AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುಮಗಳು ರೇಷ್ಮೆ ಮಾಸ್ಕ್ ಧರಿಸಿದಾಗ.. ಇದು ನವಿರಾದ ರೇಷ್ಮೆಯ ಖದರ್!

ರೇಷ್ಮೆ ಅಂದತಕ್ಷಣ ನವಿರು ಅನ್ನೋ ಉಪಮೇಯ ತನ್ನಿಂತಾನೇ ಬಂದುಬಿಡುತ್ತದೆ. ಅದರ ಖದರೇ ಹಾಗೆ! ಇನ್ನು ಮದುವೆ ಶುಭ ಘಳಿಗೆಯಲ್ಲಿ ರೇಷ್ಮೆ ವಸ್ತ್ರ ಇರಲೇಬೇಕು. ಅದು ಹೆಣ್ಣಿಗೆ ಗಂಡಿನ ಕಡೆಯವರು ತೊಡಿಸುವ ಸೀರೆಯೇ ಆಗಿರಬಹುದು ಅಥವಾ ಹಿರಿಯರಿಗೆ ನೀಡುವ ವಸ್ತ್ರಗಳೇ ಇರಬಹುದು. ಅಲ್ಲಿ ರೇಷ್ಮೆಯದ್ದೇ ನವಿರಾದ ಮಾತು-ಕತೆ! ಆದ್ರೆ ಇಂದಿನ ಕೊರೊನಾ ಕಾಲದಲ್ಲಿ ರೇಷ್ಮೆಗೆ ವಿಶೇಷ ಕಳೆತಂದಿದೆ ಇಲ್ಲೊಂದು ಮದುವೆ ಜೋಡಿ. ನೀವೇ ನೋಡಿ! ಮೇ 22 ರಂದು ಕೊರೊನಾ ಭೀತಿಯ ನಡುವೆ ನವಜೋಡಿಯೊಂದು ನವಜೀವನಕ್ಕೆ ಕಾಲಿಟ್ಟಿತು. ವಿಶೇಷ […]

ಮದುಮಗಳು ರೇಷ್ಮೆ ಮಾಸ್ಕ್ ಧರಿಸಿದಾಗ.. ಇದು ನವಿರಾದ ರೇಷ್ಮೆಯ ಖದರ್!
ಸಾಧು ಶ್ರೀನಾಥ್​
|

Updated on: May 26, 2020 | 3:18 PM

Share

ರೇಷ್ಮೆ ಅಂದತಕ್ಷಣ ನವಿರು ಅನ್ನೋ ಉಪಮೇಯ ತನ್ನಿಂತಾನೇ ಬಂದುಬಿಡುತ್ತದೆ. ಅದರ ಖದರೇ ಹಾಗೆ! ಇನ್ನು ಮದುವೆ ಶುಭ ಘಳಿಗೆಯಲ್ಲಿ ರೇಷ್ಮೆ ವಸ್ತ್ರ ಇರಲೇಬೇಕು. ಅದು ಹೆಣ್ಣಿಗೆ ಗಂಡಿನ ಕಡೆಯವರು ತೊಡಿಸುವ ಸೀರೆಯೇ ಆಗಿರಬಹುದು ಅಥವಾ ಹಿರಿಯರಿಗೆ ನೀಡುವ ವಸ್ತ್ರಗಳೇ ಇರಬಹುದು. ಅಲ್ಲಿ ರೇಷ್ಮೆಯದ್ದೇ ನವಿರಾದ ಮಾತು-ಕತೆ!

ಆದ್ರೆ ಇಂದಿನ ಕೊರೊನಾ ಕಾಲದಲ್ಲಿ ರೇಷ್ಮೆಗೆ ವಿಶೇಷ ಕಳೆತಂದಿದೆ ಇಲ್ಲೊಂದು ಮದುವೆ ಜೋಡಿ. ನೀವೇ ನೋಡಿ! ಮೇ 22 ರಂದು ಕೊರೊನಾ ಭೀತಿಯ ನಡುವೆ ನವಜೋಡಿಯೊಂದು ನವಜೀವನಕ್ಕೆ ಕಾಲಿಟ್ಟಿತು. ವಿಶೇಷ ಅಂದ್ರೆ ಮದುಮಗಳ ರೇಷ್ಮೆ ಮೇಲಿನ ಮೋಹದಿಂದ ಮಾಸ್ಕ್ ಸಹ ರೇಷ್ಮೆಯಷ್ಟೇ ನವಿರಾಗಿರಲಿ ಎಂದು ಬಯಸಿ, ರೇಷ್ಮೆ ಮಾಸ್ಕ್ ಧರಿಸಿದ್ದಾರೆ. ಜೊತೆಗೆ ಪತಿರಾಯನಿಗೂ ಅದನ್ನೇ ತೊಡಿಸಿದ್ದಾಳೆ. ಇದು ಎಂದಿನಂತೆ ಸೋಷಿಯಲ್ ಮೀಡಿಯಾಗೆ ಪುಷ್ಕಳ ಆಹಾರವಾಗಿದೆ!

ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?