AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುಮಗಳು ರೇಷ್ಮೆ ಮಾಸ್ಕ್ ಧರಿಸಿದಾಗ.. ಇದು ನವಿರಾದ ರೇಷ್ಮೆಯ ಖದರ್!

ರೇಷ್ಮೆ ಅಂದತಕ್ಷಣ ನವಿರು ಅನ್ನೋ ಉಪಮೇಯ ತನ್ನಿಂತಾನೇ ಬಂದುಬಿಡುತ್ತದೆ. ಅದರ ಖದರೇ ಹಾಗೆ! ಇನ್ನು ಮದುವೆ ಶುಭ ಘಳಿಗೆಯಲ್ಲಿ ರೇಷ್ಮೆ ವಸ್ತ್ರ ಇರಲೇಬೇಕು. ಅದು ಹೆಣ್ಣಿಗೆ ಗಂಡಿನ ಕಡೆಯವರು ತೊಡಿಸುವ ಸೀರೆಯೇ ಆಗಿರಬಹುದು ಅಥವಾ ಹಿರಿಯರಿಗೆ ನೀಡುವ ವಸ್ತ್ರಗಳೇ ಇರಬಹುದು. ಅಲ್ಲಿ ರೇಷ್ಮೆಯದ್ದೇ ನವಿರಾದ ಮಾತು-ಕತೆ! ಆದ್ರೆ ಇಂದಿನ ಕೊರೊನಾ ಕಾಲದಲ್ಲಿ ರೇಷ್ಮೆಗೆ ವಿಶೇಷ ಕಳೆತಂದಿದೆ ಇಲ್ಲೊಂದು ಮದುವೆ ಜೋಡಿ. ನೀವೇ ನೋಡಿ! ಮೇ 22 ರಂದು ಕೊರೊನಾ ಭೀತಿಯ ನಡುವೆ ನವಜೋಡಿಯೊಂದು ನವಜೀವನಕ್ಕೆ ಕಾಲಿಟ್ಟಿತು. ವಿಶೇಷ […]

ಮದುಮಗಳು ರೇಷ್ಮೆ ಮಾಸ್ಕ್ ಧರಿಸಿದಾಗ.. ಇದು ನವಿರಾದ ರೇಷ್ಮೆಯ ಖದರ್!
ಸಾಧು ಶ್ರೀನಾಥ್​
|

Updated on: May 26, 2020 | 3:18 PM

Share

ರೇಷ್ಮೆ ಅಂದತಕ್ಷಣ ನವಿರು ಅನ್ನೋ ಉಪಮೇಯ ತನ್ನಿಂತಾನೇ ಬಂದುಬಿಡುತ್ತದೆ. ಅದರ ಖದರೇ ಹಾಗೆ! ಇನ್ನು ಮದುವೆ ಶುಭ ಘಳಿಗೆಯಲ್ಲಿ ರೇಷ್ಮೆ ವಸ್ತ್ರ ಇರಲೇಬೇಕು. ಅದು ಹೆಣ್ಣಿಗೆ ಗಂಡಿನ ಕಡೆಯವರು ತೊಡಿಸುವ ಸೀರೆಯೇ ಆಗಿರಬಹುದು ಅಥವಾ ಹಿರಿಯರಿಗೆ ನೀಡುವ ವಸ್ತ್ರಗಳೇ ಇರಬಹುದು. ಅಲ್ಲಿ ರೇಷ್ಮೆಯದ್ದೇ ನವಿರಾದ ಮಾತು-ಕತೆ!

ಆದ್ರೆ ಇಂದಿನ ಕೊರೊನಾ ಕಾಲದಲ್ಲಿ ರೇಷ್ಮೆಗೆ ವಿಶೇಷ ಕಳೆತಂದಿದೆ ಇಲ್ಲೊಂದು ಮದುವೆ ಜೋಡಿ. ನೀವೇ ನೋಡಿ! ಮೇ 22 ರಂದು ಕೊರೊನಾ ಭೀತಿಯ ನಡುವೆ ನವಜೋಡಿಯೊಂದು ನವಜೀವನಕ್ಕೆ ಕಾಲಿಟ್ಟಿತು. ವಿಶೇಷ ಅಂದ್ರೆ ಮದುಮಗಳ ರೇಷ್ಮೆ ಮೇಲಿನ ಮೋಹದಿಂದ ಮಾಸ್ಕ್ ಸಹ ರೇಷ್ಮೆಯಷ್ಟೇ ನವಿರಾಗಿರಲಿ ಎಂದು ಬಯಸಿ, ರೇಷ್ಮೆ ಮಾಸ್ಕ್ ಧರಿಸಿದ್ದಾರೆ. ಜೊತೆಗೆ ಪತಿರಾಯನಿಗೂ ಅದನ್ನೇ ತೊಡಿಸಿದ್ದಾಳೆ. ಇದು ಎಂದಿನಂತೆ ಸೋಷಿಯಲ್ ಮೀಡಿಯಾಗೆ ಪುಷ್ಕಳ ಆಹಾರವಾಗಿದೆ!

ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ರಘು, ಧ್ರುವಂತ್
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ರಘು, ಧ್ರುವಂತ್
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ
ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ನೋಡಿ
ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ನೋಡಿ
ಬೀದರ್ ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ
ಬೀದರ್ ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ
ಶಿಷ್ಟಾಚಾರ ವಿವಾದ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ
ಶಿಷ್ಟಾಚಾರ ವಿವಾದ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ
ರೋಗಿ ನರಳುತ್ತಿದ್ದರೂ ಚಿಕಿತ್ಸೆ ನೀಡದೆ ಮೊಬೈಲಲ್ಲಿ ಹರಟುತ್ತಿದ್ದ ವೈದ್ಯ!
ರೋಗಿ ನರಳುತ್ತಿದ್ದರೂ ಚಿಕಿತ್ಸೆ ನೀಡದೆ ಮೊಬೈಲಲ್ಲಿ ಹರಟುತ್ತಿದ್ದ ವೈದ್ಯ!
ಕೋಗಿಲು ಕದನ: ಬಿಜೆಪಿ ವಿರುದ್ಧ ಕೃಷ್ಣಭೈರೇಗೌಡ ಸ್ಫೋಟಕ ಆರೋಪ
ಕೋಗಿಲು ಕದನ: ಬಿಜೆಪಿ ವಿರುದ್ಧ ಕೃಷ್ಣಭೈರೇಗೌಡ ಸ್ಫೋಟಕ ಆರೋಪ