ಸ್ಟ್ರೆಸ್​ ಬಾಲ್ ನಿಜಕ್ಕೂ ನಿಮ್ಮ ಒತ್ತಡ ನಿಯಂತ್ರಣಕ್ಕೆ ಸಹಕಾರಿಯೇ?

ಸ್ಟ್ರೆಸ್ ಬಾಲ್ ಬಳಸುವುದರಿಂದ ಏಕಾಗ್ರತೆ ಮತ್ತು ಗಮನವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸ್ಟ್ರೆಸ್ ಬಾಲ್ ಅನ್ನು ನಿಯಮಿತವಾಗಿ ಬಳಸುವುದರಿಂದ ಕೈ ಮತ್ತು ತೋಳಿನ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಸ್ಟ್ರೆಸ್ ಬಾಲ್ ಬಳಸುವುದರಿಂದ ನಿಜವಾಗಿಯೂ ಒತ್ತಡ ಕಂಟ್ರೋಲ್ ಆಗುತ್ತಾ?

|

Updated on: Sep 23, 2023 | 11:41 AM

ಒತ್ತಡವನ್ನು ನಿಯಂತ್ರಿಸಿಕೊಳ್ಳಲು ಕೆಲವು ಡಾಕ್ಟರ್ ಸ್ಟ್ರೆಸ್ ಬಾಲ್ ಬಳಸಬೇಕೆಂದು ಸಲಹೆ ನೀಡುತ್ತಾರೆ. ತಾತ್ಕಾಲಿಕ ಒತ್ತಡ ಮತ್ತು ಉದ್ವೇಗವನ್ನು ನಿರ್ವಹಿಸಲು ಈ ಬಾಲ್ ಅನ್ನು ಬಳಸಲಾಗುತ್ತದೆ.

ಒತ್ತಡವನ್ನು ನಿಯಂತ್ರಿಸಿಕೊಳ್ಳಲು ಕೆಲವು ಡಾಕ್ಟರ್ ಸ್ಟ್ರೆಸ್ ಬಾಲ್ ಬಳಸಬೇಕೆಂದು ಸಲಹೆ ನೀಡುತ್ತಾರೆ. ತಾತ್ಕಾಲಿಕ ಒತ್ತಡ ಮತ್ತು ಉದ್ವೇಗವನ್ನು ನಿರ್ವಹಿಸಲು ಈ ಬಾಲ್ ಅನ್ನು ಬಳಸಲಾಗುತ್ತದೆ.

1 / 10
ಸ್ಟ್ರೆಸ್ ಬಾಲ್ ಮೃದುವಾದ, ಸುಲಭವಾಗಿ ಸ್ಕ್ವೀಝ್ ಮಾಡುವ ವಸ್ತುವಾಗಿದ್ದು, ಒತ್ತಡ, ಉದ್ವೇಗವನ್ನು ನಿರ್ವಹಿಸುತ್ತದೆ. ಹಾಗಾದರೆ, ಈ ಸ್ಟ್ರೆಸ್ ಬಾಲ್​ಗಳು ಪರಿಣಾಮಕಾರಿಯೇ?

ಸ್ಟ್ರೆಸ್ ಬಾಲ್ ಮೃದುವಾದ, ಸುಲಭವಾಗಿ ಸ್ಕ್ವೀಝ್ ಮಾಡುವ ವಸ್ತುವಾಗಿದ್ದು, ಒತ್ತಡ, ಉದ್ವೇಗವನ್ನು ನಿರ್ವಹಿಸುತ್ತದೆ. ಹಾಗಾದರೆ, ಈ ಸ್ಟ್ರೆಸ್ ಬಾಲ್​ಗಳು ಪರಿಣಾಮಕಾರಿಯೇ?

