ ಉದ್ದದ 32 ಕಲ್ಲುಗಳಿಂದ‌ ಕ್ರೇನ್ ಬಳಸಿ ಈ ನಿರ್ಮಾಣವಾಗಿದೆ. ಹೀಗೆ 24 ಗಂಟೆಯಲ್ಲಿ ದೇವಸ್ಥಾನ ನಿರ್ಮಾಣವಾಗಿದ್ದಕ್ಕೆ ಸುತ್ತಮುತ್ತಲ ಜನರು ಶಾಕ್ ಆಗಿದ್ದಾರೆ.

ದೊಡ್ಡಬಳ್ಳಾಪುರದ ಭೈರಾ ಎಂಬ ಹೆಸರಿನ ಕಲ್ಲಿಗಳಿಂದ ನಿರ್ಮಾಣ ನಡೆದಿದ್ದು, 3 ಅಡಿ ಅಗಲ, 12 ಅಡಿ ಉದ್ದದ 32 ಕಲ್ಲುಗಳಿಂದ‌ ಕ್ರೇನ್ ಬಳಸಿ ಈ ನಿರ್ಮಾಣವಾಗಿದೆ. ಹೀಗೆ 24 ಗಂಟೆಯಲ್ಲಿ ದೇವಸ್ಥಾನ ನಿರ್ಮಾಣವಾಗಿದ್ದಕ್ಕೆ ಸುತ್ತಮುತ್ತಲ ಜನರು ಶಾಕ್ ಆಗಿದ್ದಾರೆ.

4 / 6
ದೇವಸ್ಥಾನದ ದ್ವಾರ ಚೌಕಟ್ಟಿಗೆ ಸುಂದರವಾದ ಕೆತ್ತನೆ ಮಾಡಲಾಗಿದೆ. ಇಡೀ ದೇವಸ್ಥಾನದ ಕಾಮಗಾರಿಗೆ ಕೃಷ್ಣ ನದಿ ನೀರು ಬಳಕೆ ಮಾಡಲಾಗಿದೆ.

ದೇವಸ್ಥಾನದ ದ್ವಾರ ಚೌಕಟ್ಟಿಗೆ ಸುಂದರವಾದ ಕೆತ್ತನೆ ಮಾಡಲಾಗಿದೆ. ಇಡೀ ದೇವಸ್ಥಾನದ ಕಾಮಗಾರಿಗೆ ಕೃಷ್ಣ ನದಿ ನೀರು ಬಳಕೆ ಮಾಡಲಾಗಿದೆ.

5 / 6
ದೇವಸ್ಥಾನದ ಕಾಮಗಾರಿಯಲ್ಲಿ ತೊಡಗಿದ ಜನ ಮದ್ಯ ಹಾಗೂ ಮಾಂಸ ಮುಟ್ಟಂಗಿಲ್ಲ. ಕಾಮಗಾರಿ ವೇಳೆ ಶೌಚಕ್ಕೆ ಹೊದರೂ ಸ್ನಾನ ಮಾಡಿ ಕೆಲಸದಲ್ಲಿ ಭಾಗಿಯಾಗಬೇಕು ಎಂಬ ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ದೊಡ್ಡಬಳ್ಳಾಪುರದ ಸುರೇಶ್ ಎಂಬ ಶಿಲ್ಪಿಯ ಮಾರ್ಗದರ್ಶನದಲ್ಲಿ ನಿರ್ಮಾಣ ನಡೆಯಿತು.

ದೇವಸ್ಥಾನದ ಕಾಮಗಾರಿಯಲ್ಲಿ ತೊಡಗಿದ ಜನ ಮದ್ಯ ಹಾಗೂ ಮಾಂಸ ಮುಟ್ಟಂಗಿಲ್ಲ. ಕಾಮಗಾರಿ ವೇಳೆ ಶೌಚಕ್ಕೆ ಹೊದರೂ ಸ್ನಾನ ಮಾಡಿ ಕೆಲಸದಲ್ಲಿ ಭಾಗಿಯಾಗಬೇಕು ಎಂಬ ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ದೊಡ್ಡಬಳ್ಳಾಪುರದ ಸುರೇಶ್ ಎಂಬ ಶಿಲ್ಪಿಯ ಮಾರ್ಗದರ್ಶನದಲ್ಲಿ ನಿರ್ಮಾಣ ನಡೆಯಿತು.

6 / 6
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು