AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Wildlife Day: ಇವೇ ನೋಡಿ ಭಾರತದಲ್ಲಿ ಭೇಟಿ ನೀಡಬಹುದಾದ 5 ವನ್ಯಜೀವಿ ಅಭಯಾರಣ್ಯಗಳು

ಭಾರತ ವಿಶ್ವದ ಸಮೃದ್ಧ ವನ್ಯಜೀವಿ ತಾಣಗಳನ್ನು ಹೊಂದಿದ ದೇಶವಾಗಿದೆ. ಪ್ರತೀ ವರ್ಷ ಜಗತ್ತಿನಾದ್ಯಂತ ಮಾ.3ರಂದು ವಿಶ್ವ ವನ್ಯ ಜೀವಿ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತದಲ್ಲಿ ಭೇಟಿ ನೀಡಬಹುದಾದ 5 ಪ್ರಮುಖ ವನ್ಯ ಜೀವಿತಾಣಗಳ ಬಗ್ಗೆ ತಿಳಿದುಕೊಳ್ಳಿ.

TV9 Web
| Updated By: Pavitra Bhat Jigalemane|

Updated on: Mar 03, 2022 | 12:04 PM

Share
ಭಾರತ ವಿಶ್ವದ ಸಮೃದ್ಧ ವನ್ಯಜೀವಿ ತಾಣಗಳನ್ನು ಹೊಂದಿದ ದೇಶವಾಗಿದೆ. ಪ್ರತೀ ವರ್ಷ ಜಗತ್ತಿನಾದ್ಯಂತ ಮಾ.3ರಂದು ವಿಶ್ವ ವನ್ಯ ಜೀವಿ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ಭಾರತದಲ್ಲಿ ಭೇಟಿ ನೀಡಬಹುದಾದ 5 ಪ್ರಮುಖ ವನ್ಯ ಜೀವಿತಾಣಗಳ ಬಗ್ಗೆ ತಿಳಿದುಕೊಳ್ಳಿ.

ಭಾರತ ವಿಶ್ವದ ಸಮೃದ್ಧ ವನ್ಯಜೀವಿ ತಾಣಗಳನ್ನು ಹೊಂದಿದ ದೇಶವಾಗಿದೆ. ಪ್ರತೀ ವರ್ಷ ಜಗತ್ತಿನಾದ್ಯಂತ ಮಾ.3ರಂದು ವಿಶ್ವ ವನ್ಯ ಜೀವಿ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ಭಾರತದಲ್ಲಿ ಭೇಟಿ ನೀಡಬಹುದಾದ 5 ಪ್ರಮುಖ ವನ್ಯ ಜೀವಿತಾಣಗಳ ಬಗ್ಗೆ ತಿಳಿದುಕೊಳ್ಳಿ.

1 / 6
ರಣಥಂಬೋರ್​ ನ್ಯಾಷನಲ್​ ಪಾರ್ಕ್​: ರಾಜಸ್ಥಾನದ ರಣಥಂಬೋರ್​ನಲ್ಲಿರುವ ಈ ವನ್ಯ ಜೀವಿ ತಾಣ ಭಾರತದ ಪ್ರಮುಖ ವನ್ಯ ಜೀವಿ ತಾಣಗಳಲ್ಲೊಂದು. ಇಲ್ಲಿಗೆ ಭೇಟಿ ನೀಡದರೆ ಸುಂದರ ಸೂರ್ಯಾಸ್ತದೊಂದಿಗೆ ವಿವಿಧ ಬಗೆಯ ಪ್ರಾಣಿಗಳನ್ನು ಸಫಾರಿ ಮೂಲಕ ವೀಕ್ಷಣೆ ಮಾಡಬಹುದಾಗಿದೆ.