2 / 10
ಸ್ಟ್ರೆಸ್ ಬಾಲ್​ಗಳ ಪರಿಣಾಮ ಆಯಾ ವ್ಯಕ್ತಿಗಳಲ್ಲಿ ಬದಲಾವಣೆಗಳು ಆಗುತ್ತಿರುತ್ತವೆ. ಒತ್ತಡ ಅಥವಾ ಆತಂಕದ ಆಧಾರವಾಗಿರುವ ಕಾರಣಗಳನ್ನು ಈ ಪರಿಸ್ಥಿತಿಗಳು ಅವಲಂಬಿಸಿರುತ್ತದೆ. ಒತ್ತಡದ ಪರಿಣಾಮ ಕಡಿಮೆಯಾಗಿದ್ದಾಗ ಈ ಸ್ಟ್ರೆಸ್ ಬಾಲ್​ಗಳು ಉಪಯೋಗಕರವಾಗಿರುತ್ತವೆ. ಆದರೆ, ಈ ಪ್ರಮಾಣ ಹೆಚ್ಚಾದಾಗ ಈ ಸ್ಟ್ರೆಸ್ ಬಾಲ್​ನಿಂದ ಹೆಚ್ಚೇನೂ ಉಪಯೋಗವಾಗುವುದಿಲ್ಲ.

ಸ್ಟ್ರೆಸ್ ಬಾಲ್​ಗಳ ಪರಿಣಾಮ ಆಯಾ ವ್ಯಕ್ತಿಗಳಲ್ಲಿ ಬದಲಾವಣೆಗಳು ಆಗುತ್ತಿರುತ್ತವೆ. ಒತ್ತಡ ಅಥವಾ ಆತಂಕದ ಆಧಾರವಾಗಿರುವ ಕಾರಣಗಳನ್ನು ಈ ಪರಿಸ್ಥಿತಿಗಳು ಅವಲಂಬಿಸಿರುತ್ತದೆ. ಒತ್ತಡದ ಪರಿಣಾಮ ಕಡಿಮೆಯಾಗಿದ್ದಾಗ ಈ ಸ್ಟ್ರೆಸ್ ಬಾಲ್​ಗಳು ಉಪಯೋಗಕರವಾಗಿರುತ್ತವೆ. ಆದರೆ, ಈ ಪ್ರಮಾಣ ಹೆಚ್ಚಾದಾಗ ಈ ಸ್ಟ್ರೆಸ್ ಬಾಲ್​ನಿಂದ ಹೆಚ್ಚೇನೂ ಉಪಯೋಗವಾಗುವುದಿಲ್ಲ.

3 / 10
ಮೂತ್ರಪಿಂಡ ಅಥವಾ ಮೂತ್ರನಾಳದ ಕಲ್ಲುಗಳಿಗೆ ಲಿಥೊಟ್ರಿಪ್ಸಿ ಕಾರ್ಯವಿಧಾನಗಳ ಸಮಯದಲ್ಲಿ ಬಳಸಿದ ಸ್ಟ್ರೆಸ್ ಬಾಲ್​ಗಳು ರೋಗಿಗಳಲ್ಲಿ ನೋವಿನ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪಾಸಿಟಿವ್ ಪರಿಣಾಮ ಬೀರುತ್ತವೆ.

ಮೂತ್ರಪಿಂಡ ಅಥವಾ ಮೂತ್ರನಾಳದ ಕಲ್ಲುಗಳಿಗೆ ಲಿಥೊಟ್ರಿಪ್ಸಿ ಕಾರ್ಯವಿಧಾನಗಳ ಸಮಯದಲ್ಲಿ ಬಳಸಿದ ಸ್ಟ್ರೆಸ್ ಬಾಲ್​ಗಳು ರೋಗಿಗಳಲ್ಲಿ ನೋವಿನ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪಾಸಿಟಿವ್ ಪರಿಣಾಮ ಬೀರುತ್ತವೆ.

4 / 10
ಈ ಸ್ಟ್ರೆಸ್ ಬಾಲ್​ಗಳು ಕೆಲವು ಸಂದರ್ಭಗಳಲ್ಲಿ ಆತಂಕ ನಿವಾರಿಸಬಹುದು. ಸ್ಟ್ರೆಸ್ ಬಾಲನ್ನು ಹಿಸುಕುವ ಮೂಲಕ ನೀವು ವಿಶ್ರಾಂತಿ ಪಡೆಯಬಹುದು.

ಈ ಸ್ಟ್ರೆಸ್ ಬಾಲ್​ಗಳು ಕೆಲವು ಸಂದರ್ಭಗಳಲ್ಲಿ ಆತಂಕ ನಿವಾರಿಸಬಹುದು. ಸ್ಟ್ರೆಸ್ ಬಾಲನ್ನು ಹಿಸುಕುವ ಮೂಲಕ ನೀವು ವಿಶ್ರಾಂತಿ ಪಡೆಯಬಹುದು.

5 / 10
ಸ್ಟ್ರೆಸ್ ಬಾಲ್​ನ ಪ್ರಯೋಜನಗಳು ಹೀಗಿವೆ. ಸ್ಟ್ರೆಸ್ ಬಾಲ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸ್ಟ್ರೆಸ್ ಬಾಲ್​ನ ಪ್ರಯೋಜನಗಳು ಹೀಗಿವೆ. ಸ್ಟ್ರೆಸ್ ಬಾಲ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

6 / 10
ಸ್ಟ್ರೆಸ್ ಬಾಲ್ ಅನ್ನು ಪದೇಪದೆ ಹಿಸುಕುವುದರಿಂದ ಮನಸಿಗೆ ವಿಶ್ರಾಂತಿ ನೀಡಬಹುದು ಮತ್ತು ಶಾಂತತೆಯ ಭಾವವನ್ನು ಉತ್ತೇಜಿಸಬಹುದು.

ಸ್ಟ್ರೆಸ್ ಬಾಲ್ ಅನ್ನು ಪದೇಪದೆ ಹಿಸುಕುವುದರಿಂದ ಮನಸಿಗೆ ವಿಶ್ರಾಂತಿ ನೀಡಬಹುದು ಮತ್ತು ಶಾಂತತೆಯ ಭಾವವನ್ನು ಉತ್ತೇಜಿಸಬಹುದು.

7 / 10
ಸ್ಟ್ರೆಸ್ ಬಾಲ್ ಬಳಸುವುದರಿಂದ ಏಕಾಗ್ರತೆ ಮತ್ತು ಗಮನವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ ಒತ್ತಡದ ಅಥವಾ ಆತಂಕದ ಕ್ಷಣಗಳಲ್ಲಿ ಇದು ಸಹಕಾರಿಯಾಗಿದೆ.

ಸ್ಟ್ರೆಸ್ ಬಾಲ್ ಬಳಸುವುದರಿಂದ ಏಕಾಗ್ರತೆ ಮತ್ತು ಗಮನವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ ಒತ್ತಡದ ಅಥವಾ ಆತಂಕದ ಕ್ಷಣಗಳಲ್ಲಿ ಇದು ಸಹಕಾರಿಯಾಗಿದೆ.

8 / 10
ಸ್ಟ್ರೆಸ್ ಬಾಲ್ ಅನ್ನು ನಿಯಮಿತವಾಗಿ ಬಳಸುವುದರಿಂದ ಕೈ ಮತ್ತು ತೋಳಿನ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಸಂಧಿವಾತಕ್ಕೆ ಅಥವಾ ದೈಹಿಕ ಚಿಕಿತ್ಸೆಯ ಭಾಗವಾಗಿ ಪ್ರಯೋಜನಕಾರಿಯಾಗಿದೆ.

ಸ್ಟ್ರೆಸ್ ಬಾಲ್ ಅನ್ನು ನಿಯಮಿತವಾಗಿ ಬಳಸುವುದರಿಂದ ಕೈ ಮತ್ತು ತೋಳಿನ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಸಂಧಿವಾತಕ್ಕೆ ಅಥವಾ ದೈಹಿಕ ಚಿಕಿತ್ಸೆಯ ಭಾಗವಾಗಿ ಪ್ರಯೋಜನಕಾರಿಯಾಗಿದೆ.