ರಣಥಂಬೋರ್​ ನ್ಯಾಷನಲ್​ ಪಾರ್ಕ್​: ರಾಜಸ್ಥಾನದ ರಣಥಂಬೋರ್​ನಲ್ಲಿರುವ ಈ ವನ್ಯ ಜೀವಿ ತಾಣ ಭಾರತದ ಪ್ರಮುಖ ವನ್ಯ ಜೀವಿ ತಾಣಗಳಲ್ಲೊಂದು. ಇಲ್ಲಿಗೆ ಭೇಟಿ ನೀಡದರೆ ಸುಂದರ ಸೂರ್ಯಾಸ್ತದೊಂದಿಗೆ ವಿವಿಧ ಬಗೆಯ ಪ್ರಾಣಿಗಳನ್ನು ಸಫಾರಿ ಮೂಲಕ ವೀಕ್ಷಣೆ ಮಾಡಬಹುದಾಗಿದೆ.

2 / 6

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ: ನೈನಿತಾಲದಲ್ಲಿರುವ ಈ ರಾಷ್ಟ್ರೀಯ ಉದ್ಯಾನವನ ಅಪರೂಪದ ವನ್ಯ ಜೀವಿಗಳ ತಾಣವಾಗಿದೆ. ಇಲ್ಲಿಗೆ ನೀವು ಬೇಟಿ ನೀಡಿದರೆ ಅಪರೂಪದ ಬಿಳಿ ಹುಲಿ, ಆನೆ, ಜಿಂಕೆ ಎಲ್ಲವನ್ನೂ ನೋಡಬಹುದಾಗಿದೆ.

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ: ನೈನಿತಾಲದಲ್ಲಿರುವ ಈ ರಾಷ್ಟ್ರೀಯ ಉದ್ಯಾನವನ ಅಪರೂಪದ ವನ್ಯ ಜೀವಿಗಳ ತಾಣವಾಗಿದೆ. ಇಲ್ಲಿಗೆ ನೀವು ಬೇಟಿ ನೀಡಿದರೆ ಅಪರೂಪದ ಬಿಳಿ ಹುಲಿ, ಆನೆ, ಜಿಂಕೆ ಎಲ್ಲವನ್ನೂ ನೋಡಬಹುದಾಗಿದೆ.

3 / 6
ಅಸ್ಸಾಂನಲ್ಲಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಭಾರತದ ಬಹು ಜನಪ್ರಿಯ ವನ್ಯ ಜೀವಿ ತಾಣವಾಗಿದೆ. ಪ್ರಪಂಚದ ಅತಿ ಹೆಚ್ಚು ಒಂದು ಕೊಂಬಿನ ಘೇಂಡಾಮೃಗದ ಜನಸಂಖ್ಯೆಯನ್ನು ಹೊಂದಿದ ಸ್ಥಳವಾಗಿದೆ. ಹೀಗಾಗಿ ಒಮ್ಮೆಯಾದರೂ ನೀವು ಇಲ್ಲಿ ಭೇಟಿ ನೀಡಲೇಬೇಕು.

ಅಸ್ಸಾಂನಲ್ಲಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಭಾರತದ ಬಹು ಜನಪ್ರಿಯ ವನ್ಯ ಜೀವಿ ತಾಣವಾಗಿದೆ. ಪ್ರಪಂಚದ ಅತಿ ಹೆಚ್ಚು ಒಂದು ಕೊಂಬಿನ ಘೇಂಡಾಮೃಗದ ಜನಸಂಖ್ಯೆಯನ್ನು ಹೊಂದಿದ ಸ್ಥಳವಾಗಿದೆ. ಹೀಗಾಗಿ ಒಮ್ಮೆಯಾದರೂ ನೀವು ಇಲ್ಲಿ ಭೇಟಿ ನೀಡಲೇಬೇಕು.

4 / 6
ಕೊಯ್ನಾ ವನ್ಯಜೀವಿ ಅಭಯಾರಣ್ಯ:  ಮಹಾರಾಷ್ಟ್ರದಲ್ಲಿರುವ ಭಾರತದ ಅತ್ಯಂತ ಸುಂದರ ವನ್ಯ ಜೀವಿ ತಾಣಗಳಲ್ಲಿ ಒಂದಾಗಿದೆ. ಇಲ್ಲಿ ಹಾವು, ವಿವಿಧ ರೀತಿಯ ಪಕ್ಷಿಗಳು, ಹುಲಿ ಮುಖ್ಯವಾಗಿ ಕಾಣಸಿಗುತ್ತವೆ. ಹೀಗಾಗಿ ನಿಮ್ಮ ಪ್ರವಾಸ ಕೊಯ್ನಾದೆಡೆಗೆ ಹೋದರೆ ಸುಂದರ ಸ್ಥಳವನ್ನು ನೋಡಿದ ಅನುಭವ ಸಿಗಲಿದೆ.

ಕೊಯ್ನಾ ವನ್ಯಜೀವಿ ಅಭಯಾರಣ್ಯ: ಮಹಾರಾಷ್ಟ್ರದಲ್ಲಿರುವ ಭಾರತದ ಅತ್ಯಂತ ಸುಂದರ ವನ್ಯ ಜೀವಿ ತಾಣಗಳಲ್ಲಿ ಒಂದಾಗಿದೆ. ಇಲ್ಲಿ ಹಾವು, ವಿವಿಧ ರೀತಿಯ ಪಕ್ಷಿಗಳು, ಹುಲಿ ಮುಖ್ಯವಾಗಿ ಕಾಣಸಿಗುತ್ತವೆ. ಹೀಗಾಗಿ ನಿಮ್ಮ ಪ್ರವಾಸ ಕೊಯ್ನಾದೆಡೆಗೆ ಹೋದರೆ ಸುಂದರ ಸ್ಥಳವನ್ನು ನೋಡಿದ ಅನುಭವ ಸಿಗಲಿದೆ.

5 / 6
ಕಾರಕೋರಂ ವನ್ಯಜೀವಿ ಅಭಯಾರಣ್ಯ:
ಜಮ್ಮು ಕಾಶ್ಮೀರದಲ್ಲಿರುವ ಕಾರಕೋರಂ ವನ್ಯಜೀವಿ ಅಭಯಾರಣ್ಯ ಪ್ರವಾಸಿಗರ ನೆಚ್ಚಿನ ಸ್ಥಳವಾಗಲಿದೆ. ಮಂಜಿನಿಂದ ತುಂಬಿದ ಜಾಗವನ್ನು ನೋಡುವುದು ಒಂದು ಅನುಭವವಾದರೆ ಅಲ್ಲಿ ಮಾತ್ರ ಕಾಣಸಿಗುವ ಯಾಕ, ಝೀಬ್ರಾದಂತಹ ಅಪರೂಪದ ಪ್ರಾಣಿಗಳು ಕಾಣಸಿಗುತ್ತವೆ.

ಕಾರಕೋರಂ ವನ್ಯಜೀವಿ ಅಭಯಾರಣ್ಯ: ಜಮ್ಮು ಕಾಶ್ಮೀರದಲ್ಲಿರುವ ಕಾರಕೋರಂ ವನ್ಯಜೀವಿ ಅಭಯಾರಣ್ಯ ಪ್ರವಾಸಿಗರ ನೆಚ್ಚಿನ ಸ್ಥಳವಾಗಲಿದೆ. ಮಂಜಿನಿಂದ ತುಂಬಿದ ಜಾಗವನ್ನು ನೋಡುವುದು ಒಂದು ಅನುಭವವಾದರೆ ಅಲ್ಲಿ ಮಾತ್ರ ಕಾಣಸಿಗುವ ಯಾಕ, ಝೀಬ್ರಾದಂತಹ ಅಪರೂಪದ ಪ್ರಾಣಿಗಳು ಕಾಣಸಿಗುತ್ತವೆ.

6 / 6
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