9 / 10
ಸ್ಟ್ರೆಸ್ ಬಾಲ್ ಅನ್ನು ಹಿಸುಕುವುದು ಸಮಾಧಾನದ ಅಭ್ಯಾಸದ ಒಂದು ರೂಪವಾಗಿ ಕಾರ್ಯ ನಿರ್ವಹಿಸುತ್ತದೆ. ಸ್ಟ್ರೆಸ್ ಬಾಲ್  ಚಿಕ್ಕದಾಗಿರುತ್ತವೆ ಮತ್ತು ಪೋರ್ಟಬಲ್ ಆಗಿರುತ್ತವೆ. ಒತ್ತಡದ ಪರಿಹಾರಕ್ಕಾಗಿ ಅವುಗಳನ್ನು ಪ್ರಯಾಣ ಮಾಡುವಾಗಲೂ ಬಳಸಲು ಸಹಕಾರಿಯಾಗಿದೆ.

ಸ್ಟ್ರೆಸ್ ಬಾಲ್ ಅನ್ನು ಹಿಸುಕುವುದು ಸಮಾಧಾನದ ಅಭ್ಯಾಸದ ಒಂದು ರೂಪವಾಗಿ ಕಾರ್ಯ ನಿರ್ವಹಿಸುತ್ತದೆ. ಸ್ಟ್ರೆಸ್ ಬಾಲ್ ಚಿಕ್ಕದಾಗಿರುತ್ತವೆ ಮತ್ತು ಪೋರ್ಟಬಲ್ ಆಗಿರುತ್ತವೆ. ಒತ್ತಡದ ಪರಿಹಾರಕ್ಕಾಗಿ ಅವುಗಳನ್ನು ಪ್ರಯಾಣ ಮಾಡುವಾಗಲೂ ಬಳಸಲು ಸಹಕಾರಿಯಾಗಿದೆ.

10 / 10
Follow us
ಶಿವಕುಮಾರ್ ಮಾತನ್ನು ಸಿದ್ದರಾಮಯ್ಯ ಮೆಚ್ಚಿ ಅಭಿಮಾನದಿಂದ ತಲೆದೂಗಿದರು!
ಶಿವಕುಮಾರ್ ಮಾತನ್ನು ಸಿದ್ದರಾಮಯ್ಯ ಮೆಚ್ಚಿ ಅಭಿಮಾನದಿಂದ ತಲೆದೂಗಿದರು!
ಸಿಬಿಐ ತನಿಖೆ ಮಾಡುತ್ತಿದ್ದ ಪ್ರಕರಣವನ್ನು ಲೋಕಾಯುಕ್ತಗೆ ವರ್ಗಾಯಿಸಬಹುದೇ?
ಸಿಬಿಐ ತನಿಖೆ ಮಾಡುತ್ತಿದ್ದ ಪ್ರಕರಣವನ್ನು ಲೋಕಾಯುಕ್ತಗೆ ವರ್ಗಾಯಿಸಬಹುದೇ?
ಗವರ್ನರ್ ಪ್ರಾಸಿಕ್ಯೂಷನ್ ಅನುಮತಿ ನೀಡಿದರೆ ಕುಮಾರಸ್ವಾಮಿಗೆ ಕಂಟಕವಾಗಲಿದೆಯೇ?
ಗವರ್ನರ್ ಪ್ರಾಸಿಕ್ಯೂಷನ್ ಅನುಮತಿ ನೀಡಿದರೆ ಕುಮಾರಸ್ವಾಮಿಗೆ ಕಂಟಕವಾಗಲಿದೆಯೇ?
ಪೋಲೆಂಡ್‌ನಲ್ಲಿ 3 ವಿಶೇಷ ಸ್ಮಾರಕಗಳಿಗೆ ಪ್ರಧಾನಿ ನರೇಂದ್ರ ಮೋದಿ ಗೌರವ
ಪೋಲೆಂಡ್‌ನಲ್ಲಿ 3 ವಿಶೇಷ ಸ್ಮಾರಕಗಳಿಗೆ ಪ್ರಧಾನಿ ನರೇಂದ್ರ ಮೋದಿ ಗೌರವ
‘ನನ್ನ ಇಡೀ ಫ್ಯಾಮಿಲಿ ಮೇಲೆ ದರ್ಶನ್ ಋಣ ಇದೆ’: ಜೈಲಿನ ಎದುರು ರಚಿತಾ ಭಾವುಕ
‘ನನ್ನ ಇಡೀ ಫ್ಯಾಮಿಲಿ ಮೇಲೆ ದರ್ಶನ್ ಋಣ ಇದೆ’: ಜೈಲಿನ ಎದುರು ರಚಿತಾ ಭಾವುಕ
ಸಿಪಿಆರ್ ಮೂಲಕ ವ್ಯಕ್ತಿಯ ಜೀವ ಉಳಿಸಿದ ಸಿಐಎಸ್ಎಫ್ ಅಧಿಕಾರಿಗಳು
ಸಿಪಿಆರ್ ಮೂಲಕ ವ್ಯಕ್ತಿಯ ಜೀವ ಉಳಿಸಿದ ಸಿಐಎಸ್ಎಫ್ ಅಧಿಕಾರಿಗಳು
ಸುಳ್ಳುಗಳನ್ನು ಆಧರಿಸಿ ಬಿಜೆಪಿ, ಜೆಡಿಎಸ್ ನಾಯಕರ ಪ್ರತಿಭಟನೆ: ಲಕ್ಷ್ಮಣ್
ಸುಳ್ಳುಗಳನ್ನು ಆಧರಿಸಿ ಬಿಜೆಪಿ, ಜೆಡಿಎಸ್ ನಾಯಕರ ಪ್ರತಿಭಟನೆ: ಲಕ್ಷ್ಮಣ್
ಹಾವೇರಿ: ಕೆರೆ ಕೋಡಿ ಬಿದ್ದು ಇಡೀ ಗ್ರಾಮವೇ ಜಲಾವೃತ;ಜಿಲ್ಲಾಡಳಿತ ಡೋಂಟ್ ಕೇರ್
ಹಾವೇರಿ: ಕೆರೆ ಕೋಡಿ ಬಿದ್ದು ಇಡೀ ಗ್ರಾಮವೇ ಜಲಾವೃತ;ಜಿಲ್ಲಾಡಳಿತ ಡೋಂಟ್ ಕೇರ್
ಕುಮಾರಸ್ವಾಮಿ ಕುಟುಂಬದ ವಿರುದ್ಧ ಸರ್ಕಾರ ಹಗೆ ಸಾಧಿಸುತ್ತಿದೆ: ಅರ್ ಅಶೋಕ
ಕುಮಾರಸ್ವಾಮಿ ಕುಟುಂಬದ ವಿರುದ್ಧ ಸರ್ಕಾರ ಹಗೆ ಸಾಧಿಸುತ್ತಿದೆ: ಅರ್ ಅಶೋಕ
ವಿರೋಧ ಪಕ್ಷದ ಕಿಡಿಗೇಡಿಗಳೇ ರಾಜ್ಯಪಾಲರ ಕಾರಿನತ್ತ ಕಲ್ಲೆಸಬಹುದು: ಶಿವಕುಮಾರ್
ವಿರೋಧ ಪಕ್ಷದ ಕಿಡಿಗೇಡಿಗಳೇ ರಾಜ್ಯಪಾಲರ ಕಾರಿನತ್ತ ಕಲ್ಲೆಸಬಹುದು: ಶಿವಕುಮಾರ್